PM kissan: 14ನೇ ಕಂತಿನ ಬಿಡುಗಡೆ ದಿನಾಂಕ ಪ್ರಕಟ

ಪಿ ಎಂ ಕಿಸಾನ್ ಯೋಜನೆ ಅಡಿಯಲ್ಲಿ ವರ್ಷದಲ್ಲಿ 3 ಬಾರಿ ಕೇಂದ್ರ ಸರ್ಕಾರ ಫಲಾನುಭವಿ ರೈತರ ಖಾತೆಗಳಿಗೆ ನೇರವಾಗಿ ಹಣ ಜಮ ಮಾಡುತ್ತದೆ. ಈಗ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವರದಿಗಳ ಪ್ರಕಾರ 14ನೇ ಕಂತಿನ ಹಣ 2023 ಮೇ ತಿಂಗಳಲ್ಲಿ ಬಿಡಗಡೆ ಆಗಬಹುದು ಎಂಬ ಮಾಹಿತಿ ದೊರೆತಿದೆ.ಬೆಂಗಳೂರು: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ (PM Kisan Yojana) ಕೇಂದ್ರ ಸರ್ಕಾರ ಈವರೆಗೆ 2,000 ರೂಗಳ 13ಕಂತುಗಳನ್ನು ಬಿಡುಗಡೆ ಮಾಡಿದ್ದು. ಮಾರ್ಚ್ 27ರಂದು ಬೆಳಗಾವಿಯ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ…

Spread positive news
Read More

ಮಣ್ಣು ಪರೀಕ್ಷೆ ಏಕೆ ಮಾಡಿಸಬೇಕು? ಸಾಗುವಳಿ ವೆಚ್ಚ ಕಡಿಮೆಯಾಗುತ್ತದೆ

ಕೃಷಿ ಕ್ಷೇತ್ರದಲ್ಲಿ ಮಣ್ಣಿನ ಪರೀಕ್ಷೆ ಅತ್ಯಂತ ಪ್ರಮುಖ ವಿಷಯವಾಗಿದ್ದು, ಬೆಳೆ ನೆಡುವ ಮೊದಲು ಮಣ್ಣಿನ ಪರೀಕ್ಷೆ ಮಾಡಲೇಬೇಕು. ಆಗ ಮಾತ್ರ ಅದರಲ್ಲಿ ಯಾವ ಪೋಷಕಾಂಶಗಳಿವೆ ಎನ್ನುವ ಸಂಪೂರ್ಣ ಮಾಹಿತಿ ನಮಗೆ ಸಿಗುತ್ತೆ. ನಾವು ಬೆಳೆಯಲ್ಲಿ ಕೆಲವು ಪ್ರಮುಖ ಮುನ್ನೆಚ್ಚರಿಕೆಗಳನ್ನ ತೆಗೆದುಕೊಂಡರೆ, ನಾವು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಇಳುವರಿಯನ್ನ ಸಾಧಿಸಬಹುದು’ ಎಂದು ಮಣ್ಣು ಪರೀಕ್ಷಾ ತಜ್ಞರು ಹೇಳುತ್ತಾರೆ. ಸಂಶೋಧನೆಯ ಪ್ರಕಾರ, ಪ್ರತಿಯೊಂದು ಕೃಷಿ ಭೂಮಿಗೂ ಮಣ್ಣು ಪರೀಕ್ಷೆ ಶ್ರೀರಾಮರಕ್ಷೆ ಇದ್ದಂತೆ. ಕೃಷಿಗೆ ಭೂಮಿ, ಬಂಡವಾಳ ಮತ್ತು ನೀರು ಬೇಕು….

Spread positive news
Read More

ರಸಗೊಬ್ಬರ ಕಲಬೆರಕೆ ತಿಳಿದುಕೊಳ್ಳುವುದು ಹೇಗೆ?

ರಸಗೊಬ್ಬರ ಕಲಬೆರಕೆ ಇದೆಯೇ? ಇಲ್ಲವೋ? ಎಂದು ತಿಳಿಯೋಣ ಬನ್ನಿ. ಆತ್ಮೀಯ ರೈತ ಬಾಂಧವರಿಗೆ ನಮಸ್ಕಾರಗಳು, ಈ ಲೇಖನದಲ್ಲಿ ಹೇಳಬಯಸುವ ವಿಷಯವೇನೆಂದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ರಸಗೊಬ್ಬರಗಳು ಕಲಬೆರಕೆ ಆಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಹೇಗೆ ತಿಳಿದುಕೊಳ್ಳುವ ಕುರಿತು. ಆಧುನಿಕ ಕೃಷಿಯಲ್ಲಿ ರೈತರು ಅಧಿಕ ಇಳುವರಿ ಪಡೆಯಲು ಹೆಚ್ಚಾಗಿ ರಾಸಾಯನಿಕ ರಸಗೊಬ್ಬರಗಳ ಮೇಲೆ ಅವಲಂಬಿತರಾಗಿದ್ದಾರೆ. ಆದರೆ ಕೇಲವು ರಸಗೊಬ್ಬರಗಳು ಕಲಬೆರಕೆಯಾಗಿರುತ್ತವೆ. ಈ ಅಂಶವನ್ನು ಅರಿಯದ ರೈತರು ಮೋಸ ಹೋಗುತ್ತಾರೆ. ರೈತರು ಮನೆಯಲ್ಲಿ ತಾವೇ ಸ್ವತಃ ರಸಗೊಬ್ಬರಗಳು ಕಲಬೆರಕೆ ಆಗಿದೆಯೋ ಅಥವಾ…

Spread positive news
Read More

ಮಣ್ಣು ಇಲ್ಲದೆ ಕೃಷಿ ಮಾಡಿ ಲಕ್ಷಗಟ್ಟಲೆ ಆದಾಯ ಗಳಿಸಿ | New startup

ಮಣ್ಣು ಇಲ್ಲದೆ ಕೃಷಿ ಮಾಡುವುದು ಹೇಗೆ? ಹಾಗೂ ಯಾವ ಪದ್ದತಿ ಬಳಸಿ ಮಣ್ಣು ಇಲ್ಲದೆ ಕೃಷಿ ಮಾಡುವುದು ಎಂದು ತಿಳಿಯೋಣ. ಪ್ರೀಯ ರೈತರೇ ಕೃಷಿಯಲ್ಲಿ ರೈತರು ಅಭಿವೃದ್ಧಿ ಆಗಬೇಕು. ತಂತ್ರಜ್ಞಾನ ಬಳಸಿ ಸ್ವಲ್ಪ ಆದಾಯ ದ್ವಿಗುಣಗೊಳಿಸಲು ಪ್ರೋತ್ಸಾಹ ನೀಡಬೇಕು. ಅದೇ ರೀತಿ ಇವತ್ತು ನಾವು ಮಣ್ಣು ಇಲ್ಲದೆ ಕೃಷಿ ಮಾಡುವುದು ಹೇಗೆ ಎಂದು ತಿಳಿಯೋಣ. ನಮ್ಮಲ್ಲಿ ಎಲ್ಲ ಕ್ಷೇತ್ರಗಳ್ಲಲೂ ಅಭಿವೃದ್ಧಿಯಾಗುತ್ತಿರುವ ಹಾಗೆ ಕೃಷಿಯಲ್ಲಿ ಕೂಡ ಸಾಕಷ್ಟು ಬೆಳವಣಿಗೆಗಳಾಗುತ್ತಿವೆ ಅದರಲ್ಲೂ ನೀವು ಹೈಡ್ರೋಪೋನಿಕ್ಸ್‌ ಅಥವಾ ಮಣ್ಣುರಹಿತ ಜಲಕೃಷಿ ಬಗ್ಗೆ…

Spread positive news
Read More

ಕೃಷಿಯಲ್ಲಿ ಎರೆಹುಳುವಿನ ಮಹತ್ವ ಹಾಗೂ ಉಪಯೋಗ

ಪ್ರೀಯ ರೈತರೇ ಯಾವುದೇ ಖರ್ಚು ಇಲ್ಲದೆ ಕೃಷಿಯಲ್ಲಿ ಆದಾಯ ಹೆಚ್ಚಿಸಬೇಕೆ? ಹಾಗಾದರೆ ಬನ್ನಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆಯಬಹುದು ಎಂಬುದನ್ನು ತಿಳಿಯೋಣ. ರೈತ ಮಿತ್ರರೇ ದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಸಮಯದಲ್ಲಿ ರೈತರಿಗೆ ಬೆಳೆಗಳಿಗೆ ಪೋಷಕಾಂಶ ಒದಗಿಸುವ ಕೆಲಸ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಹಾಗೂ ರೈತರಿಗೆ ರಾಸಾಯನಿಕ ಗೊಬ್ಬರ ಸಮರ್ಪಕವಾಗಿ ಬಳಸಲು ಆಗುತ್ತಿಲ್ಲ, ರೈತರು ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಬಳಸುತ್ತಿದ್ದಾರೆ. ಅದಕ್ಕಾಗಿ ರಾಸಾಯನಿಕ ಗೊಬ್ಬರ ಹೆಚ್ಚಿಗೆ ಬಳಸುವುದರಿಂದ ಭೂಮಿ ಹಾಳಾಗುತ್ತದೆ….

Spread positive news
Read More

ಕೃಷಿಯಲ್ಲಿ ನ್ಯಾನೋ ಯೂರಿಯಾ ಗೊಬ್ಬರ ಮಹತ್ವ, ಹಾಗೂ ಹೇಗೆ ಉಪಯೋಗಿಸಬೇಕು.

ಏನಿದು ನ್ಯಾನೋ ಯೂರಿಯಾ? ಇದರ ಉಪಯೋಗ ಏನು? ಇದು ಒಂದು ಸಣ್ಣ ಸಣ್ಣ ಕಣಗಳಿಂದ ಕೂಡಿದ ದ್ರವ ರೂಪದ ಗೊಬ್ಬರ. ಇದು ಶೇ.4ರಷ್ಟು ನ್ಯಾನೋ ಸಾರಜನಕ ಕಣಗಳನ್ನು ಹೊಂದಿದೆ. ಸುಮಾರು 50 ಕೆಜಿ ಬ್ಯಾಗ್‍ನ ರಸಗೊಬ್ಬರ ಬಳಕೆ ಮಾಡುವಷ್ಟು ಜಾಗದಲ್ಲಿ ಕೇವಲ 250 ಮಿ. ಲೀ.ನಷ್ಟು ನ್ಯಾನೋ ಯೂರಿಯಾ ಬಳಕೆ ಮಾಡಿದರೆ ಸಾಕು. ಇದರಿಂದ ರೈತರಿಗೆ ಸಾಗಣೆ ವೆಚ್ಚ ಉಳಿಯುತ್ತದೆ. ಉತ್ಪಾದನಾ ವೆಚ್ಚ ಕಡಿಮೆಯಾಗುವ ಕಾರಣ ಹಣವೂ ಉಳಿತಾಯವಾಗುತ್ತದೆ. ಭೂಮಿಗೆ ಬಳಸುವ ಯೂರಿಯಾ ರಸಗೊಬ್ಬರದಲ್ಲಿ ಬೆಳೆಗಳಿಗೆ ಶೇ.20…

Spread positive news
Read More

ನಿಮ್ಮ ಮೋಬೈಲ್ ನಿಂದಲೇ ಕೃಷಿ ಹವಾಮಾನದ ಸಂಪೂರ್ಣ ಮಾಹಿತಿ ಕೊಡುವ ಅಪ್ಲಿಕೇಶನ್ ಇಲ್ಲಿದೆ

ಮೊಬೈಲ್ ನಲ್ಲಿಯೇ ಹವಾಮಾನ ವರದಿ ತಿಳಿಯಲು ಸುಲಭ ದಾರಿ ಇದೆಯೇ? ಬನ್ನಿ ಮೊಬೈಲ್ ಮುಖಾಂತರ ವಾತಾವರಣದ ಬದಲಾವಣೆ ಬಗ್ಗೆ ಸಂಪೂರ್ಣ ತಿಳಿಯೋಣ. ಹವಾಮಾನ ಒಂದು ನೈಸರ್ಗಿಕ ಸಂಪನ್ಮೂಲವಾಗಿದ್ದು ಕೃಷಿ ಯೋಜನೆ ಮತ್ತು ಬೆಳೆ ನಿರ್ವಹಣೆಯಲ್ಲಿ ಪ್ರಾಥಮಿಕ ಸಂಪನ್ಮೂಲವಾಗಿ ಪರಿಗಣಿಸಲಾಗಿದೆ. ಬೆಳೆಯ ಬೆಳೆವಣಿಗೆ, ಅಭಿವೃದ್ಧಿ ಮತ್ತು ಇಳುವರಿಗೆ ಸಂಬಂಧಿಸಿದ ಪ್ರತಿಯೊಂದು ಬೆಳೆ ಪ್ರಕ್ರಿಯೆಯು ಹವಾಮಾನದಿಂದ ಪ್ರಭಾವಿತವಾಗಿರುತ್ತದೆ. ಅದೇ ರೀತಿ ಬಿತ್ತನೆಯಿಂದ ಹಿಡಿದು ಕೊಯ್ದು ಮತ್ತು ಕೊಲ್ಲೋತ್ತರ ಚಟುವಟಿಕೆಗಳು ಹವಾಮಾನದಿಂದ ಪ್ರಭಾವಿತವಾಗಿರುತ್ತವೆ. ಬೆಳೆಗಳಿಗೆ ಬರುವ ವಿವಿಧ ಪೀಡೆಗಳ ಬಾಧೆ ಹವಾಮಾನವನ್ನು…

Spread positive news
Read More