ಮನೆ ಕುಳಿತು ಇ-ಖಾತಾ ಪಡೆಯುವುದು ಹೇಗೆ? ಹಂತ ಹಂತದ ಮಾರ್ಗದರ್ಶಿ

ಇ-ಖಾತಾ ಪಡೆಯಲು ನಾಗರಿಕರು ಇನ್ನು ಮುಂದೆ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ಸರಳ ಆನ್‌ಲೈನ್ ಪ್ರಕ್ರಿಯೆಯ ಮೂಲಕ 3-4 ದಿನಗಳಲ್ಲಿ ಇ-ಖಾತಾ ನೀಡಲಾಗುತ್ತಿದೆ ಎಂದು ಜಿಬಿಎ ವಿಶೇಷ ಆಯುಕ್ತ (ಕಂದಾಯ ಮತ್ತು ಐಟಿ) ಮುನೀಶ್ ಮೌದ್ಗಿಲ್ ಅವರು ಶುಕ್ರವಾರ ಹೇಳಿದ್ದಾರೆ. ಶುಕ್ರವಾರ ಟೌನ್ ಹಾಲ್‌ನಲ್ಲಿ ಸ್ಥಳೀಯ ಖಾಸಗಿ ಉದ್ಯಮಿಗಳಿಗೆ (ಎಲ್‌ಪಿಇ) ಇ-ಖಾತಾ ಸೇವೆಗಳ ಕುರಿತು ಓರಿಯಂಟೇಶನ್ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಇ-ಖಾತಾ ಅರ್ಜಿಗಳ ದೋಷ-ಮುಕ್ತ ಆನ್‌ಲೈನ್ ಸಲ್ಲಿಕೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ಡಿಜಿಟಲ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿ…

Spread positive news
Read More

ವಂಶವೃಕ್ಷ ಪ್ರಮಾಣಪತ್ರ ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ.

ಕುಟುಂಬದ ಆಸ್ತಿ ಹಂಚಿಕೆ, ಪಿಂಚಣಿ ಸೌಲಭ್ಯ ಅಥವಾ ಸರ್ಕಾರಿ ಕೆಲಸಗಳಲ್ಲಿ ವಾರಸುದಾರಿಕೆಯನ್ನು ಸಾಬೀತುಪಡಿಸಲು ‘ವಂಶವೃಕ್ಷ’ ಅಥವಾ ‘ವಂಶಾವಳಿ ಪ್ರಮಾಣಪತ್ರ’ ಅತ್ಯಂತ ಪ್ರಮುಖ ದಾಖಲೆಯಾಗಿದೆ. ಈ ಪ್ರಮಾಣಪತ್ರವನ್ನು ಪಡೆಯುವ ವಿಧಾನ, ಅಗತ್ಯ ದಾಖಲೆಗಳು ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ. ವಂಶವೃಕ್ಷ ಪ್ರಮಾಣಪತ್ರ ಎಂದರೇನು? ಇದು ಒಂದು ಕುಟುಂಬದ ಎಲ್ಲಾ ಸದಸ್ಯರ ಹೆಸರುಗಳು ಮತ್ತು ಅವರ ನಡುವಿನ ಸಂಬಂಧವನ್ನು ಸರ್ಕಾರ ಅಧಿಕೃತವಾಗಿ ದೃಢೀಕರಿಸುವ ದಾಖಲೆಯಾಗಿದೆ. ಇದರಲ್ಲಿ ಅಜ್ಜ, ಅಜ್ಜಿ, ತಂದೆ-ತಾಯಿ ಮತ್ತು ಮಕ್ಕಳ ವಿವರಗಳು ಕ್ರಮಬದ್ಧವಾಗಿ…

Spread positive news
Read More

ಜಮೀನು’ ರಿಜಿಸ್ಟರ್ ಮಾಡುವುದು ಹೇಗೆ? ಬೇಕಾಗುವ ದಾಖಲೆಗಳೇನು? ಇಲ್ಲಿದೆ ಮಾಹಿತಿ

ನಿಮ್ಮ ಆಸ್ತಿ ನೋಂದಣಿ ಸುಗಮವಾಗಿ ನಡೆಯಲು ಅನುಸರಿಸಬೇಕಾದ ಪ್ರಮುಖ ಹಂತಗಳು ಇಲ್ಲಿವೆ. 1. ಸಿದ್ಧವಿಟ್ಟುಕೊಳ್ಳಬೇಕಾದ ಅಗತ್ಯ ದಾಖಲೆಗಳು ನೋಂದಣಿಗೆ ಹೋಗುವ ಮೊದಲು ಈ ಕೆಳಗಿನ ದಾಖಲೆಗಳು ನಿಮ್ಮ ಬಳಿ ಇರುವುದನ್ನು ಖಚಿತಪಡಿಸಿಕೊಳ್ಳಿ: ವೈಯಕ್ತಿಕ ದಾಖಲೆಗಳು: ಖರೀದಿದಾರ ಮತ್ತು ಮಾರಾಟಗಾರರ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಕಡ್ಡಾಯ. ಜಮೀನಿನ ಪತ್ರಗಳು: ಫಾರಂ 10, ಟೋಂಚ್ ನಕಾಶೆ, ಪಹಣಿ (RTC), ಮತ್ತು ಆಕಾರ್ಬಂದ್ ಪ್ರತಿಗಳು ಇರಬೇಕು. ಸಾಲ ಮುಕ್ತ ಪತ್ರ (NOC): ಒಂದು ವೇಳೆ ಜಮೀನಿನ ಮೇಲೆ ಈ…

Spread positive news
Read More

ಮನೆಯಲ್ಲೇ ಜೈವಿಕ ಗೊಬ್ಬರ ತಯಾರಿಕೆ ವಿಧಾನ.

ಕೃಷಿ ಮಹಾವಿದ್ಯಾಲಯ, ಶಿವಮೊಗ್ಗ ವಿದ್ಯಾರ್ಥಿಗಳಿಂದ ತಯಾರಿಸಲಾದ ಟ್ರೈಕೋಡರ್ಮಾ ಹಾಗೂ ಸ್ಯೂಡೋಮೊನಾಸ್ ಮತ್ತು ಬ್ಯಾಸಿಲಸ್ ದೊರೆಯುತ್ತದೆ. ಟ್ರೈಕೋಡರ್ಮ ಒಂದು ಶಿಲೀಂದ್ರ, ಸುಡೊಮೊನಸ್ ಮತ್ತು ಬ್ಯಾಸಿಲಸ್ ದುಂಡಾಣು ವಾಗಿದ್ದು ಮಣ್ಣಿನಲ್ಲಿ ವಾಸಿಸುವಂತ ಮತ್ತು ಮಣ್ಣಿನಿಂದ ಹರಡುವಂತ ಹಾನಿಕಾರಕ ಶಿಲೀಂದ್ರ ಮತ್ತು ದುಂಡಾಣುಗಳಿಂದ 🌱ಅಡಿಕೆಯಲ್ಲಿ ಬರುವಂತಹ ಎಲೆಚುಕ್ಕೆ ರೋಗ, ಅಣಬೆ ರೋಗ, ಹಿಂಗಾರು ಒಣಗುವ ರೋಗ, ಸುಳಿ ಕೊಳೆ ರೋಗ, ಬೇರು ಕೊಳೆ ರೋಗ ಹಾಗೂ ಶುಂಠಿಯಲ್ಲಿ ಬರುವಂತಹ ಎಲೆಚುಕ್ಕೆ ರೋಗ, ಗಡ್ಡೆ ಕೊಳೆ ರೋಗ ಹಾಗೂ ಬಾಳೆಯಲ್ಲಿ ಬರುವಂತಹ ಪನಾಮ…

Spread positive news
Read More

ಚಿನ್ನಕ್ಕಿಂತ ಹೆಚ್ಚು ಬೆಲೆಬಾಳುವ ಬೆಳೆ ಈಗ ನಿಮ್ಮ ಕೈಯಲ್ಲಿ.

ಚಿನ್ನಕ್ಕಿಂತ ಬೆಲ್ಲೆ ಬಾಳುವ ಭಾರತದ ಏಕೈಕ್ಕ ಬೆಳೆ ಯಾವುದು ಎಂದು ನಿಮಗೆ ಗೊತ್ತಿದೆಯಾ, ಇದನು ನಿಮ್ಮ ಜಮೀನಿನಲ್ಲಿ ನೆಟ್ಟರೆ ನೀವು ಕೋಟ್ಯಾದಿಪತಿ ಯಾಗುವುದು ಕಟ್ಟಿಟ್ಟ ಬುತ್ತಿ , ಇದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ…. ಪ್ರಿಯಾ ರೈತರೇ ಪ್ರಪಂಚದಲ್ಲಿ ಕೃಷಿ ಎಂದರೆ ಅನ್ನ ಕೊಡುವ ಬೆಳೆಎಷ್ಟೆಲ್ಲ , ಕೆಲ ಬೆಳೆಗಳು ನಮಗೆ ಕೋಟ್ಯಂತರ ಆದಾಯ ತರುವಂತಹ ಮೂಲವಾಗಿರುತವೆ, ಇಂತಹ ಬೆಳೆಗಳಲ್ಲಿ “ಕೋಕಾ” ಬೇಳೆ ಕೂಡ ಒಂದಾಗಿಡು ಈ ಬೇಳೆಯು ಪ್ರಪಂಚದ ಅತೀ ದುಬಾರಿ ಬೆಳೆಗಳಲ್ಲಿ ಈ ಬೆಳೆಯು…

Spread positive news
Read More