ಕರ್ನಾಟಕಕ್ಕೆ 5 ದಿನ ಚಂಡಮಾರುತ ಭೀತಿ: ರಾಜ್ಯದ 23 ಜಿಲ್ಲೆಗಳಲ್ಲಿ ಬಿರುಗಾಳಿಯೊಂದಿಗೆ ಮಳೆ ಸಾಧ್ಯತೆ

ಪ್ರೀಯ ರೈತರೇ ಇವತ್ತು ನಾವು ದೇಶದ ಹವಾಮಾನದ ಬಗ್ಗೆ ಚರ್ಚಿಸೋಣ. ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ರಾಜ್ಯದ 23 ಜಿಲ್ಲೆಗಳಲ್ಲಿ ಭಾರೀ ಚಂಡಮಾರುತ ಬೀಸಲಿದೆ ಎಂದು ರಾಜ್ಯ ಹವಾಮಾನ ಇಲಾಖೆಯಿಂದ ಮುನ್ಸೂಚನೆ ನೀಡಲಾಗಿದೆ. ದಕ್ಷಿಣ ಕೇರಳ ಮತ್ತು ನೆರೆಹೊರೆಯ ಕರ್ನಾಟಕದ ಜಿಲ್ಲೆಗಳ ಮೇಲೆ ಚಂಡಮಾರುತದ ಪರಿಚಲನೆ ಪ್ರಭಾವ ಬೀರಲಿದೆ ಎಂದು ತಿಳಿಸಿದೆ. ಎಲ್ ನೀನೋ ಎಫೆಕ್ಟ್ ರಾಜ್ಯಕ್ಕೆ ಹೆಚ್ಚಿನ ಬರ ತಂದಿದೆ. ಹಾಗೂ ನೈರುತ್ಯ ಮಾನ್ಸೂನ್ ಮಾರುತಗಳು ಕೇರಳಕ್ಕೆ ಬರದಿರುವುದರದಿಂದ ಈ ವರ್ಷ ಮುಂಗಾರು ಮಳೆ…

Spread positive news
Read More

ಬೆಳೆ ಪ್ರೋತ್ಸಾಹಧನ ಪಡೆಯಲು ಈ ಅರ್ಜಿ ಹಾಕಲೇ ಬೇಕು? ಇಲ್ಲಿದೆ ಡೈರೆಕ್ಟ್ ಲಿಂಕ್

ಪ್ರೀಯ ರೈತರೇ ದೇಶದ ರೈತರಿಗೆ ಹೆಚ್ಚಿನ ಆದ್ಯತೆ ನೀಡುವಲ್ಲಿ ಸರ್ಕಾರವು ಹೊಸ ಹೆಜ್ಜೆ ಇಡುತ್ತಾ ಬಂದಿದೆ. ಅದೇ ರೀತಿ ದೇಶಕ್ಕೆ ಗುಣಮಟ್ಟದ ಆಹಾರ ಪೂರೈಸುವ ನಿಟ್ಟಿನಲ್ಲಿ ಸರ್ಕಾರವು ರೈತರಿಗೆ ಹೊಸ ಹೊಸ ಸಾವಯವ ಕೃಷಿ ಯೋಜನೆಗಳಿಗೆ ಕೈ ಹಾಕುತ್ತಿದೆ. ಬನ್ನಿ ಹಾಗಾದರೆ ರೈತರಿಗೆ ಸಾವಯವ ಕೃಷಿ ಮಾಡಲು ಇರುವ ಯೋಜನೆ ಯಾವುವು? ಸಾವಯವ ಕೃಷಿ ಯೋಜನೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ? ಲಾಭ ಹೇಗೆ ಪಡೆಯುವುದು ಎಂದು ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ. ರಾಜ್ಯದಲ್ಲಿ ಸಾವಯವ ಕೃಷಿಯನ್ನು ಉತ್ತೇಜಿಸಲು…

Spread positive news
Read More

ಯುವ ರೈತರಿಗೆ 20ಲಕ್ಷ ಸಾಲ ಸೌಲಭ್ಯ! ಅರ್ಜಿ ಪ್ರಕ್ರಿಯೆ ಹೇಗಿದೆ ನೋಡಿ!

ಯುವ ರೈತರಿಗೆ 5 ರಿಂದ 20 ಲಕ್ಷದವರೆಗೆ ಉದ್ಯೋಗಕ್ಕೆ ಸಾಲ ಸೌಲಭ್ಯ ಇದೆಯೇ? ಹಾಗಾದರೆ ಬನ್ನಿ ಯಾವ ಯೋಜನೆ ಅಡಿಯಲ್ಲಿ ಹಣ ದೊರೆಯುತ್ತದೆ. ಹೇಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಯೋಣ. ಆತ್ಮೀಯ ರೈತ ಬಾಂಧವರಿಗೆ ನಮಸ್ಕಾರಗಳು. ಈ ಲೇಖನದಲ್ಲಿ ಸರ್ಕಾರದಿಂದ ಯುವ ರೈತರಿಗೆ ಕೃಷಿ ಉದ್ಯಮ ಪ್ರಾರಂಭಿಸಲು ದೊರೆಯುವ ಸಹಾಯಧನ ಬಗ್ಗೆ ತಿಳಿಯೋಣ. ರೈತ ಬಾಂಧವರೇ ನಿರುದ್ಯೋಗ ಎಂಬುದು ಭಾರತದಲ್ಲಿ ಒಂದು ದೊಡ್ಡ ಸಮಸ್ಯೆಯಾಗಿದೆ ಹಾಗಾಗಿ ಸರ್ಕಾರವು ನಿರುದ್ಯೋಗವನ್ನು ಹೋಗಲಾಡಿಸಲು ಹಲವು ರೀತಿಯ ಪ್ರಯತ್ನವನ್ನು ಮಾಡುತ್ತಿದೆ. ಯೋಜನೆ…

Spread positive news
Read More

BPL ಕಾರ್ಡಿದ್ದರೆ ಈ ಆಫರ್ ಮಿಸ್ ಮಾಡಿಕೊಳ್ಳಬೇಡಿ! ಇಂದೇ ಕೊನೆಯ ದಿನ

BPL card: ಸ್ನೇಹಿತರೆ ಕೃಷಿ ತಾಣ ಸಾಮಾಜಿಕ ಜಾಲತನಕ್ಕೆ ತಮಗೆಲ್ಲರಿಗೂ ಸ್ವಾಗತ, ಶಿಕ್ಷಣವು ಈ ದಿನಮಾನಗಳಲ್ಲಿ ಅತ್ಯಂತ ಪ್ರಮುಖ ಪಾತ್ರವನ್ನು ವಿದ್ಯಾರ್ಥಿ ಜೀವನದಲ್ಲಿ ಹಾಗೂ ಪೋಷಕರ ಜೀವನದಲ್ಲಿ ಮಹತ್ತರವಾದ ಪಾತ್ರವನ್ನು ನಿರ್ವಹಿಸುತ್ತದೆ. ವಿದ್ಯಾರ್ಥಿಯು ತನ್ನ ಶಿಕ್ಷಣದ ನಂತರ ತನ್ನ ಜೀವನಗಳ ಮೌಲ್ಯಗಳ ಜೊತೆಗೆ ತನ್ನ ಉದ್ಯೋಗ ಹುಡುಕಿಕೊಳ್ಳಲು ಅಥವಾ ಜೀವನ ಸಾಗಿಸಲು ಶಿಕ್ಷಣ ಅತ್ಯಂತ ಮುಖ್ಯವಾಗಿದ್ದು. ಆ ಶಿಕ್ಷಣದ ಸಾಮರ್ಥ್ಯ, ಆ ಶಿಕ್ಷಣದ ಗುಣಮಟ್ಟವು ತುಂಬಾ ಮುಖ್ಯವಾಗುತ್ತದೆ. ಈಗ ನಾವು ಹೇಳಲು ಹೊರಟಿರುವ ಈ ಯೋಜನೆಯು ಸರ್ಕಾರದಿಂದ…

Spread positive news
Read More

ರೈತರ ಮಕ್ಕಳಿಗೆ ಗುಡ್ ನ್ಯೂಸ್! ಉನ್ನತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

ಪ್ರೀಯ ರೈತರೇ ನಿಮ್ಮ ಮಕ್ಕಳಿಗೆ ಗುಡ್ ನ್ಯೂಸ್! ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಸ್ವಲ್ಪ ಮಾಹಿತಿ ತಿಳಿಯೋಣ ಬನ್ನಿ. ರೈತರ ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರ್ಕಾರವು ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಯೋಗಿಕ ಪರೀಕ್ಷೆ ಹಾಗೂ ರೈತರು ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಲು ಸರ್ಕಾರವು ಮುಂದಾಗಿದೆ. ರಾಜ್ಯದ ಎಲ್ಲಾ ಕೃಷಿ ಮತ್ತು ಕೃಷಿ ಸಂಬಂಧಿತ ವಿಶ್ವವಿದ್ಯಾನಿಲಯಗಳ 2024-25ರ ಸ್ನಾತಕ ಪದವಿಗಳ ಪ್ರವೇಶಾತಿಗೆ ಪೂರಕವಾಗಿ ನಡೆಸುವ ಕೃಷಿಕರ ಕೋಟಾದ ಆನ್ ಲೈನ್ ದಾಖಲಾತಿ ಪರಿಶೀಲನೆ ಕುರಿತು. ಸ್ನಾತಕ ಪದವಿಗಳಿಗೆ ಕೃಷಿಕರ…

Spread positive news
Read More

ಕಾರ್ಮಿಕ ಕಾರ್ಡ್ ಹೊಂದಿದವರಿಗೆ ಗುಡ್ ನ್ಯೂಸ್! ಇಲ್ಲಿದೆ ನೋಡಿ.

ಕೇಂದ್ರ ಸರಕಾರವು ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ದತ್ತಾಂಶವನ್ನು ಸಂಗ್ರಹಿಸಲುವ ಉದ್ದೇಶದಿಂದ 379 ವರ್ಗಗಳ ಎಲ್ಲ ಅಸಂಘಟಿತ ಕಾರ್ಮಿಕರನ್ನು ಇ-ಶ್ರಮ ಪೋರ್ಟಲ್ ಮೂಲಕ ನೋಂದಣಿಯಾಗಿ ಸದರಿ ಅವಧಿಯಲ್ಲಿ ಅಪಘಾತಗೊಂಡ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಸುರಕ್ಷಾ ಭೀಮಾಯೋಜನೆಯಡಿ 2 ಲಕ್ಷ ರೂ.ಗಳ ಅಪಘಾತ ಪರಿಹಾರಕ್ಕಾಗಿ ಏಪ್ರಿಲ್ ರೊಳಗಾಗಿ ಜಿಲ್ಲೆಯ ಆಯಾ ತಾಲೂಕಿನ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ, ಜಿಲ್ಲಾಡಳಿತ ಭವನ, ನವನಗರ, ಬಾಗಲಕೋಟೆ ಅವರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. ಫಲಾನುಭವಿಗಳಿಗೆ…

Spread positive news
Read More

Vote Without Voter ID Card : ವೋಟರ್ ಐಡಿ ಇಲ್ಲದೆಯೇ ಮತ ಚಲಾಯಿಸ್ಬೋದು.! ಹೇಗೆ ಗೊತ್ತಾ.?

2024ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ, ದೇಶಾದ್ಯಂತ ಚುನಾವಣಾ ವಾತಾವರಣವು ಬಿಸಿಯಾಗಿದೆ. ಎಲ್ಲಾ ರಾಜಕೀಯ ಪಕ್ಷಗಳು ಸಿದ್ಧತೆಗಳನ್ನ ಜೋರಾಗಿಯೇ ಪ್ರಾರಂಭಿಸಿವೆ. ಜನರು ಮತ ಚಲಾಯಿಸಲು ಸಿದ್ಧರಾಗಿದ್ದಾರೆ. ಮತ್ತು ದೇಶದ ಸರ್ಕಾರವನ್ನ ಆಯ್ಕೆ ಮಾಡಲು ಪ್ರಜೆಗಳು ಸನ್ನದ್ಧವಾಗಿದೆ. ಮತ ಚಲಾಯಿಸಲು ವೋಟರ್ ಐಡಿ ಕಡ್ಡಾಯವೆಂದು ಎಲ್ಲರಿಗೂ ತಿಳಿದ ಸಂಗತಿ. ಆದರೆ ಮತದಾರರ ಗುರುತಿನ ಚೀಟಿ ಇಲ್ಲದೆಯೂ ನೀವು ಮತ ಚಲಾಯಿಸಬಹುದು. ಮತದಾರರ ಗುರುತಿನ ಚೀಟಿ ಇಲ್ಲದೆ ಮತ ಚಲಾಯಿಸಿ ಎಂದು ನಿಮಗೆ ತಿಳಿದಿದೆಯೇ? ನಿಮ್ಮ ಬಳಿ ಮತದಾರರ ಗುರುತಿನ ಚೀಟಿ…

Spread positive news
Read More

ಅಲ್ಪ ಅವಧಿಯ ಕೃಷಿ ಕೋರ್ಸ್ ಪಡೆಯಲು ಇಲ್ಲಿದೆ ಅವಕಾಶ

2024-25 ಸಾಲಿನ ದೂರ ಶಿಕ್ಷಣ ಕೋರ್ಸ್‌ಗಳ ಅರ್ಜಿ ಆಹ್ವಾನ. ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ವಿಸ್ತರಣಾ ನಿರ್ದೇಶನಾಲಯವು 2024-25 ಸಾಲಿನ ದೂರ ಶಿಕ್ಷಣ ಕೋರ್ಸ್‌ಗಳಿಗೆ ಅರ್ಜಿ ಆಹ್ವಾನಿಸಿದೆ. ಕೋರ್ಸುಗಳು ಕನ್ನಡ ಮಾಧ್ಯಮದಲ್ಲಿರುತ್ತವೆ. ಮೊದಲು ಸರ್ಕಾರವು ಕೃಷಿ ವಿಶ್ವವಿದ್ಯಾಲಯದಲ್ಲಿ 2 ವರ್ಷದ ಡಿಪ್ಲೊಮಾ ಕೃಷಿ ಕೋರ್ಸ್ ಆರಂಭ ಮಾಡಿ ಹಲವು ವರ್ಷಗಳಿಂದ ನಡೆಸಿಕೊಂಡು ಬಂದಿದೆ. ಆದರೆ ಸರ್ಕಾರವು ಧಿಡೀರನೇ ಎರಡು ವರ್ಷದ ಡಿಪ್ಲೊಮಾ ಕೃಷಿ ಕೋರ್ಸ್ ಸ್ಥಗಿತಗೊಳಿಸಿ ಆದೇಶ ಹೊರಡಿಸಿತ್ತು. ಕಡಿಮೆ ಖರ್ಚಿನಲ್ಲಿ ಕೃಷಿ, ಅರಣ್ಯ ಹಾಗೂ ರೇಷ್ಮೆ ಡಿಪ್ಲೊಮಾ…

Spread positive news
Read More

ಜಾನುವಾರುಗಳಿಗೆ ಕಾಲು ಮತ್ತು ಬಾಯಿ ಬೇನೆ‌ ರೋಗದ ಎಚ್ಚರಿಕೆ ಗಂಟೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲರಿಗೂ ಕೃಷಿ ತಾಣ ಸಾಮಾಜಿಕ ಜಾಲತಾಣಕ್ಕೆ ಸ್ವಾಗತ. ಬೇಸಿಗೆ ಕಾಲದಲ್ಲಿ ಹಾಗೂ ಮುಂಬರುವ ಮುಂಗಾರಿನ ಮೊದಲ ಭಾಗಗಳಲ್ಲಿ ಕಾಲು ಮತ್ತು ಬಾಯಿಬೇನೆಯ ರೋಗವು. ಜಾನುವಾರುಗಳಲ್ಲಿ ಅತಿ ಹೇರಳವಾಗಿ ಕಂಡುಬರುತ್ತದೆ ಹಾಗೂ ಇದು ಅತಿ ಹೆಚ್ಚು ಪರಿಣಾಮಕಾರಿ ರೋಗವಾಗಿದೆ. ರೋಗವು ತೀವ್ರತೆ ಹೆಚ್ಚಾದಾಗ ಪ್ರಾಣಿಗಳು ಸಾಯುತ್ತವೆ ಆದ್ದರಿಂದ ರೈತಬಾಂಧವರು ತಮ್ಮ ತಮ್ಮ ಜಾನುವಾರುಗಳಿಗೆ ಲಸಿಕೆಗಳನ್ನು ಹಾಕಿಸಿ.ಹಾಗೂ ಲಸಿಕೆ ವಿಳಂಬವಾದಲ್ಲಿ ಕೆಳಗೆ ನೀಡುವಂತೆ ಮುಂಜಾಗ್ರತಾ ಕ್ರಮಗಳನ್ನು ಹಾಗೂ ಸುಚಿತ್ವವನ್ನು ನೋಡಿಕೊಳ್ಳಬೇಕೆಂದು ತಮ್ಮಲ್ಲಿ ವಿನಂತಿ. ಜಾನುವಾರುಗಳಲ್ಲಿ ಕಂಡುಬರುವ…

Spread positive news
Read More

ನೀವು ಕುಳಿತಲ್ಲಿಯೇ ಮಳೆಯ ಬಗ್ಗೆ ಸಂಪೂರ್ಣ ಮಾಹಿತಿ ನೋಡಬಹುದು

ಮೌಸಮ್ ಅಪ್ಲಿಕೇಶನ್ ಭಾರತದ ಹಲವಾರು ಹವಾಮಾನ ನಕ್ಷೆಗಳ ಮೂಲಕ ವಿವಿಧ ರೀತಿಯ ಹವಾಮಾನ ಮಾಹಿತಿಯನ್ನು ತರುತ್ತದೆ ಮತ್ತು ನಿಮ್ಮ ಸ್ಥಳೀಯ ಸ್ಥಳಕ್ಕಾಗಿ ಹವಾಮಾನ ಸ್ಥಿತಿಯ ವರದಿಗಳನ್ನು ಒದಗಿಸುತ್ತದೆ. ಪ್ರೋಗ್ರಾಂ ಬಲವಾದ ಡೇಟಾ ಕ್ಯಾಶಿಂಗ್ ಸಾಮರ್ಥ್ಯಗಳನ್ನು ಹೊಂದಿದೆ ಮತ್ತು ಸರ್ವರ್‌ನಿಂದ ನಕಲಿ ಡೇಟಾವನ್ನು ಎಂದಿಗೂ ಡೌನ್‌ಲೋಡ್ ಮಾಡುವುದಿಲ್ಲ. ಡೌನ್‌ಲೋಡ್ ಮಾಡಿದ ಹವಾಮಾನ ನಕ್ಷೆಗಳನ್ನು ಆಫ್‌ಲೈನ್‌ನಲ್ಲಿ ಪ್ರವೇಶಿಸಬಹುದು ಏಕೆಂದರೆ ಅವುಗಳನ್ನು ಸ್ಥಳೀಯವಾಗಿ ಇರಿಸಲಾಗುತ್ತದೆ. ಹವಾಮಾನ ನಕ್ಷೆಗಳನ್ನು ಮೌಸಮ್ ಅವರು ಅಧಿಕೃತ ಭಾರತೀಯ ಸರ್ಕಾರದ “ಉಪಗ್ರಹ ಚಿತ್ರಗಳು ಮತ್ತು ಉತ್ಪನ್ನಗಳು” ಪುಟದಿಂದ…

Spread positive news
Read More