ರೈತರ FID ಪಡೆಯುವ ಡೈರೆಕ್ಟ್ ಲಿಂಕ್.

ಪ್ರೀಯ ರೈತರೇ ಸರ್ಕಾರವು ರೈತರಿಗೆ ಮತ್ತೊಂದು ಸಂತಸದ ಸುದ್ದಿ ನೀಡುತ್ತಿದೆ. ರಾಜ್ಯ ಸರ್ಕಾರದ ಕಡೆಯಿಂದ ಮಹತ್ವದ ಆದೇಶ ಹೊರ ಬರುತ್ತಿದೆ. ವಿಧಾನಸೌಧದಲ್ಲಿ ಮಾತನಾಡಿದ ಸಚಿವರು ರೈತರಿಗಾಗುತ್ತಿರುವ ತೊಂದರೆಗಳನ್ನು ನಿವಾರಿಸುವ ಸಲುವಾಗಿ ಸರ್ಕಾರ ಪಹಣಿ ತಿದ್ದುಪಡಿ ಮತ್ತು ಪೌತಿ ಖಾತೆ ಇತ್ಯಾದಿಗಳ ಇತ್ಯರ್ಥಕ್ಕಾಗಿ ಕಂದಾಯ ಅದಾಲತ್ಗಳನ್ನು ನಡೆಸುತ್ತಿದೆ. ಮಂಜೂರಾದ ಜಮೀನುಗಳ ಪೋಡಿ, ದುರಸ್ತಿ ಕಾರ್ಯವನ್ನು ಆನ್ಲೈನ್ ಮುಖಾಂತರ ನಿರ್ವಹಿಸಲು ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ವಿಧಾನ ಮಂಡಲ ಕಲಾಪದಲ್ಲಿ ತಿಳಿಸಿದ್ದಾರೆ. ಮಂಜೂರಾದ ಜಮೀನುಗಳ…

Spread positive news
Read More

ಕುರಿ/ಮೇಕೆಗಳ ರೋಗಗಳು ಮತ್ತು ಅವುಗಳ ನಿಯಂತ್ರಣ.

ಕುರಿ / ಮೇಕೆಗಳಲ್ಲಿ ಕಂಡು ಬರುವ ರೋಗಗಳು ಮತ್ತು ನಿಯಂತ್ರಣ 1. ನೀಲಿ ನಾಲಗೆ ರೋಗ ಕುರಿಗಳಲ್ಲಿ ನೀಲಿ ನಾಲಗೆ ರೋಗವು ರಿಯೋವೈರಸ್ ಎಂಬ ವಿಷಾಣುವಿನಿಂದ ಬರುತ್ತದೆ ನೂಣಗಳ ಮೂಲಕ ರೋಗಾಣು ಪ್ರಾಣಿಗಳ ದೇಹವನ್ನು ಸೇರುತ್ತದೆ. ನಮ್ಮ ದೇಶದಲ್ಲಿ 18 ವಿವಿಧ ಬಗೆಯ ರೋಗಾಣು ಪ್ರಭೇಧಗಳು ಇದ್ದು, ಕರ್ನಾಟಕದಲ್ಲಿ ನಾಲ್ಕು ಬಗೆಯ ಪ್ರಭೇಧಗಳು ಇವೆ. ಈ ಕಾಯಿಲೆಯು ಅಂಟುಜಾಡ್ಯವಾಗಿದ್ದು ಕುರಿಗಳಲ್ಲಿ ಕಂಡುಬರುತ್ತದೆ. ಈ ರೋಗದ ಲಕ್ಷಣಗಳು – • ಈ ರೋಗ ತಗುಲಿದ ಕುರಿಗಳು/ಮೇಕೆಗಳು ಮೇಯುವುದಿಲ್ಲ. •…

Spread positive news
Read More

ಪಿಎಂ ಕಿಸಾನ್ ರೈತರ ಐಡಿ ಕಡ್ಡಾಯ. ಕೂಡಲೇ ಐಡಿ ನಂಬರ್ ಪಡೆದುಕೊಳ್ಳಿ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ(ಪಿಎಂ-ಕಿಸಾನ್) ಯೋಜನೆಗೆ ಹೊಸದಾಗಿ ಸೇರುವವರು, ಫಲಾನುಭವಿಯಾಗಲು ಬಯಸುವವರು ‘ಕೃಷಿಕರ ಗುರುತಿನ ಚೀಟಿ’ ಹೊಂದುವುದು ಕಡ್ಡಾಯವಾಗಿದೆ. ಈ ಬಗ್ಗೆ ಕೇಂದ್ರ ಕೃಷಿ ಮತ್ತು ರೈತರ ಕ್ಷೇಮಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಪಿಎಂ-ಕಿಸಾನ್ ರೈತರ ವಿಶಿಷ್ಟ ಗುರುತಿನ ಚೀಟಿಗಳು ಅರ್ಜಿದಾರರು ಕೃಷಿ ಭೂಮಿ ಹೊಂದಿದ್ದಾರೆ ಎಂಬುದನ್ನು ರೈತರ ಗುರು ತಿನ ಚೀಟಿ ದೃಢಪಡಿಸುತ್ತದೆ. ಆದ ಕಾರಣ, ಹೊಸದಾಗಿ ಅರ್ಜಿ ಸಲ್ಲಿಸುವವರು ಕೃಷಿಕರ ಗುರುತಿನ ಚೀಟಿ ಹೊಂದಬೇಕಿದೆ. ಗುರುತಿನ ಚೀಟಿ ಇದ್ದಲ್ಲಿ ನೋಂದಣಿ ಪ್ರಕ್ರಿಯೆ ಸುಲಭ. ಹಾಗಾಗಿ,…

Spread positive news
Read More

ರೈತರಿಗೆ ತೊಂದರೆಯಾದಾಗ ಸಹಾಯವಾಣಿ ಸಂಖ್ಯೆಗಳ ಲಿಸ್ಟ್.

ಪ್ರೀಯ ರೈತರೇ ನಾವು ಇವತ್ತು ಒಂದು ಮುಖ್ಯವಾದ ವಿಷಯದ ಬಗ್ಗೆ ಚರ್ಚಿಸೋಣ. ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಪ್ರಮುಖ ಯೋಜನೆಗಳು, ಹಾಗೂ ರೈತರು ಇದರ ಸದುಪಯೋಗ ಹೇಗೆ ಪಡೆಯುವುದು? ರೈತರಿಗೆ ಸರ್ಕಾರದಿಂದ ಯಾವ ಯಾವ ಸೌಲಭ್ಯಗಳು ಸಿಗುತ್ತವೆ. ಪಶುಪಾಲನಾ ಇಲಾಖೆಯ ವತಿಯಿಂದ ರೈತರಿಗೆ ಎಷ್ಟು ಪ್ರೋತ್ಸಾಹ ಧನ ಸಾಧ್ಯತೆ ಇದೆ. ರೈತರು ಇದನ್ನು ಎಲ್ಲಿ ಹೋಗಿ ಅರ್ಜಿ ಸಲ್ಲಿಸಬೇಕು. ರೈತರಿಗೆ 24*7 ಸಹಾಯವಾಣಿ ಇದೆಯೇ? ಬನ್ನಿ ಯಾವ ಯಾವ ಸಹಾಯವಾಣಿ ರೈತರ ಪರವಾಗಿ ಇದೆ ಎಂದು…

Spread positive news
Read More

ವಿಜಯಪುರ ಕೃಷಿ ಮೇಳದ ಮಳಿಗೆಗಳ ವಿವರ.

ಪ್ರಿಯ ಓದುಗರೇ ಇವತ್ತಿನಿಂದ ವಿಜಯಪುರ ಕೃಷಿ ಮೇಳ ಆರಂಭ. 2025-26 ನೇ ಸಾಲಿನ ಕೃಷಿ ಮೇಳವನ್ನು ವಿಜಯಪುರ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಜನವರಿ 11-13 ರವರೆಗೆ ಆಯೋಜಿಸಲಾಗಿದೆ. ಶಿರ್ಷಿಕೆ ಆಹಾರ ಮತ್ತು ಪೌಷ್ಟಿಕ ಭದ್ರತೆಗಾಗಿ ಸುಸ್ಥಿರ ಕೃಷಿ ಆಧುನಿಕ ಕೃಷಿ ತಂತ್ರಜ್ಞಾನದ ಮಾಹಿತಿ ಹಾಗೂ ಪ್ರದರ್ಶನ ಎಂಬ ಮುನ್ನುಡಿಯಲ್ಲಿ ಈ ವರ್ಷ ಕೃಷಿ ಮೇಳ ಆಯೋಜಿಸಲಾಗಿದೆ. ಕೃಷಿ ವಿಶ್ವವಿದ್ಯಾಲಯ, ಧಾರವಾಡದ ವಿಜಯಪುರ ಆವರಣದ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಲ್ಲಿ ಹಿಂಗಾರಿ ಬೆಳೆಗಳ ಕೃಷಿ ಮೇಳವನ್ನು 11, 12…

Spread positive news
Read More

ಹಿಂಗಾರು ಬೆಳೆ ಸಮೀಕ್ಷೆ 2025 ಆರಂಭ ಈಗ ನಿಮ್ಮ ಮೋಬೈಲ್ ನಲ್ಲಿ.

ಪ್ರೀಯ ರೈತರೇ ಇವತ್ತು ನಾವು ಒಂದು ಮುಖ್ಯವಾದ ವಿಷಯದ ಬಗ್ಗೆ ಚರ್ಚಿಸೋಣ ಬನ್ನಿ. ಈಗಾಗಲೇ ಸರ್ಕಾರವು ಕೈಗೊಂಡಿರುವ ಬೆಳೆ ವಿಮೆ ಬಗ್ಗೆ ಮಾಹಿತಿ ಪಡೆಯೋಣ. ಹಿಂಗಾರು ಬೆಳೆ 2024-25 ಸಮೀಕ್ಷೆ ಆರಂಭ. ರೈತರೇ ನೀವು ಕೂಡ ನಿಮ್ಮ ಮೊಬೈಲಿನಲ್ಲಿ ಬೆಳೆ ಸಮೀಕ್ಷೆ ಮಾಡಬಹುದು. ಹಿಂಗಾರು ಬೆಳೆಗಳ ಬೆಳೆ ಸಮೀಕ್ಷೆ ಬಹಳ ಮುಖ್ಯ ಹಾಗೂ ಬೆಳೆ ಸಮೀಕ್ಷೆ ಮಾಡುವುದರಿಂದ ಬೆಳೆವಿಮೆ ಹಣ ಪಡೆಯಬಹುದು. ಹಾಗೂ ಬೆಳೆಹಾನಿ ಪರಿಹಾರ ಸಹ ಸರ್ಕಾರವು ಬಿಡುಗಡೆ ಮಾಡುತ್ತದೆ. ಬನ್ನಿ ನಿಮ್ಮ ಮೊಬೈಲಿನಲ್ಲಿ ನೀವು…

Spread positive news
Read More

ಬೇಸಿಗೆ ಶೇಂಗಾ ತಳಿಗಳು ಹಾಗೂ ನಿರ್ವಹಣಾ ಕ್ರಮಗಳು.

2024 ರ ಮುಂಗಾರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಗಿದ್ದಕಿಂತ ಹೆಚ್ಚಿನ ಮಳೆ ದಾಖಲಾಯಿತು. ಜೊತೆಗೆ ಮಳೆಯ ಅಸಮರ್ಪಕ ಹಂಚಿಕೆ ಅತಿವೃಷ್ಠಿಯ ಛಾಯೆ ಹಿಂಗಾರು ಹಂಗಾಮಿಗೂ ಮುಂದುವರೆಯಿತು. ಇದರಿಂದ ಬಹುತೇಕ ಹಿಂಗಾರಿಯಲ್ಲಿ ಬಿತ್ತಿದ ಕಡಲೆ ಬೆಳೆಯ ಮೊಳಕೆ ವಿಫಲತೆ, ಮರು ಬಿತ್ತನೆಗೆ ಬೀಜದ ಕೊರತೆ ಅಲ್ಲದೇ ಕಡಲೆ ಬೆಳೆ ಒಂದು ತಿಂಗಳು ಬೆಳೆಯಾದಾಗ ಅಲ್ಲಲ್ಲಿ ಸಿಡಿ ರೋಗದ ಬಾಧೆಯಿಂದ ತತ್ತರಿಸಿದ್ದು. ಈ ಹಂತದಲ್ಲಿ ನಮ್ಮ ಮುಂದೆ ಕಂಡು ಬರುವ ಬೇಸಿಗೆಯ ಪರ್ಯಾಯ ಬೆಳೆಗಳಲ್ಲಿ ಒಂದು ಅಂದರೆ ಶೇಂಗಾ. ಬಿತ್ತನೆಯ ಸಮಯ…

Spread positive news
Read More

ವಿಜಯಪುರ ಕೃಷಿಮೇಳ ದಿನಾಂಕ ಪ್ರಕಟ. ಕೃಷಿಮೇಳದ ವಿಶೇಷತೆ ಪಟ್ಟಿ ಬಿಡುಗಡೆ.

ಪ್ರಿಯ ಓದುಗರೇ ಇವತ್ತಿನಿಂದ ವಿಜಯಪುರ ಕೃಷಿ ಮೇಳ ಆರಂಭ. 2025-26 ನೇ ಸಾಲಿನ ಕೃಷಿ ಮೇಳವನ್ನು ವಿಜಯಪುರ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಜನವರಿ 11-13 ರವರೆಗೆ ಆಯೋಜಿಸಲಾಗಿದೆ. ಶಿರ್ಷಿಕೆ ಆಹಾರ ಮತ್ತು ಪೌಷ್ಟಿಕ ಭದ್ರತೆಗಾಗಿ ಸುಸ್ಥಿರ ಕೃಷಿ ಆಧುನಿಕ ಕೃಷಿ ತಂತ್ರಜ್ಞಾನದ ಮಾಹಿತಿ ಹಾಗೂ ಪ್ರದರ್ಶನ ಎಂಬ ಮುನ್ನುಡಿಯಲ್ಲಿ ಈ ವರ್ಷ ಕೃಷಿ ಮೇಳ ಆಯೋಜಿಸಲಾಗಿದೆ. ವಿಜಯಪುರ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳ ಅಂದರೆ, ಜನವರಿ 11 ರಂದು ಪ್ರಾರಂಭವಾಗಲಿದ್ದು, ಮೂರು ದಿನ ಈ ಕೃಷಿ ಮೇಳ…

Spread positive news
Read More

ಅಕ್ರಂ ಸಕ್ರಂ ಯೋಜನೆ ಆರಂಭ. ಸೋಲಾರ್ ಪಂಪ್ ಸೆಟ್ ಗಳಿಗೆ ಅರ್ಜಿ ಆಹ್ವಾನ

ಅಕ್ರಮ-ಸಕ್ರಮ ಯೋಜನೆಯಡಿ ರಾಜ್ಯದಲ್ಲಿ ಸುಮಾರು 4.5 ಲಕ್ಷ ಕೃಷಿ ಪಂಪ್‍ಸೆಟ್ ಗಳು ಇವೆ. ಈ ಪೈಕಿ ಈಗಾಗಲೆ 2.5 ಲಕ್ಷ ಪಂಪ್‍ಸೆಟ್‍ಗಳನ್ನು ಅಕ್ರಮ-ಸಕ್ರಮದಡಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಗಿದೆ, ಇನ್ನೂ 2 ಲಕ್ಷ ಪಂಪ್‍ಸೆಟ್‍ಗಳಿಗೆ ಸಂಪರ್ಕ ಒದಗಿಸಲು ಈಗಾಗಲೆ ಏಜೆನ್ಸಿ ಅವರನ್ನು ನಿಗದಿಪಡಿಸಿ ವಹಿಸಲಾಗಿದೆ. ಮುಂದಿನ ಒಂದೂವರೆ ವರ್ಷದೊಳಗೆ ಈ ಯೋಜನೆ ಸಂಪೂರ್ಣಗೊಳ್ಳುವ ವಿಶ್ವಾಸವಿದೆ ಎಂದರು. ರೈತರ ಕೃಷಿ ಮತ್ತು ನೀರಾವರಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಕುಸುಮ್ ಯೋಜನೆ ರೈತರಿಗೆ ವರದಾನವಾಗಲಿದೆ. ರೈತರಿಗೆ ಅನುಕೂಲ ಮಾಡಿಕೊಡುವ…

Spread positive news
Read More

ರೈತರೇ ಎಚ್ಚರ! ಕಡಲೆ ಬೆಳೆಯಲ್ಲಿ ಸೋರಗುರೋಗ ಕಾಟಕ್ಕೆ ಪರಿಹಾರ.

ಕಡಲೆಯು ಉತ್ತರ ಕರ್ನಾಟಕದ ಮುಖ್ಯವಾದ ಹಿಂಗಾರು ದ್ವಿದಳ ಧಾನ್ಯದ ಬೆಳೆಯಾಗಿದೆ. ಇದನ್ನು ಹೆಚ್ಚಾಗಿ ಆಳವಾದ ಕಪ್ಪು ಮಣ್ಣಿನಲ್ಲಿ ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಈ ಬೆಳೆಯನ್ನು (ನೀರಾವರಿ ಮತ್ತು ಖುಷಿ) 13.75 ಲಕ್ಷ ಹೆ. ಕ್ಷೇತ್ರದಲ್ಲಿ ಬೆಳೆಯುತ್ತಿದ್ದು, ಅಂದಾಜು 8.25 ಲಕ್ಷ ಟನ್ ಉತ್ಪಾದನೆಯಾಗುತ್ತಿದ್ದು, ಸರಾಸರಿ ಉತ್ಪಾದನೆ ಪ್ರತಿ ಎಕರೆಗೆ 2.40 ಕ್ವಿಂಟಾಲ್ ಇರುವುದು. ಬೀಜೋಪಚಾರ : ಬಿತ್ತನೆಗೆ ಮೊದಲು ಬರ ನಿರೋಧಕತೆ ಹೆಚ್ಚಿಸಲು ಬೀಜವನ್ನು ಶೇ. 2 ರ ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣದಲ್ಲಿ 30 ನಿಮಿಷ ಅಥವಾ ಶೇ….

Spread positive news
Read More