ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ 22ನೇ ಕಂತಿನ ಹಣ ಯಾವಾಗ ಬರಲಿದೆ
ಕೇಂದ್ರ ಸರ್ಕಾರವು ಪರಿಚಯಿಸುವ ಪ್ರಮುಖ ಯೋಜನೆಗಳಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಸಹ ಪ್ರಮುಖವಾಗಿದೆ. ಇದು ದೇಶದ ಲಕ್ಷಾಂತರ ಜನ ರೈತರಿಗೆ ಆರ್ಥಿಕವಾಗಿ ನೆರವಾಗಿದೆ. ಭಾರತವು ಕೃಷಿ ಪ್ರಧಾನ ದೇಶವಾಗಿದ್ದು, ಇಂದಿಗೂ ಕೋಟ್ಯಾಂತರ ಜನ ಕೃಷಿಯನ್ನೇ ಅವಲಂಬಿಸಿದ್ದಾರೆ. ಇದೀಗ ಭಾರತದ ರೈತರು ಪಿಎಂ ಕಿಸಾನ್ ಸಮ್ಮಾನ್ ನಿಧಿಯ 22ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. ಇಂದಿಗೂ ಭಾರತದಲ್ಲಿ ಮಳೆಯಾಧಾರಿತ ಕೃಷಿ ಮುಂದುವರಿದಿದೆ. ರೈತರು ಅಕಾಲಿಕ ಮಳೆ, ಬರ ಮತ್ತು ಇತರ ನೈಸರ್ಗಿಕ ವಿಕೋಪಗಳಂತಹ ಗಮನಾರ್ಹ ಸವಾಲುಗಳನ್ನು ಕೃಷಿಯಲ್ಲಿ…
ತಿಂಗಳಿಗೆ 5000, ವರ್ಷಕ್ಕೆ 2 ಲಕ್ಷ ಏನಿದು ಯೋಜನೆ?
Post Office: ಅಂಚೆ ಕಚೇರಿಯ ಆರ್ಡಿ ಯೋಜನೆಯಲ್ಲಿ ಪ್ರತಿ ತಿಂಗಳು ₹5000 ಇಟ್ರೆ, 5 ವರ್ಷಗಳಲ್ಲಿ ಎಷ್ಟು ಹಣ ಸಿಗುತ್ತೆ? ಈಗಿನ ಕಾಲದಲ್ಲಿ ಬೆಲೆ ಏರಿಕೆ ಅಥವಾ ಹಣದುಬ್ಬರ (Inflation) ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕ್ತಿದೆ. ಇಂತಹ ಟೈಮ್ನಲ್ಲಿ ಯಾವುದೇ ರಿಸ್ಕ್ ಇಲ್ಲದೆ, ಸುರಕ್ಷಿತವಾಗಿ ಹೂಡಿಕೆ (Investment) ಮಾಡೋದು ಅಂದ್ರೆ ಸುಮ್ನೆ ಮಾತಲ್ಲ. ನೀವು ಶೇರ್ ಮಾರ್ಕೆಟ್ ಅಥವಾ ಮ್ಯೂಚುವಲ್ ಫಂಡ್ ಸಹವಾಸನೇ ಬೇಡಪ್ಪ ಅಂತಿರೋರಾದ್ರೆ, ನಿಮಗೆ ಬೆಸ್ಟ್ ಆಪ್ಷನ್ ಅಂದ್ರೆ ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ…
ಮಣ್ಣು ಪರೀಕ್ಷೆ ಮಾಡುವುದು ಹೇಗೆ?
ಮಣ್ಣು ಪರೀಕ್ಷೆ ಏಕೆ ಮಾಡಬೇಕು? ಯಾವ ರೀತಿ ಮಾಡಬೇಕು? ಮಣ್ಣಿನ ಗುಣಧರ್ಮಗಳು ಏನೇನು ಮಾಡಬೇಕು? ಮಾದರಿ ಪಡೆಯಲು, ಜಮೀನಿನಲ್ಲಿ ಜಿಗ್-ಜಾಗ್ ಮಾದರಿಯಲ್ಲಿ 5-10 ಸ್ಥಳಗಳನ್ನು ಆಯ್ಕೆ ಮಾಡಿ, ಪ್ರತಿ ಸ್ಥಳದಲ್ಲಿ 15-20 ಸೆಂ.ಮೀ ಆಳದ ‘ವಿ’ ಆಕಾರದ ಮಣ್ಣನ್ನು ಸಲಿಕೆ ಅಥವಾ ಕೊಳವೆಯಿಂದ ತೆಗೆದು, ಕಸ-ಕಡ್ಡಿ ತೆಗೆದು, 10-12 ಮಾದರಿಗಳನ್ನು ಮಿಶ್ರಣ ಮಾಡಿ, ಅದರಿಂದ ಸುಮಾರು ಅರ್ಧ ಕೆ.ಜಿ. ಮಾದರಿ ಸಂಗ್ರಹಿಸಿ, ಚೀಲದಲ್ಲಿಟ್ಟು, ವಿವರಗಳೊಂದಿಗೆ ಗುರುತಿಸಿ ಪರೀಕ್ಷೆಗೆ ಕಳುಹಿಸಬೇಕು, ಇದು ಬೆಳೆ ಬಿತ್ತನೆಗೂ ಮುನ್ನ ಉತ್ತಮ. ಮಣ್ಣು…
ಒಂದೇ ಜಾಗದಲ್ಲಿ ರೈತರಿಗೆ ಪ್ರತಿಯೊಂದು ಉಪಕರಣಗಳು ಲಭ್ಯ
ರೈತರಿಗೆ ಉಪಕರಣಗಳು ಲಭ್ಯ: ಪ್ರಿಯಾ ರೈತರೇ ನಿಮ್ಮಗೆ ಇಲ್ಲಿದೆ ಒಂದೂ ಸಿಹಿ ಸುದ್ದಿ, ಹುಬ್ಬಳ್ಳಿ, ಧಾರವಾಡ ಜಿಲ್ಲೆಯ ರೈತರಿಗೆ ಅನುಕೂಲವಾಗುವ ಹಿತದೃಷ್ಟಿಯಲ್ಲಿ, ಕೃಷಿ ತೋಟಗಾರಿಕಾ ಇಲಾಖೆಯು , ಸಮಗ್ರ ತೋಟಗಾರಿಕಾ ಅಭಿವೃದಿ ಯೋಜನೆ ಅಡಿ ಕಿಸಾನ್ ಮಾಲ್ ಎಂಬ ಕಾರ್ಯವನ್ನು ಶುರುಮಾಡಿದೆ , ಈ ಯೋಜನೆಯು ಧಾರವಾಡ ಜಿಲ್ಲೆಯ, ಕುಂಬಾಪುರ ಫಾರ್ಮ್ ನಲ್ಲಿ ಒಂದು ತರಕಾರಿ ಬೆಳೆಗಳ ಉತ್ಕೃಷ್ಟ ಕೇಂದ್ರವನ್ನು ಸ್ಥಾಪಿಸಿದೆ. ಕಿಸಾನ್ ಮಾಲ್ ಯೋಜನೆಯಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ತೋಟಗಾರಿಕಾ ಹಾಗೂ ಕೃಷಿಗೇ ಅವಶ್ಯವಿರುವ ಬೀಜಗಳು ,…
ಹ್ಯೂಮಿಕ್ ಆಸಿಡ್ ಹೊಲಗಳಿಗೆ ಏಕೆ ಹಾಕಬೇಕು? ಅದರಿಂದ ಏನು ಪ್ರಯೋಜನ?
ರೈತರೇ ಇವತ್ತು ನಾವು ನಿಮಗೆ ಒಂದು ಕೃಷಿಯಲ್ಲಿ ಮಹತ್ವದ ವಿಷಯವನ್ನು ಹೇಳುತ್ತೇನೆ. ನೀವು ಈಗಾಗಲೇ ಕೃಷಿಯಲ್ಲಿ ಸಾವಯವ ಪ್ರಮಾಣ ಹೆಚ್ಚಿಸಲು ಹ್ಯೂಮಿಕ್ ಆಸಿಡ್ ಮತ್ತು ಫುಲ್ವಿಕ್ ಆಸಿಡ್ ಆಧಾರಿತ ಉತ್ಪನ್ನಗಳನ್ನು ಬಳಸುವುದು ಮಣ್ಣಿನ ಗುಣಗಳನ್ನು ವರ್ಧಿಸಲು, ಪೋಷಕಾಂಶಗಳ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಲು ಮತ್ತು ಒಟ್ಟಾರೆ ಸಸ್ಯದ ಆರೋಗ್ಯವನ್ನು ಸುಧಾರಿಸಲು ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ. ಹ್ಯೂಮಿಕ್ ಆಮ್ಲ ಎಂದರೇನು? ಹ್ಯೂಮಿಕ್ ಆಮ್ಲವು ನೈಸರ್ಗಿಕ ಸಾವಯವ ಸಂಯುಕ್ತವಾಗಿದ್ದು ಅದು ಮಣ್ಣಿನ ಫಲವತ್ತತೆಯನ್ನು ಸುಧಾರಿಸುತ್ತದೆ, ಸಸ್ಯದ ಬೇರುಗಳನ್ನು ಬಲಪಡಿಸುತ್ತದೆ ಮತ್ತು ಪೋಷಕಾಂಶಗಳ…
ಸ್ವಾವಲಂಬಿ ಸಾರಥಿ ಯೋಜನೆ ಅರ್ಜಿ ಹಾಕಿ 4 ಲಕ್ಷ ಪಡೆಯಿರಿ.
ಸ್ವಾವಲಂಬಿ ಸಾರಥಿ ಯೋಜನೆ (Swavalambi Sarathi Scheme) ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯಾಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ನಿರುದ್ಯೋಗಿ ಯುವಕರಿಗೆ ಸ್ವಂತ ಉದ್ಯೋಗಾವಕಾಶ ಕಲ್ಪಿಸಲು ವಾಹನ ಖರೀದಿಗೆ ಆರ್ಥಿಕ ನೆರವು ನೀಡುತ್ತದೆ. ಈ ಯೋಜನೆಯಡಿ, ಸರಕು ಸಾಗಣೆ ಅಥವಾ ಟ್ಯಾಕ್ಸಿ ವಾಹನಗಳ ಖರೀದಿಗೆ ಗರಿಷ್ಠ 4 ಲಕ್ಷ ರೂ.ಗಳವರೆಗೆ ಸಬ್ಸಿಡಿ ( ಸಹಾಯಧನ) ನೀಡಲಾಗುತ್ತದೆ. ಯೋಜನೆಯ ಮುಖ್ಯ ವಿವರಗಳು: ಈ ಯೋಜನೆಯ ಗುರಿ: ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗದಾತರಾಗಲು ಪ್ರೋತ್ಸಾಹಿಸುವುದು. ಈ ಯೋಜನೆಯಲ್ಲಿ…
Aadhaar : ಆಧಾರ್ ಕಾರ್ಡ್ ಆನ್ಲೈನ್ನಲ್ಲಿ ಅಪ್ಡೇಟ್ ಮಾಡುವುದು ಹೇಗೆ?
ಭಾರತದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಯು ಭಾರತದ ನಾಗರಿಕರಿಗೆ 12 ಅಂಕಿಗಳ ವಿಶಿಷ್ಟ ಗುರುತಿನ ಚೀಟಿಯನ್ನು ನೀಡುತ್ತದೆ. ಇದನ್ನು ಆಧಾರ್ ಕಾರ್ಡ್ ಎಂದು ಕರೆಯಲಾಗುತ್ತದೆ ಎಂದು ಎಲ್ಲರಿಗೂ ಗೊತ್ತು. ಚಾಲನಾ ಪರವಾನಿಗೆ, ಪಾಸ್ಪೋರ್ಟ್, ಮತದಾರರ7l ಗುರುತಿನ ಚೀಟಿ ಮತ್ತು ಕೇಂದ್ರ ಸರಕಾರದ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಇದು ಅತ್ಯಂತ ಅಗತ್ಯವಿರುವ ದಾಖಲೆಯಾಗಿದೆ. ಕೆಲವೊಂದು ಸಂದರ್ಭದಲ್ಲಿ ಆಧಾರ್ ಕಾರ್ಡ್ನಲ್ಲಿರುವ ತಪ್ಪು ಮಾಹಿತಿಗಳಿಂದಾಗಿ ಬಹುತೇಕರಿಗೆ ಕೇಂದ್ರ ಅಥವಾ ರಾಜ್ಯ ಸರಕಾರದ ಕೆಲವೊಂದು ಯೋಜನೆಗಳನ್ನು ಮತ್ತು ಸೇವೆಯನ್ನು…
ಕೇಂದ್ರ ಬಜೆಟ್ ಅಲ್ಲಿ ಕೃಷಿ ಕ್ಷೇತ್ರಕ್ಕೆ ಹೊಸ ಕ್ರಾಂತಿ.
ಕೇಂದ್ರ ಬಜೆಟ್ 2026–27 ಕೃಷಿ ವಲಯಕ್ಕೆ ಸಿಕ್ಕ ಕೇಂದ್ರ ಸರ್ಕಾರದ ಬಜೆಟ್ ಅಲ್ಲಿ ಏನೇನು ಹೊಸ ಹೊಸ ಯೋಜನೆಗಳನ್ನು ಹಮ್ಮಿಕೊಂಡಿದೆ, ಹಾಗೂ ಯಾವ ಕೆಲಸಕ್ಕೆ ಎಷ್ಟು ಹಣ ಮೀಸಲಿಡಲಾಗಿದೆ ಎಂದು ಸಂಪೂರ್ಣ ಮಾಹಿತಿ ನೀಡುತ್ತೇನೆ. ಕೃಷಿಯ ಪ್ರಮುಖ ಮುಖ್ಯಾಂಶಗಳು – 2026–27ರ ಕೇಂದ್ರ ಬಜೆಟ್, ಆದಾಯದ ಬೆಳವಣಿಗೆ, ವೈವಿಧ್ಯೀಕರಣ ಮತ್ತು ತಂತ್ರಜ್ಞಾನ ಆಧಾರಿತ ಕೃಷಿಯ ಮೇಲೆ ಬಲವಾದ ಗಮನವನ್ನು ಹೊಂದಿರುವ ಕೃಷಿಯನ್ನು ಭಾರತದ ಆರ್ಥಿಕತೆಯ ಬೆನ್ನೆಲುಬಾಗಿ ಬಲಪಡಿಸುತ್ತದೆ. ಕೃಷಿ ಮತ್ತು ಸಂಬಂಧಿತ ವಲಯಗಳಿಗೆ ₹1.62 ಲಕ್ಷ ಕೋಟಿ…
ಯುವ ರೈತನ ಹೊಸ ಕೃಷಿ ಪದ್ಧತಿಯ ಕಥೆ.
ಪ್ರಿಯ ಓದುಗರೇ ನಮ್ಮ ಕೃಷಿ ಚಟುವಟಿಕೆಗಳು ಎಷ್ಟು ಮುಂದುವರೆದಿದೆ ಎಂದು ನೋಡೋಣ ಬನ್ನಿ. ಈಗಾಗಲೇ ಹಲವಾರು ಯುವಕರು ಕೃಷಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಮಂಗಳೂರು ಮೂಲದ ಪ್ರಗತಿಪರ ರೈತರೊಬ್ಬರು ಆರಂಭಿಸಿದ ಯೂಟ್ಯೂಬ್ ಚಾನೆಲ್ (Youtube Channel) ಇದೀಗ ರಾಜ್ಯದಾದ್ಯಂತ ಮತ್ತು ದೇಶದ ಹಲವೆಡೆ ಮನೆಮಾತಾಗ್ತಿದೆ. ಸಾವಯವ ಕೃಷಿ ಮತ್ತು ತೋಟಗಾರಿಕೆಯನ್ನು ಪ್ರತಿಯೊಬ್ಬರಿಗೂ ತಲುಪಿಸುವ ಉದ್ದೇಶದಿಂದ ಆರಂಭವಾದ ಈ ಚಾನೆಲ್, ಈಗಾಗಲೇ 10,000ಕ್ಕೂ ಹೆಚ್ಚು ಜನರನ್ನು ತಮ್ಮ ಮನೆಗಳಲ್ಲಿ ಸ್ವಂತವಾಗಿ ಸಾವಯವ ತೋಟಗಳನ್ನು ಮಾಡಲು, ರಾಸಾಯನಿಕ ಕೀಟನಾಶಕಗಳಿಲ್ಲದೆ ತಾಜಾ…
ಕೇಂದ್ರ ಬಜೆಟ್ ಮಂಡನೆ 2026 : ಪ್ರಮುಖ ಅಂಶಗಳು
ಪ್ರೀಯ ಸಾರ್ವಜನಿಕರೇ ಇಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ಮಧ್ಯಂತರ ಬಜೆಟ್ ಸೇರಿದಂತೆ ಒಂಬತ್ತನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ಹೊಸ ದಾಖಲೆಯನ್ನು ಸ್ಥಾಪಿಸಿದ್ದಾರೆ.ಕಳೆದ ನಾಲ್ಕು ವರ್ಷಗಳಂತೆ, ಈ ವರ್ಷದ ಬಜೆಟ್ ಅನ್ನು ಕಾಗದರಹಿತ ಸ್ವರೂಪದಲ್ಲಿ ಮಂಡಿಸಿದ್ದಾರೆ. ಗಮನಾರ್ಹವಾಗಿ, 2019 ರಲ್ಲಿ ಸೀತಾರಾಮನ್ ತಮ್ಮ ಮೊದಲ ಬಜೆಟ್ ಮಂಡಿಸಿದಾಗ, ಅವರು ಚರ್ಮದ ಬ್ರೀಫ್ಕೇಸ್ ಬದಲಿಗೆ ಕೆಂಪು ಬಟ್ಟೆಯಲ್ಲಿ ಸುತ್ತಿದ ಸಾಂಪ್ರದಾಯಿಕ ಲೆಡ್ಜರ್ ಅನ್ನು ಹೊತ್ತೊಯ್ದಿದ್ದರು. 2017 ರಿಂದ, ಫೆಬ್ರವರಿ…

