ರೈತರಿಗೆ ಬೇಸಿಗೆಯಲ್ಲಿ ಕೃಷಿಯ ನಿರ್ವಹಣೆಯ ಬಗ್ಗೆ ಉಚಿತ ತರಬೇತಿ

ಆತ್ಮೀಯ ರೈತ ಬಾಂಧವರೇ ವಿವಿಧ ಖಾಸಗಿ ಸಂಸ್ಥೆಗಳು ಕೃಷಿ ಹಾಗೂ ಕೃಷಿಯೇತರ ವಿಷಯಗಳ ಬಗ್ಗೆ ರೈತರಲ್ಲೇ ಅರಿವು ಮೂಡಿಸಲು ವಿವಿಧ ರೀತಿಯ ನೂತನ ಪದ್ದತಿಯ ತರಬೇತಿಗಳನ್ನು ನೀಡುತ್ತಾ ಬಂದಿದ್ದಾರೆ ಹಾಗೆ ಇಲ್ಲೊಂದು ಸುವರ್ಣ ಅವಕಾಶ ನಮ್ಮೆಲ್ಲ ರೈತ ಬಾಂಧವರಿಗೆ ಬಂದಿದೆ. ಜೆ ಎಸ್ ಬಿ ಪ್ರತಿಷ್ಠಾನದ ವತಿಯಿಂದ, ಕಾರ್ಯನಿರತ ಪತ್ರಕರ್ತರ ಸಂಘ, ಚಾಮರಾಜನಗರ ಜಿಲ್ಲೆ ಇವರ ಎಲ್ಲರ ಸಹಯೋಗದೊಂದಿಗೆ ರೈತ ಬಾಂಧವರಿಗೆ ಬರುವ 06 ಮಾರ್ಚ 2024ನೇ ಬುಧವಾರ, ಬೆಳಗ್ಗೆ ೧೦ ಗಂಟೆಗೆ ತರಬೇತಿಯನ್ನು ಆಯೋಜಿಸಲಾಗಿದೆ. ಯಾವ…

Spread positive news
Read More