ಕೇಂದ್ರ ಬಜೆಟ್ ಅಲ್ಲಿ ಕೃಷಿ ಕ್ಷೇತ್ರಕ್ಕೆ ಹೊಸ ಕ್ರಾಂತಿ.
ಕೇಂದ್ರ ಬಜೆಟ್ 2026–27 ಕೃಷಿ ವಲಯಕ್ಕೆ ಸಿಕ್ಕ ಕೇಂದ್ರ ಸರ್ಕಾರದ ಬಜೆಟ್ ಅಲ್ಲಿ ಏನೇನು ಹೊಸ ಹೊಸ ಯೋಜನೆಗಳನ್ನು ಹಮ್ಮಿಕೊಂಡಿದೆ, ಹಾಗೂ ಯಾವ ಕೆಲಸಕ್ಕೆ ಎಷ್ಟು ಹಣ ಮೀಸಲಿಡಲಾಗಿದೆ ಎಂದು ಸಂಪೂರ್ಣ ಮಾಹಿತಿ ನೀಡುತ್ತೇನೆ. ಕೃಷಿಯ ಪ್ರಮುಖ ಮುಖ್ಯಾಂಶಗಳು – 2026–27ರ ಕೇಂದ್ರ ಬಜೆಟ್, ಆದಾಯದ ಬೆಳವಣಿಗೆ, ವೈವಿಧ್ಯೀಕರಣ ಮತ್ತು ತಂತ್ರಜ್ಞಾನ ಆಧಾರಿತ ಕೃಷಿಯ ಮೇಲೆ ಬಲವಾದ ಗಮನವನ್ನು ಹೊಂದಿರುವ ಕೃಷಿಯನ್ನು ಭಾರತದ ಆರ್ಥಿಕತೆಯ ಬೆನ್ನೆಲುಬಾಗಿ ಬಲಪಡಿಸುತ್ತದೆ. ಕೃಷಿ ಮತ್ತು ಸಂಬಂಧಿತ ವಲಯಗಳಿಗೆ ₹1.62 ಲಕ್ಷ ಕೋಟಿ…
ಯುವ ರೈತನ ಹೊಸ ಕೃಷಿ ಪದ್ಧತಿಯ ಕಥೆ.
ಪ್ರಿಯ ಓದುಗರೇ ನಮ್ಮ ಕೃಷಿ ಚಟುವಟಿಕೆಗಳು ಎಷ್ಟು ಮುಂದುವರೆದಿದೆ ಎಂದು ನೋಡೋಣ ಬನ್ನಿ. ಈಗಾಗಲೇ ಹಲವಾರು ಯುವಕರು ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಮಂಗಳೂರು ಮೂಲದ ಪ್ರಗತಿಪರ ರೈತರೊಬ್ಬರು ಆರಂಭಿಸಿದ ಯೂಟ್ಯೂಬ್ ಚಾನೆಲ್ (Youtube Channel) ಇದೀಗ ರಾಜ್ಯದಾದ್ಯಂತ ಮತ್ತು ದೇಶದ ಹಲವೆಡೆ ಮನೆಮಾತಾಗ್ತಿದೆ. ಸಾವಯವ ಕೃಷಿ ಮತ್ತು ತೋಟಗಾರಿಕೆಯನ್ನು ಪ್ರತಿಯೊಬ್ಬರಿಗೂ ತಲುಪಿಸುವ ಉದ್ದೇಶದಿಂದ ಆರಂಭವಾದ ಈ ಚಾನೆಲ್, ಈಗಾಗಲೇ 10,000ಕ್ಕೂ ಹೆಚ್ಚು ಜನರನ್ನು ತಮ್ಮ ಮನೆಗಳಲ್ಲಿ ಸ್ವಂತವಾಗಿ ಸಾವಯವ ತೋಟಗಳನ್ನು ಮಾಡಲು, ರಾಸಾಯನಿಕ ಕೀಟನಾಶಕಗಳಿಲ್ಲದೆ ತಾಜಾ…
ಕೇಂದ್ರ ಬಜೆಟ್ ಮಂಡನೆ 2026 : ಪ್ರಮುಖ ಅಂಶಗಳು
ಪ್ರೀಯ ಸಾರ್ವಜನಿಕರೇ ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ಮಧ್ಯಂತರ ಬಜೆಟ್ ಸೇರಿದಂತೆ ಒಂಬತ್ತನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆಯನ್ನು ಸ್ಥಾಪಿಸಿದ್ದಾರೆ.ಕಳೆದ ನಾಲ್ಕು ವರ್ಷಗಳಂತೆ, ಈ ವರ್ಷದ ಬಜೆಟ್ ಅನ್ನು ಕಾಗದರಹಿತ ಸ್ವರೂಪದಲ್ಲಿ ಮಂಡಿಸಿದ್ದಾರೆ. ಗಮನಾರ್ಹವಾಗಿ, 2019 ರಲ್ಲಿ ಸೀತಾರಾಮನ್ ತಮ್ಮ ಮೊದಲ ಬಜೆಟ್ ಮಂಡಿಸಿದಾಗ, ಅವರು ಚರ್ಮದ ಬ್ರೀಫ್ಕೇಸ್ ಬದಲಿಗೆ ಕೆಂಪು ಬಟ್ಟೆಯಲ್ಲಿ ಸುತ್ತಿದ ಸಾಂಪ್ರದಾಯಿಕ ಲೆಡ್ಜರ್ ಅನ್ನು ಹೊತ್ತೊಯ್ದಿದ್ದರು. 2017 ರಿಂದ, ಫೆಬ್ರವರಿ…
ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಲು ಅರ್ಜಿ ಆಹ್ವಾನ!
ರೈತರೇ ಸರ್ಕಾರವು ರೈತಪರ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ. ಕೇಂದ್ರ ಸರ್ಕಾರವು ಸಹ ರೈತರ ಹಿತದೃಷ್ಟಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಮುಖ್ಯವಾಗಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಜಾರಿಗೆ ಮಾಡಿದೆ. ಇದರಿಂದ ರೈತರಿಗೆ ಏನು ಲಾಭ? ಈ ಕಾರ್ಡ್ ರೈತರು ಪಡೆಯುವುದು ಹೇಗೆ? ಎಲ್ಲಿ ಅರ್ಜಿ ಸಲ್ಲಿಸಬೇಕು? ಎಂದು ಸಂಪೂರ್ಣ ಮಾಹಿತಿ ಪಡೆಯಲು ವಿನಂತಿಸುತ್ತೇವೆ. ಹೌದು ರೈತರೇ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ರೈತರಿಗೆ ಅವರ ಕೃಷಿ ಕಾರ್ಯಾಚರಣೆಗಳಿಗೆ ಸಾಕಷ್ಟು ಮತ್ತು ಸಕಾಲಿಕ…
ಸಾಲ ತೀರಿಸಿದರೂ ಪಹಣಿಯಲ್ಲಿ ಸಾಲ ತೋರಿಸುತ್ತಿದ್ದರೆ ಏನು ಮಾಡಬೇಕು?
ಹಿಂದೆಲ್ಲಾ ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲವಿದೆ ಎಂದು ತಿಳಿಯಲು ಬ್ಯಾಂಕ್ಗಳಿಗೂ ಅಥವಾ ಕಂದಾಯ ಕಚೇರಿಗಳಿಗೂ ಅಲೆಯಬೇಕಿತ್ತು. ಆದರೆ ಈಗ ನಿಮ್ಮ ಕೈಯಲ್ಲಿರುವ ಮೊಬೈಲ್ ಮತ್ತು ಇಂಟರ್ನೆಟ್ ಸೌಲಭ್ಯ ಇದ್ದರೆ ಸಾಕು, ಕೇವಲ 2 ನಿಮಿಷದಲ್ಲಿ ನಿಮ್ಮ ಜಮೀನಿನ ವಿವರವನ್ನು ನೀವೇ ನೋಡಬಹುದು. ನಿಮ್ಮ ಆಸ್ತಿಯ ದಾಖಲೆಗಳು ‘ಕ್ಲೀನ್’ ಆಗಿದ್ದಾಗ ಮಾತ್ರ ನೆಮ್ಮದಿಯಿಂದ ಇರಲು ಸಾಧ್ಯ. ಆದರೆ ತಾಂತ್ರಿಕ ದೋಷ ಅಥವಾ ಮಾಹಿತಿ ಕೊರತೆಯಿಂದಾಗಿ ಪಹಣಿ (RTC) ಪತ್ರದಲ್ಲಿ ಸಾಲದ ವಿವರಗಳು ತಪ್ಪಾಗಿ ನಮೂದಾಗಿರುವ ಸಾಧ್ಯತೆಗಳಿರುತ್ತವೆ. ಇಂತಹ…
ಈ ಯೋಜನೆಯ ಅಡಿಯಲ್ಲಿ ಸಿಗಲಿದೆ ತಿಂಗಳಿಗೆ 5000/ ರೂಪಾಯಿ.
ಆ ಸಂಘಟಿತ ಕಾರ್ಮಿಕರಿಗೆ ಸಹಾಯವಾಗುವ ಉದ್ದೇಶದಿಂದ ಕೇಂದ್ರ ಸರ್ಕಾರದಿಂದ ಜಾರಿಗೆ ತಂದಿರುವ ಮಹತ್ವದ ಯೋಜನೆಯೇ “ ಅಟಲ್ ಪಿಂಚಣಿ ಯೋಜನೆ ”[ Atal Pension Yojana] , ಈ ಯೋಜನೆಯು 2030-31 ರಾ ವರೆಗೂ ವಿಸ್ತೀರಗೊಂಡಿದೆ. ಕೇಂದ್ರ ಸರ್ಕಾರವು ಈ ಯೋಜನೆಯನ್ನು ಐದು ವರ್ಷಗಳ ವರೆಗೂ ವಿಸ್ತರಿಸಲು ಅನುಮತಿ ನೀಡಿದೆ. ಈ ಯೋಜನೆಯ ಮೂಲಕ , ಕಡಿಮೆ ಆದಾಯದ ಶ್ರಮಿಕ ಕಾರ್ಮಿಕರಿಗೆ , 1000 ಇಂದ 5000 ದ ವರೆಗೂ ಮಾಸಿಕ ಪಿಂಚಣಿ ಸೌಲಭ್ಯ ನೀಡಲಾಗುತ್ತದೆ. ವೃದ್ಧಾಪ್ಯದಲ್ಲಿ…
ನಿಮ್ಮ ಮೊಬೈಲಿನಲ್ಲಿ ಈಗ ಸರ್ಕಾರಕ್ಕೆ ಸಂದೇಶ ಕಳುಹಿಸಬಹುದು ನೋಡಿ
ಮೋಬೈಲ್ ನಿಂದ ಸರ್ಕಾರಕ್ಕೆ ಸಂದೇಶ ಕಳುಹಿಸಬಹುದು ನೋಡಿ: ರೈತರೇ ನಿಮ್ಮಗೆ ಇಲ್ಲಿದೆ ಒಂದೂ ಸಿಹಿ ಸುದ್ದಿ, ನಾವು ಬೆಳೆಸುವಂತಹ ಬೆಳೆಗೆ ಯಾವ ಸಮಯಕ್ಕೆ ಯಾವ ತರಹದ ಗೊಬ್ಬರ ನೀಡಬೇಕು ಮತ್ತು ಯಾವ ಪೋಷಕಾಂಶದ ಕೊರತೆ ಇದೆ ಎಂಬ ಸಂಪೂರ್ಣ ಮಾಹಿತಿ ಈ ಆ್ಯಪ್ ನಲ್ಲಿ ದೊರೆಯುತ್ತದೆ, ರೈತರೂ ನಮ್ಮ ಭಾರತದಾ ಬೆನ್ನೆಲುಬು, ದೇಶದ ಜನರನ್ನೂ ತನ್ನ ಮಕ್ಕಳಂತೆ ಸಾಕುವ ಅನ್ನದಾತ, ರೈತರು ಪ್ರತಿ ಹಂತದಲೂ ಕಷ್ಟ ಪಡುತ್ತಾರೆ , ಹೊಲ ಉಳ್ಳುಮೆ ಮಾಡುದರಿಂದ ಹಿಡಿದು , ಬೀಜಗಳನ್ನು…
ರೈತರ ಪಾಲಿನ ಅದೃಷ್ಟ ಬೆಳೆ: 3 ತಿಂಗಳಲ್ಲಿ ಲಕ್ಷ ಲಕ್ಷ ಹಣ ನೀಡುವ ಹಸಿರು ಚಿನ್ನ!
ಮೆಂತ್ಯ ಹಸಿರು ಚಿನ್ನ!: ಇತ್ತೀಚಿನ ದಿನಗಳಲ್ಲಿ ಯುವಕರು ಯಾರ ಕೈ ಕೆಳಗೆ ಕೆಲಸ ಮಾಡುವುದಕ್ಕಿಂತ ಸ್ವಂತ ಉದ್ಯೋಗ ಆರಂಭಿಸುವ ಕನಸು ಕಾಣುತ್ತಿದ್ದಾರೆ. ಇಂತಹವರಿಗೆ ಮೆಂತ್ಯ ಕೃಷಿ ಒಂದು ಉತ್ತಮ ಆಯ್ಕೆಯಾಗಿ ಹೊರಹೊಮ್ಮಿದೆ. ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ನೀಡುವ ಶಕ್ತಿ ಹೊಂದಿರುವ ಮೆಂತ್ಯ ಬೆಳೆ, ಕೇವಲ ಮೂರು ತಿಂಗಳಲ್ಲಿ ಉತ್ತಮ ಆದಾಯ ತರುವ ಸಾಮರ್ಥ್ಯವನ್ನು ಹೊಂದಿದೆ. ಮೆಂತ್ಯವನ್ನು ಜಪಾನೀಸ್ ಪುದೀನ ಎಂದೂ ಕರೆಯಲಾಗುತ್ತದೆ. ಇದು ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಪ್ರಮುಖ ಗಿಡಮೂಲಿಕೆ. ಮೆಂತ್ಯ ಬೆಳೆಗೆ ಹಾಕಿದ ಖರ್ಚಿಗಿಂತ…
ಯಂತ್ರೋಪಕರಣಗಳ ಖರೀದಿಗೆ ಸರ್ಕಾರದಿಂದ ಸಿಗಲಿದೆ 3 ಲಕ್ಷ ರೂ. ಸಹಾಯಧನ.!
ಕೃಷಿ ಯಂತ್ರೋಪಕರಣಗಳು: ರಾಜ್ಯ ಸರ್ಕಾರವು ರೈತರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಕೃಷಿ ಯಂತ್ರೋಪಕರಣಗಳ ಖರೀದಿಗೆ 3 ಲಕ್ಷ ರೂ.ಸಹಾಯಧನ ನೀಡಲಿದೆ.ರೈತರು ಸಕಾಲದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುವುದನ್ನು ಅನುವು ಮಾಡಿಕೊಡಲು ಹಾಗೂ ಕೂಲಿ ಕಾರ್ಮಿಕರ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು, ಸದರಿ ಕೃಷಿ ಯಾಂತ್ರೀಕರಣ ಯೋಜನೆಉಡಿ ಕೃಷಿ ಯಂತ್ರೋಪಕರಣಗಳಿಗೆ ಸಾಮಾನ್ಯ ವರ್ಗದ ರೈತರಿಗೆ ಶೇ50 ಹಾಗೂ ಪ.ಜಾ/ಪ.ಪಂ. ರೈತರಿಗೆ ಶೇ.90 ರಂತ ಎಲ್ಲಾ ವರ್ಗದ ರೈತರಿಗೆ ಗರಿಷ್ಠ ರೂ.3.00 ಲಕ್ಷಕ್ಕೆ ಮಿತಿಗೊಳಪಟ್ಟು ಸಹಾಯಧನವನ್ನು ಒದಗಿಸಲಾಗುತ್ತಿದೆ. ಕೃಷಿ ಸಂಸ್ಕರಣಾ ಘಟಕಗಳು…
ಚಿನ್ನಕ್ಕಿಂತ ಹೆಚ್ಚು ಬೆಲೆಬಾಳುವ ಬೆಳೆ ಈಗ ನಿಮ್ಮ ಕೈಯಲ್ಲಿ.
ಚಿನ್ನಕ್ಕಿಂತ ಬೆಲ್ಲೆ ಬಾಳುವ ಭಾರತದ ಏಕೈಕ್ಕ ಬೆಳೆ ಯಾವುದು ಎಂದು ನಿಮಗೆ ಗೊತ್ತಿದೆಯಾ, ಇದನು ನಿಮ್ಮ ಜಮೀನಿನಲ್ಲಿ ನೆಟ್ಟರೆ ನೀವು ಕೋಟ್ಯಾದಿಪತಿ ಯಾಗುವುದು ಕಟ್ಟಿಟ್ಟ ಬುತ್ತಿ , ಇದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ…. ಪ್ರಿಯಾ ರೈತರೇ ಪ್ರಪಂಚದಲ್ಲಿ ಕೃಷಿ ಎಂದರೆ ಅನ್ನ ಕೊಡುವ ಬೆಳೆಎಷ್ಟೆಲ್ಲ , ಕೆಲ ಬೆಳೆಗಳು ನಮಗೆ ಕೋಟ್ಯಂತರ ಆದಾಯ ತರುವಂತಹ ಮೂಲವಾಗಿರುತವೆ, ಇಂತಹ ಬೆಳೆಗಳಲ್ಲಿ “ಕೋಕಾ” ಬೇಳೆ ಕೂಡ ಒಂದಾಗಿಡು ಈ ಬೇಳೆಯು ಪ್ರಪಂಚದ ಅತೀ ದುಬಾರಿ ಬೆಳೆಗಳಲ್ಲಿ ಈ ಬೆಳೆಯು…

