ಸಾರ್ವಜನಿಕರೇ ಎಚ್ಚರ! 40 ಡಿಗ್ರಿ ದಾಟಿದ ಬಿಸಿಲಿನ ತಾಪಮಾನ.

ರಾಜ್ಯದಲ್ಲಿ ಬಿಸಿಲ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಕಲಬುರಗಿಯಲ್ಲಿ 39.8 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗುವ ಮೂಲಕ ರಾಜ್ಯದಲ್ಲೇ ಅತ್ಯಂತ ಬಿಸಿಯಾದ ಪ್ರದೇಶವಾಗಿ ವರದಿಯಾಗಿದೆ. ಕೆಲವು ಪ್ರದೇಶಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ತಾಪಮಾನ ದಾಖಲಾಗಿದೆ. ಕರ್ನಾಟಕದಲ್ಲಿ ಮಾರ್ಚ್‌ನಿಂದ ಮೇ ತಿಂಗಳವರೆಗೆ ಬೇಸಿಗೆಯ ತೀವ್ರತೆ ಹೆಚ್ಚಿದ್ದು, ತಾಪಮಾನವು 30°C ರಿಂದ 37°C ಗಿಂತಲೂ ಹೆಚ್ಚು ದಾಖಲಾಗುತ್ತಿದೆ. ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗಗಳಲ್ಲಿ ಬಿಸಿಲ ಧಗೆ, ತೇವಾಂಶ (humidity) ಹೆಚ್ಚಿದ್ದು, 2-3 ಡಿಗ್ರಿ ಸೆಲ್ಸಿಯಸ್…

Spread positive news
Read More

60 ವರ್ಷ ಮೇಲ್ಪಟ್ಟವರಿಗೆ ಹೊಸ ಯೋಜನೆ ಆರಂಭ.

ಪ್ರೀಯ ಸಾರ್ವಜನಿಕರೇ ನಿಮಗೊಂದು ಸಂತಸದ ಸುದ್ದಿ. ಕೇಂದ್ರ ಸರ್ಕಾರದ ಜನರ ಪರಿಚಿತ ಮತ್ತೊಂದು ಹೊಸ ಯೋಜನೆ. ಹಿರಿಯ ನಾಗರಿಕರಿಗೆ ಉಚಿತ ಮೆಡಿಕಲ್ ಸಹಾಯಧನ ಸಿಗಲಿದೆ. ಕೇಂದ್ರ ಸರ್ಕಾರದ ಈ ನಿರ್ಧಾರ ಮಹತ್ವ ಪಾತ್ರ ವಹಿಸುತ್ತದೆ. ಏನಿದು ಆಯುಷ್ಮಾನ್ ಭಾರತ್? ಏನಿದು ವಯೋ ವಯ ವಂದನಾ ಯೋಜನೆ? ಪ್ರಧಾನ ಮಂತ್ರಿ ವಯ ವಂದನಾ ಯೋಜನೆ (PMVVY) 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ LIC ಆಫ್ ಇಂಡಿಯಾ ಮೂಲಕ ಸರ್ಕಾರ ಒದಗಿಸುವ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಾಗಿದೆ. ಇದು…

Spread positive news
Read More

ರೈತರೇ ಇನ್ನೂ ಮುಂದೆ ಹಳೆ ಯೂರಿಯಾ ಸಿಗಲ್ಲ. ಏನಿದು ಹೊಸ ಯೂರಿಯಾ?

ಸಾರ್ವಜನಿಕರೇ ಇವತ್ತು ನಿಮಗೆ ಮಹತ್ವದ ವಿಷಯವನ್ನು ಹೇಳುತ್ತೇನೆ. ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (CCEA) ಸಲ್ಫರ್ ಲೇಪಿತ ಯೂರಿಯಾವನ್ನು ಪರಿಚಯಿಸಲು ಹಸಿರು ನಿಶಾನೆ ತೋರಿಸಿದೆ, ಇದನ್ನು ಸೂಕ್ತವಾಗಿ ಯೂರಿಯಾ ಗೋಲ್ಡ್ ಎಂದು ಕರೆಯಲಾಗುತ್ತದೆ, ಇದು ದೇಶದ ಕೃಷಿ ಭೂದೃಶ್ಯದಲ್ಲಿ ಸಲ್ಫರ್ ಕೊರತೆಯನ್ನು ಪರಿಹರಿಸುವ ಭಾರತ ಸರ್ಕಾರದ ಬದ್ಧತೆಯನ್ನು ಪ್ರದರ್ಶಿಸುತ್ತದೆ. ಮೂಲ ಸಲ್ಫರ್-ಲೇಪನ ಪ್ರಕ್ರಿಯೆಯು ಯೂರಿಯಾ ಕಣಗಳಿಗೆ ಮೂರು ಲೇಪನಗಳ ನಿಖರವಾದ ಅನ್ವಯವನ್ನು ಒಳಗೊಂಡಿರುತ್ತದೆ: (1) ಸಲ್ಫರ್, ಇದು ಮೂಲ ಲೇಪನ ವಸ್ತುವಾಗಿದೆ; (2) ಮೇಣದಂತಹ ಸೀಲಾಂಟ್, ಇದು…

Spread positive news
Read More

ಪಂಚಾಯಿತಿ ವತಿಯಿಂದ ಶೌಚಾಲಯ ನಿರ್ಮಾಣಕ್ಕೆ 12000/- ಅರ್ಜಿ ಆಹ್ವಾನ.

ಪ್ರೀಯ ಸಾರ್ವಜನಿಕರೇ ಭಾರತ ಗ್ರಾಮೀಣ ಪ್ರಧಾನ ದೇಶ. ಆದರೆ, ಗ್ರಾಮೀಣ ಪ್ರದೇಶದ ಅದೆಷ್ಟೋ ಮನೆಗಳಲ್ಲಿ ಶೌಚಾಲಯಗಳು ಇಲ್ಲ. ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಬಯಲು ಬಹಿರ್ದೆಸೆ ಮುಕ್ತ ಸ್ಥಿತಿಯನ್ನು ಉಳಿಸಿಕೊಳ್ಳಲು ಕೇಂದ್ರ ಸರ್ಕಾರವು ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಹಂತ-II ಅನ್ನು ಅನುಷ್ಠಾನಗೊಳಿಸುತ್ತಿದೆ. ಯೋಜನೆಯಡಿ ಮನೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಸಹಾಯಧನ ಲಭ್ಯವಾಗಲಿದೆ. ಈ ಹಿನ್ನೆಯೆಯಲ್ಲಿ ಏನಿದು ಸ್ವಚ್ಛ ಭಾರತ್ ಮಿಷನ್ ಗ್ರಾಮೀಣ ಯೋಜನೆ? ಶೌಚಾಲಯ ನಿರ್ಮಾಣ ಸಹಾಯಧನ ಪಡೆಯುವುದು ಹೇಗೆ? ಯಾರೆಲ್ಲ ಅರ್ಹರು ಎಂಬುದನ್ನು…

Spread positive news
Read More

ಮನೆಯಲ್ಲೇ ಜೈವಿಕ ಗೊಬ್ಬರ ತಯಾರಿಕೆ ವಿಧಾನ.

ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ ವಿದ್ಯಾರ್ಥಿಗಳಿಂದ ತಯಾರಿಸಲಾದ ಟ್ರೈಕೋಡರ್ಮಾ ಹಾಗೂ ಸ್ಯೂಡೋಮೊನಾಸ್ ಮತ್ತು ಬ್ಯಾಸಿಲಸ್ ದೊರೆಯುತ್ತದೆ. ಟ್ರೈಕೋಡರ್ಮ ಒಂದು ಶಿಲೀಂದ್ರ, ಸುಡೊಮೊನಸ್ ಮತ್ತು ಬ್ಯಾಸಿಲಸ್ ದುಂಡಾಣು ವಾಗಿದ್ದು ಮಣ್ಣಿನಲ್ಲಿ ವಾಸಿಸುವಂತ ಮತ್ತು ಮಣ್ಣಿನಿಂದ ಹರಡುವಂತ ಹಾನಿಕಾರಕ ಶಿಲೀಂದ್ರ ಮತ್ತು ದುಂಡಾಣುಗಳಿಂದ 🌱ಅಡಿಕೆಯಲ್ಲಿ ಬರುವಂತಹ ಎಲೆಚುಕ್ಕೆ ರೋಗ, ಅಣಬೆ ರೋಗ, ಹಿಂಗಾರು ಒಣಗುವ ರೋಗ, ಸುಳಿ ಕೊಳೆ ರೋಗ, ಬೇರು ಕೊಳೆ ರೋಗ ಹಾಗೂ ಶುಂಠಿಯಲ್ಲಿ ಬರುವಂತಹ ಎಲೆಚುಕ್ಕೆ ರೋಗ, ಗಡ್ಡೆ ಕೊಳೆ ರೋಗ ಹಾಗೂ ಬಾಳೆಯಲ್ಲಿ ಬರುವಂತಹ ಪನಾಮ…

Spread positive news
Read More

ಮೊಬೈಲ್ ಕ್ಯಾಂಟೀನ್ ತೆರೆಯಲು ಸಿಗಲಿದೆ 3 ಲಕ್ಷ ರೂ. ಸಹಾಯಧನ

ಪ್ರೀಯ ಸಾರ್ವಜನಿಕರೇ ನಿಮಗೊಂದು ಸಂತಸದ ಸುದ್ದಿ. ಡಿ .ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದ ವತಿಯಿಂದ 2025-26 ನೇ ಸಾಲಿಗೆ ಆಹಾರ ವಾಹಿನಿ ಯೋಜನೆಯಡಿ ಸ್ಥಳಾಂತರಿಸಬಹುದಾದ ತಿಂಡಿ ಮಳಿಗೆಗಳನ್ನು ನಾಲ್ಕು ಚಕ್ರಗಳ ಇವಿ-ಗೂಡ್ಸ್ ವಾಹನಗಳನ್ನು ಅಗತ್ಯಕ್ಕೆ ತಕ್ಕಂತೆ ನವೀಕರಿಸಿ ಫಲಾನುಭವಿಗಳಿಗೆ ವಿತರಿಸುವ ಯೋಜನೆಯಾಗಿದ್ದು, ನಿಗಮದಿಂದ ವಾಹನ ಖರೀದಿಗೆ ರೂ. 3.00 ಲಕ್ಷಗಳ ಸಹಾಯಧನವನ್ನು ಪಡೆಯಲು ಸೇವಾಸಿಂಧು ತಂತ್ರಾಂಶದ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಯು ವಿಶ್ವಕರ್ಮ, ಉಪ್ಪಾರ, ಅಂಬಿಗ, ಮಡಿವಾಳ, ಅಲೆಮಾರಿ/ಅರೆ ಅಲೆಮಾರಿ ಸಮುದಾಯ, ಒಕ್ಕಲಿಗ,…

Spread positive news
Read More

ಈ ತಿಂಗಳ ಅಂತ್ಯದೊಳಗೆ 22ನೇ ಕಂತಿನ ಹಣ ಜಮಾ.! ನಿಮಗೆ ಬರುತ್ತೋ ಇಲ್ಲವೋ ಚೆಕ್ ಮಾಡಿ

ರೈತರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಫೆಬ್ರವರಿ ಕೊನೆಯ ವಾರದಲ್ಲಿ ಪಿಎಂ ಕಿಸಾನ್ ಹಣವನ್ನು ಜಮಾ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ 22ನೇ ಕಂತಿನ ಹಣವಾಗಿ ರೈತರ ಖಾತೆಗೆ 2,000 ರೂ. ಜಮೆಯಾಗಲಿದೆ. ಈ ಹಣ ನಿಮ್ಮ ಖಾತೆಗೆ ಬರುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಸುಲಭವಾಗಿ ತಿಳಿದುಕೊಳ್ಳಬಹುದು. ಅದು ಹೇಗೆ ಎಂದು ಇಲ್ಲಿ ನೋಡೋಣ. ಕೇಂದ್ರ ಸರ್ಕಾರ ರೈತರಿಗೆ ನೀಡುತ್ತಿರುವ ಪಿಎಂ ಕಿಸಾನ್ ಯೋಜನೆಯ ಹಣವನ್ನು ಜಮಾ ಮಾಡಲು ಸಮಯ ನಿಗದಿಪಡಿಸಲಾಗಿದೆ ಎಂದು ತಿಳಿದುಬಂದಿದೆ….

Spread positive news
Read More

ಕೃಷಿ ಹೊಂಡ ಯೋಜನೆ ಮತ್ತೆ ಆರಂಭ. ಅರ್ಜಿ ಸಲ್ಲಿಸಲು ಕೊನೆಯ ಅವಕಾಶ.

ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ 1000 ದಿನ ಪೂರೈಸುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತರಿಗೆ ಸಂಬಂಧಿಸಿದ ಸ್ಥಗಿತಗೊಂಡಿದ್ದ ‘ಕೃಷಿಭಾಗ್ಯ ಯೋಜನೆ’ಗೆ ಮರು ಚಾಲನೆ ನೀಡುವುದಾಗಿ ಘೋಷಿಸಿದ್ದಾರೆ. ಇದು ಸೇರಿದಂತೆ ಸರ್ಕಾರದ ಸಾಧನೆಗಳ ಕುರಿತು ಮಹತ್ವದ ಭರವಸೆ ಹಾಗೂ ಸಾಧನೆಗಳನ್ನು ವಿವರಿಸಿದ್ದಾರೆ. ಕರ್ನಾಟಕ ಸರ್ಕಾರವು ಮಳೆಯಾಶ್ರಿತ ಒಣಭೂಮಿ ರೈತರಿಗಾಗಿ ಜಾರಿಗೊಳಿಸಿರುವ ಪ್ರಮುಖ ಯೋಜನೆ ‘ಕೃಷಿ ಭಾಗ್ಯ’. ಈ ಯೋಜನೆಯು ಕೃಷಿ ಹೊಂಡ ನಿರ್ಮಾಣ, ಪಾಲಿಥೀನ್ ಹೊದಿಕೆ, ಮತ್ತು ಸೂಕ್ಷ್ಮ ನೀರಾವರಿ ಘಟಕಗಳ ಅಳವಡಿಕೆಗೆ ಸಹಾಯಧನ ನೀಡುತ್ತದೆ. ಸಾಮಾನ್ಯ…

Spread positive news
Read More

ಪ್ರತಿ ಜಿಲ್ಲೆಗೆ ಅಂತರ್ಜಲ ಮಟ್ಟ ಹೆಚ್ಚಿಸಲು ಹೊಸ ಯೋಜನೆ.

ಬೆಂಗಳೂರು: ಇಂದು ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದರೂ, ಬೋರವೆಲ್ ಕೊರೆಸುವ ಮೊದಲು ಭೂಮಿಯ ಅಡಿಯಲ್ಲಿ ನೀರು ಎಲ್ಲಿದೆ ಎಂದು ತಿಳಿಯಲು ಜನರು ಇಂದಿಗೂ ಅನೇಕ ಸಾಂಪ್ರದಾಯಿಕ ಪದ್ಧತಿಗಳನ್ನು ಅವಲಂಬಿಸುತ್ತಿದ್ದಾರೆ. ಕೈಯಲ್ಲಿ ತೆಂಗಿನಕಾಯಿ ಹಿಡಿಯುವುದು, Y-ಆಕಾರದ ಬೇವಿನ ಅಥವಾ ಕಾಚಿನ ಕಡ್ಡಿ ಬಳಸುವುದು, ಹಾಗೂ ಬಿಂದಿಗೆಯ ನೀರು ಚೆಲ್ಲುವ ಮೂಲಕ ನೀರಿನ ಜಾಲ ಪತ್ತೆ ಹಚ್ಚುವ ದೃಶ್ಯಗಳು ಹಳ್ಳಿಗಳಲ್ಲಿ ಮಾತ್ರವಲ್ಲದೆ ನಗರ ಪ್ರದೇಶಗಳಲ್ಲೂ ಕಂಡುಬರುತ್ತವೆ. ನೀರಿರುವ ಜಾಗದಲ್ಲಿ ತೆಂಗಿನಕಾಯಿ ತಾನಾಗಿಯೇ ಮೇಲೆ ಏಳುತ್ತದೆ, ಕಡ್ಡಿಗಳು ಗಿರಗಿರನೆ ತಿರುಗುತ್ತವೆ ಅಥವಾ ಬಿಂದಿಗೆಯ…

Spread positive news
Read More

ಸಣ್ಣ ರೈತರಿಗೆ ಮಾಸಿಕ 3 ಸಾವಿರ ರೂ. ಪಿಂಚಣಿ – ಕಿಸಾನ್‌ ಮಾನ್‌ ಧನ್‌

ಸರ್ಕಾರವು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ಒದಗಿಸಲು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ (PM-KMY) ಅನ್ನು ಆರಂಭಿಸಿದೆ. ಈ ಯೋಜನೆಯಡಿ ಅರ್ಹ ರೈತರಿಗೆ 60 ವರ್ಷಗಳ ನಂತರ ಪ್ರತಿ ತಿಂಗಳು ₹3,000 ಪಿಂಚಣಿ ಪಡೆಯುವ ಅವಕಾಶವಿದ್ದು, ಈ ಕುರಿತು ಮಾಹಿತಿ ಇಲ್ಲಿದೆ. ವೃದ್ಧಾಪ್ಯದಲ್ಲಿ ರೈತರಿಗೆ ಸಾಮಾಜಿಕ ಭದ್ರತೆ ಒದಗಿಸುವುದು, ಆದಾಯವಿಲ್ಲದ ಸಮಯದಲ್ಲಿ ಆರ್ಥಿಕ ನೆರವು ನೀಡುವುದು ಯೋಜನೆಯ ಮುಖ್ಯ ಉದ್ದೇಶವಾಗಿದೆ. 60 ವರ್ಷ ತುಂಬಿದ ನಂತರ ಪ್ರತಿ ತಿಂಗಳು…

Spread positive news
Read More