ನಿಮ್ಮೂರಿನ ಮಳೆಯ ಮಾಹಿತಿ ಈಗ ನಿಮ್ಮ ಮೊಬೈಲಿನಲ್ಲಿ ನೋಡಿ.

ರೈತರೇ ನಿಮ್ಮೂರಲ್ಲಿ ಮಳೆ ಯಾವಾಗ ಬರುತ್ತೆ? ಒಂದೇ ಒಂದು ಫೋನ್ ಕರೆಯಲ್ಲಿ ಹೀಗೆ ತಿಳಿಯಿರಿ. ವರುಣ ಮಿತ್ರ ಕರ್ನಾಟಕ ಸರ್ಕಾರ ರೂಪಿಸಿರುವ ಉಚಿತ ಸಹಾಯವಾಣಿ ಸಂಖ್ಯೆ 9243345433 ಮಳೆಯ ಕುರಿತ ಮಾಹಿತಿ ಪಡೆಯಬಹುದಾಗಿದೆ. ಐಎಂಡಿ ಹೇಳಿದ್ದೇನು? ಜೂನ್‌ನಿಂದಸೆಪ್ಟೆಂಬರ್‌ವರೆಗೆ ಭಾರತದಲ್ಲಿ ಸಾಮಾನ್ಯಕ್ಕಿಂತ ಉತ್ತಮ ಮುಂಗಾರು ಮಳೆಯಾಗಲಿದೆ. ಒಟ್ಟಾರೆ ದೀರ್ಘಕಾಲೀನ ಸರಾಸರಿಯ ಶೇ.105 ರಷ್ಟು ಮಳೆಯಾಗಲಿದೆ. ಈ ಬಾರಿ ಎಲ್‌ನೋ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇಲ್ಲ ಎಂದು ಐಎಂಡಿಯ ಮುಖ್ಯಸ್ಥ ಮೃತ್ಯುಂಜಯ ಮೊಹಾಪಾತ್ರ ತಿಳಿಸಿದ್ದಾರೆ. ಈ ಹವಾಮಾನ ಬದಲಾವಣೆಯು ಬಂಗಾಳಕೊಲ್ಲಿ…

Spread positive news
Read More

ಸೇಬು ಬೆಳೆದು ಮೋದಿ ಮನಗೆದ್ದ ಮುಧೋಳ ರೈತ

ರೈತರೇ ನಮ್ಮ ದೇಶ ಕೃಷಿ ವಲಯ ದೇಶ. ರೈತನಿಲ್ಲದೆ ಈ ಜಗತ್ತಿಲ್ಲ ಎಂಬಂತೆ ನಮ್ಮ ಕರ್ನಾಟಕದ ರೈತರು ಸಹ ಹೊಸ ಹೊಸ ಪದ್ದತಿ. ಬಳಸಿ ಯಾರೂ ಮಾಡಿರದ ಸಾಹಸ ಮಾಡೀತ್ತಿದ್ದಾರೆ. ಅದೇ ರೀತಿ ಇವತ್ತು ನಮ್ಮ ಕರ್ನಾಟಕದ ಮುಧೋಳ ರೈತ ಸೇಬು ಬೆಳೆದು ರೈತರಿಗೆ ಮಾದರಿಯಾಗಿದ್ದಾರೆ. ಕೃಷಿ ಹಿಮದ ಪ್ರದೇಶದಲ್ಲಷ್ಟೇ ಭರಪೂರ ಸೇಬು ಬೆಳೆಬಹುದು (Apple cultivation) ಎಂಬ ಕಲ್ಪನೆಯಿದೆ. ಆದರೆ, ಬಿಸಿಲ ನಾಡಿನಲ್ಲಿ ಸೇಬು ಬೆಳೆಯುವ ಮೂಲಕ ಅಚ್ಚರಿ ಮೂಡಿಸಿರುವ ಶ್ರೀಶೈಲ ತೇಲಿ ಅವರು. ಕಳೆದ…

Spread positive news
Read More

ರೈತನಿಗೆ ಲಾಭವಾದ ಶೂನ್ಯ ಬಂಡವಾಳದ ಕೃಷಿ ಸಾಧನೆ

ಪ್ರೀಯ ರೈತರೇ ಇವತ್ತು ನಾವು ಒಂದು ರೈತನ ಸಾಹಸದ ಕೆಲಸದ ಬಗ್ಗೆ ಮಾತಾಡೋಣ. ZBNF ಎಂಬುದು ರಾಸಾಯನಿಕ ಮುಕ್ತ ಕೃಷಿ ವಿಧಾನವಾಗಿದ್ದು, ಮಣ್ಣಿನ ಫಲವತ್ತತೆ, ಕೀಟಗಳು ಮತ್ತು ಕಳೆಗಳನ್ನು ನಿರ್ವಹಿಸಲು ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು, ಪ್ರಾಥಮಿಕವಾಗಿ ಹಸುವಿನ ಸಗಣಿ ಮತ್ತು ಮೂತ್ರವನ್ನು ಬಳಸಿಕೊಳ್ಳುತ್ತದೆ. ಇದು ಬಾಹ್ಯ ಇನ್ಪುಟ್ ವೆಚ್ಚವನ್ನು ಕಡಿಮೆ ಮಾಡಲು ಮತ್ತು ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳ ಮೇಲೆ ಅವಲಂಬನೆಯನ್ನು ಹೊಂದಿದೆ. ZBNF ಆನ್-ಫಾರ್ಮ್ ಬಯೋಮಾಸ್ ಮರುಬಳಕೆ ಮತ್ತು ಬಿಜಾಮೃತ ಮತ್ತು ಜೀವಾಮೃತದಂತಹ ನೈಸರ್ಗಿಕ ಮಿಶ್ರಣಗಳ…

Spread positive news
Read More

ರೈತರೇ ಎಚ್ಚರ! ಸಿಡಿಲಿನ ಅಬ್ಬರಕ್ಕೆ 82 ಸಾವು

ಇಷ್ಟು ದಿನ ಮಳೆ ಇಲ್ಲದೆ ಬಿಸಿಲಿನ ಶಾಖ ಅನುಭವಿಸುತ್ತಿದ್ದ ರಾಜ್ಯದ ಜನ ನಿನ್ನೆಯಿಂದ ಮಳೆಯನ್ನು ನೋಡುತ್ತಿದ್ದಾರೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಮುಂಗಾರು ಆಗಮನದ ಹಿಂದೆ, ಮುಂದೆ ಅಬ್ಬರಿಸುವ ಸಿಡಿಲು ಬಡಿತದ ಪ್ರಕರಣಗಳು ಸರ್ಕಾರಕ್ಕೆ ಸವಾಲಾಗುತ್ತಿವೆ. ಇತರ ವಿಪತ್ತುಗಳಿಗೆ ಹೋಲಿಸಿದಲ್ಲಿ ಸಿಡಿಲು ಬಡಿತ ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಪರಿಣಾಮ ಮಾತ್ರ ಭೀಕರವಾಗಿದೆ. ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ ಪ್ರಾಕೃತಿಕ ವಿಕೋಪಗಳಿಗೆ 571 ಜೀವಿಗಳು ಬಲಿಯಾಗಿದ್ದು, ಈ ಪೈಕಿ 244 ಜನರು ಸಿಡಿಲಿನಿಂದಲೇ ಜೀವ…

Spread positive news
Read More

ಹೈಡ್ರೋಪೋನಿಕ್ ತೋಟಗಾರಿಕೆ ಗೊತ್ತಾ? ಮಣ್ಣು ಇಲ್ಲದೆ ಸಸ್ಯ ಬೆಳೆಸುವುದು?

ಹೈಡ್ರೋಪೋನಿಕ್ ತೋಟಗಾರಿಕೆ ಎಂಬುದು ಮಣ್ಣಿನಿಲ್ಲದೆ ಸಸ್ಯಗಳನ್ನು ಬೆಳೆಸುವ ಕ್ರಾಂತಿಕಾರಿ ವಿಧಾನವಾಗಿದ್ದು, ಬದಲಿಗೆ ಪೋಷಕಾಂಶಗಳಿಂದ ಕೂಡಿದ ನೀರಿನ ದ್ರಾವಣಗಳನ್ನು ಬಳಸುತ್ತದೆ. ಈ ತಂತ್ರವು ನಗರ ತೋಟಗಾರರು ಮತ್ತು ಸುಸ್ಥಿರತೆ ಉತ್ಸಾಹಿಗಳಲ್ಲಿ ಜನಪ್ರಿಯತೆಯನ್ನು ಗಳಿಸಿದೆ ಏಕೆಂದರೆ ಇದು ಸೀಮಿತ ಸ್ಥಳಗಳಲ್ಲಿ ಪರಿಣಾಮಕಾರಿ ಸಸ್ಯ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ. ನೀವು ಸಣ್ಣ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿರಲಿ ಅಥವಾ ಒಳಾಂಗಣದಲ್ಲಿ ತಾಜಾ ಉತ್ಪನ್ನಗಳನ್ನು ಬೆಳೆಯಲು ಬಯಸುತ್ತಿರಲಿ, ಹೈಡ್ರೋಪೋನಿಕ್ಸ್ ಒಂದು ನವೀನ ಮತ್ತು ಪರಿಸರ ಸ್ನೇಹಿ ಪರಿಹಾರವನ್ನು ನೀಡುತ್ತದೆ. ಹೈಡ್ರೋಪೋನಿಕ್ಸ್ ಎಂಬುದು ನೀರಿನ ಮೂಲಕ ನೇರವಾಗಿ…

Spread positive news
Read More

ಕೆವೈಸಿ ಎಂದರೇನು? ಕೆವೈಸಿ ಇಂದ ರೈತರಿಗೆ ಲಾಭವೇನು?

ಪ್ರೀಯ ರೈತರೇ ಇವತ್ತು ನಾವು ಒಂದು ಹೊಸ ವಿಷಯವನ್ನು ಚರ್ಚೆ ಮಾಡೋಣ. ಎಲ್ಲಾ ರೈತರು ಈ ಮಾಹಿತಿ ತಿಳಿಯಬೇಕು. ಇದರಿಂದ ರೈತರು ತಮ್ಮ ಆನ್ಲೈನ್ ಸೇವೆಗಳನ್ನು ಪಡೆಯಲು ಸುಲಭ ಆಗುತ್ತದೆ. ಬನ್ನಿ ಆ ಹೊಸ ವಿಷಯವನ್ನು ಚರ್ಚಿಸೋಣ. ಹೌದು ರೈತರೇ ನಾವು ಕೆವೈಸಿ ಬಗ್ಗೆ ಅರ್ಥ ಮಾಡಿಕೊಳ್ಳಬೇಕು. ಏನಿದು ಕೆವೈಸಿ? ಕೆವೈಸಿ ಉಪಯೋಗ ಏನು? ರೈತರಿಗೆ ಕೆವೈಸಿ ಇಂದು ಆಗುವ ಲಾಭವೇನು? ಎಲ್ಲವನ್ನೂ ತಿಳಿಯೋಣ. KYC ಎಂದರೆ ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳುವುದು ಇದು ಸಂಸ್ಥೆಯೊಂದು ಗ್ರಾಹಕರ ದೃಢೀಕರಣವನ್ನು…

Spread positive news
Read More

ರಾಜ್ಯದಲ್ಲಿ ಪ್ರವಾಹ ರೆಡ್ ಅಲರ್ಟ್ ಘೋಷಣೆ.

ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರವು (INCOIS) ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ ಕರಾವಳಿ ಪ್ರದೇಶಗಳಿಗೆ ಹೆಚ್ಚಿನ ಅಲೆಗಳ ಎಚ್ಚರಿಕೆ ಮತ್ತು ಉಬ್ಬರದ ಅಲರ್ಟ್ ನೀಡಿದೆ. ಈ ಅಲರ್ಟ್ ಜುಲೈ 19 ರಂದು ಸಂಜೆ 05 :30ರಿಂದ ಜುಲೈ 21 ರ ರಾತ್ರಿ 11.30 ರ ವರೆಗೆ ಜಾರಿಯಲ್ಲಿರುತ್ತದೆ. ಮುಂದಿನ ಐದು ದಿನಗಳ ವರೆಗೆ ಸಂಭವಿಸಬಹುದಾದ ಘಟನೆಗಳ ಬಗ್ಗೆ ಎಲ್ಲಾ ಜಿಲ್ಲೆಗಳಿಗೆ ಅದರ ತೀವ್ರತೆಯ ಆಧಾರದ ಮೇಲೆ ಬೇರೆ ಬೇರೆ ಬಣ್ಣದ (ಕೆಂಪು,…

Spread positive news
Read More

ಮೆಣಸಿನಕಾಯಿ & ದಾಳಿಂಬೆ ಬೆಳೆ ವಿಮಾ ಯೋಜನೆಗೆ ನೋಂದಣಿ ಪ್ರಕ್ರಿಯೆ ಪ್ರಾರಂಭ

ಪ್ರಸ್ತಕ ಸಾಲಿಗೆ ಮುಂಗಾರು ಹಂಗಾಮು ಅವಧಿಗೆ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಗೆ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಅರ್ಹ ರೈತರು ತಮ್ಮ ಬೆಳೆಗಳ ವಿಮೆಗೆ ನೋಂದಾಯಿಸಿಕೊಳ್ಳಬಹುದು ಎಂದು ಜಿಲ್ಲಾ ಪಂಚಾಯತ್‌ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಸಂತೋಷ ಸಪ್ಪಂಡಿ ತಿಳಿಸಿದ್ದಾರೆ.ಪ್ರಕೃತಿ ವಿಕೋಪಗಳು, ಹವಾಮಾನ ವೈಪರೀತ್ಯಗಳಾದ ಅತಿವೃಷ್ಟಿ, ಅನಾವೃಷ್ಟಿ, ಬಿರುಗಾಳಿ, ಆಲಿಕಲ್ಲು ಮಳೆ, ಪ್ರವಾಹ, ಸಿಡಿಲಿನಿಂದ ಉಂಟಾಗುವ ಬೆಂಕಿ ಅವಘಡ ಇತ್ಯಾದಿ ಕಾರಣಗಳಿಂದ ಸಂಭವಿಸಬಹುದಾದ ಬೆಳೆಹಾನಿಯಾಗಬಹುದು. ಈ ನಷ್ಟದ ಪರಿಹಾರವನ್ನು ಬೆಳೆ ವಿಮೆ ಘಟಕ(ಗ್ರಾಮಪಂಚಾಯಿತಿ)ವಾರು ನಿರ್ಧರಿಸಿ…

Spread positive news
Read More

ಇನ್ನೂ 3 ದಿನಗಳಲ್ಲಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ : IMD ವರದಿ

ರೈತರೇ ನಿಮಗೊಂದು ಸಂತಸದ ಸುದ್ದಿ ನೀಡುತ್ತಿದ್ದೇವೆ. ಪ್ರಸ್ತುತ, ದೇಶದ ಅನೇಕ ರಾಜ್ಯಗಳಲ್ಲಿ ಜನರು ಬೇಸಿಗೆಯ ಬಿಸಿಯನ್ನು ಎದುರಿಸುತ್ತಿದ್ದಾರೆ. ತಾಪಮಾನ ನಿರಂತರವಾಗಿ ಹೆಚ್ಚುತ್ತಿದೆ. ಹಲವು ರಾಜ್ಯಗಳಲ್ಲಿಯೂ ತಾಪಮಾನ 40 ದಾಟಿದೆ. ಮುಂದಿನ ದಿನಗಳಲ್ಲಿ ಭಾರತ ದೇಶದ ಕೆಲ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿರುವುದು ಸಮಾಧಾನ ತಂದಿದೆ. ಏಪ್ರಿಲ್ 19 ಮತ್ತು 21 ರಂದು ಕರ್ನಾಟಕದ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಮತ್ತು…

Spread positive news
Read More

Agril Drone: ಕೃಷಿ ಡ್ರೋನ್ ರಾಜ್ಯದ ಮಹಿಳೆಯರು ಅರ್ಜಿ ಸಲ್ಲಿಸಬಹುದು!

ಪ್ರೀಯ ರೈತರೇ ಕೇಂದ್ರ ಸರ್ಕಾರವು ಹಾಗೂ ರಾಜ್ಯ ಸರ್ಕಾರಗಳು ರೈತರ ಪರವಾಗಿ ಹಾಗೂ ಕೃಷಿಯಲ್ಲಿ ತಂತ್ರಜ್ಞಾನ ಬಳಕೆ ಆಗಬೇಕು ಎಂದು ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದೇ ರೀತಿ ಸರ್ಕಾರವು ಮಹಿಳೆಯರು ಸಹ ಕೃಷಿಯಲ್ಲಿ ತಮ್ಮದೇ ಆದ ರೀತಿಯಲ್ಲಿ ಕೃಷಿ ತಂತ್ರಜ್ಞಾನ ಬೆಳೆಸಲು ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರವು ಒಂದು ಹೆಜ್ಜೆ ಮುಂದೆ ಇದೆ. ಕೇಂದ್ರ ಸರ್ಕಾರವು 15,000 ಪ್ರಗತಿಪರ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ (SHG) ಡ್ರೋನ್‌ಗಳನ್ನು ಕೃಷಿ ಉದ್ದೇಶಗಳಿಗಾಗಿ ರೈತರಿಗೆ ಬಾಡಿಗೆಗೆ ನೀಡಲಿದೆ. ಡ್ರೋನ್ ಸೇವೆಗಳನ್ನು ರೈತರು…

Spread positive news
Read More