ಪಹಣಿಯಲ್ಲಿ ಹೆಸರು ತಿದ್ದುಪಡಿ ಪ್ರಕ್ರಿಯೆ ಹೇಗಿದೆ ನೋಡಿ

ಪಹಣಿ ತಿದ್ದುಪಡಿ : RTC (ಆರ್.ಟಿ.ಸಿ) ಸಾಮಾನ್ಯವಾಗಿ ಕರ್ನಾಟಕದಲ್ಲಿ ಪಹಣಿ ಎಂದು ಕರೆಯುತ್ತಾರೆ . ಇದು ಭೂಮಿಯ ಮಾಲೀಕತ್ವ, ಕೃಷಿ ಹಾಗೂ ಬೆಳೆಯ ವಿವರಗಳನ್ನು ತೋರಿಸುವ ಪ್ರಮುಖ ದಾಖಲೆ. ಕೆಲವೊಮ್ಮೆ ಆರ್‌ಟಿಸಿಯಲ್ಲಿ ಮಾಲೀಕರ ಹೆಸರಿನಲ್ಲಿ, ಸರ್ವೆ ಸಂಖ್ಯೆ, ಭೂಮಿಯ ವಿಸ್ತೀರ್ಣ, ಭೂಮಿಯ ಪ್ರಕಾರ ಅಥವಾ ಬೆಳೆಯ ವಿವರಗಳಲ್ಲಿ ತಪ್ಪುಗಳು ಸಂಭವಿಸಬಹುದು. ಇಂತಹ ತಪ್ಪುಗಳು ಕಾನೂನು ಸಮಸ್ಯೆ, ಜಮೀನು ಸಂಬಂಧಿ ಕಲಹಗಳು ಅಥವಾ ಮಾರಾಟ, ವರ್ಗಾವಣೆ ಹಾಗೂ ಸಾಲ ಪಡೆಯುವ ಸಂದರ್ಭದಲ್ಲಿ ಅಡಚಣೆ ಉಂಟುಮಾಡಬಹುದು. ಆರ್‌.ಟಿ.ಸಿಯಲ್ಲಿನ ತಪ್ಪುಗಳನ್ನು ಸರಿಪಡಿಸಲು,…

Spread positive news
Read More

ರೈತನ ಹತ್ತಿರ ಸರ್ಕಾರಿ ಯೋಜನೆ ಪಡೆಯಲು ಯಾವ ದಾಖಲೆಗಳಿರಬೇಕು?

ಪ್ರತಿಯೊಬ್ಬ ಭೂಮಾಲೀಕ, ಖರೀದಿದಾರ, ಮಾರಾಟಗಾರ ಮತ್ತು ರೈತರಿಗೆ ಭೂ ಸಂಬಂಧಿತ ದಾಖಲೆಗಳು ಬಹಳ ಮುಖ್ಯ. ಹಾಗೂ ಅವುಗಳ ಬಳಕೆಗಳು ಅಂದರೆ ಯೋಜನೆಗಳಲ್ಲಿ ತುಂಬಾ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅವು ಮಾಲೀಕತ್ವದ ಕಾನೂನು ಪುರಾವೆಯಾಗಿ ಕಾರ್ಯನಿರ್ವಹಿಸುತ್ತವೆ. ಹಕ್ಕುಗಳನ್ನು ರಕ್ಷಿಸುತ್ತವೆ ಮತ್ತು ವಿವಾದಗಳನ್ನು ತಪ್ಪಿಸಲು ಸಹಾಯ ಮಾಡುತ್ತವೆ. ಸರಳವಾಗಿ ಹೇಳುವುದಾದರೆ, ಈ ದಾಖಲೆಗಳು ಭೂಮಿಯ ಮಾಲೀಕತ್ವವನ್ನು ಕಾಪಾಡಿಕೊಳ್ಳಲು, ಸರ್ಕಾರಿ ಯೋಜನೆಗಳು, ಸಬ್ಸಿಡಿಗಳ ಪ್ರಯೋಜನಗಳನ್ನು ಪಡೆಯಲು ಮತ್ತು ಮುಖ್ಯವಾಗಿ ನ್ಯಾಯಾಲಯದಲ್ಲಿನ ವಿವಾದಗಳ ಸಮಯದಲ್ಲಿ ಪ್ರಮುಖ ಸಹಾಯ ಮಾಡುತ್ತವೆ. ಆ ಪ್ರಮುಖ ದಾಖಲೆಗಳು…

Spread positive news
Read More

ಪಹಣಿಯಲ್ಲಿ ನಿಮ್ಮ ಹೊಲದ ನಕ್ಷೆ ಸ್ಪಷ್ಟವಾಗಿ ಈಗ ಲಭ್ಯ! ಇಲ್ಲಿ ಕ್ಲಿಕ್ ಮಾಡಿ

ಪಹಣಿ : ನಮಗೆಲ್ಲ ತಿಳಿದಿರುವಂತೆ ಭೂ ದಾಖಲೆ ಪತ್ರಗಳು ಭೂಮಿಯ ಮಾಲೀಕತ್ವ, ಗಡಿಗಳು, ಬಾಡಿಗೆ, ಬೆಳೆ ಹಾಗೂ ಇತರ ಕಾನೂನು ಸಂಬಂಧಿತ ಮಾಹಿತಿಯನ್ನು ಒದಗಿಸುತ್ತವೆ. ರೈತರು, ಭೂ ಮಾಲೀಕರು ಮತ್ತು ಖರೀದಿದಾರರಿಗೆ ಈ ದಾಖಲೆಗಳು ವಿವಾದಗಳನ್ನು ತಪ್ಪಿಸಲು, ಸಾಲ ಪಡೆಯಲು ಮತ್ತು ಭೂಮಿಯ ಹಕ್ಕುಗಳನ್ನು ದೃಢಪಡಿಸಲು ಸಹಾಯಕವಾಗುತ್ತವೆ. ಆದ್ದರಿಂದ ಭೂ ದಾಖಲೆಗಳು ಅತಿ ಅಗತ್ಯವಾಗಿವೆ ಎಂದು ಹೇಳಬಹುದು. ಪಹಣಿಯು ಕರ್ನಾಟಕದ ಕಂದಾಯ ಇಲಾಖೆ ನಿರ್ವಹಿಸುವ ಪ್ರಮುಖ ಭೂ ದಾಖಲೆಗಳಲ್ಲಿ ಒಂದಾಗಿದೆ. ಇದು ಕೃಷಿ ಭೂಮಿಯ ಬಗ್ಗೆ ವಿವರವಾದ…

Spread positive news
Read More

ಗ್ರಾಮ ಪಂಚಾಯಿತಿ ಚುನಾವಣೆ ಸ್ಪರ್ಧಿಸುವವರಿಗೆ ಚುನಾವಣಾ ಆಯೋಗ ಹೊಸ ಆದೇಶ ಹೊರಡಿಸಿದೆ

ಕರ್ನಾಟಕದ 2025-26ನೇ ಸಾಲಿನ ಗ್ರಾಮ ಪಂಚಾಯಿತಿ ಚುನಾವಣೆ ಶೀಘ್ರದಲ್ಲೇ ಆರಂಭವಾಗಲಿದೆ. ಪ್ರತಿ 5 ವರ್ಷಗಳಿಗೊಮ್ಮೆ ಕರ್ನಾಟಕ ಗ್ರಾಮ ಚುನಾವಣಾ ಆಯೋಗವು ಕರ್ನಾಟಕ ರಾಜ್ಯದಾದ್ಯಂತ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಆಯೋಜಿಸುತ್ತದೆ‌. ಅದಕ್ಕಾಗಿ ಚುನಾವಣೆಗೆ ಸ್ಪರ್ಧಿಸುವವರು ಈಗಲೇ ಚೆನ್ನಾಗಿ ತಯಾರಿ ಮಾಡಿಕೊಳ್ಳಬೇಕು. ಜೊತೆಗೆ ಆಡಳಿತ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಅನೇಕ ಬದಲಾವಣೆಗಳನ್ನು ಕೈಗೊಳ್ಳುತ್ತಿದೆ. ಎಂದಿನಂತೆ ಕರ್ನಾಟಕ ಗ್ರಾಮಕ್ಕೆ ಸೇರಿದ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಗೂ ಮತದಾನದ ಹಕ್ಕಿದೆ. 18 ವರ್ಷ ಮೇಲ್ಪಟ್ಟ ಯುವಕ ಯುವತಿಯರು ನೀವು ಮತದಾನದ ಚೀಟಿಯನ್ನು…

Spread positive news
Read More

ತೀವ್ರ ಚಂಡಮಾರುತ : ಸೆಪ್ಟಂಬರ್ 17ರವರೆಗೆ ಈ ಭಾಗಗಳಲ್ಲಿ ರಣಮಳೆ ಎಚ್ಚರಿಕೆ

ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆ ಮತ್ತೊಮ್ಮೆ ತನ್ನ ಆರ್ಭಟವನ್ನು ತೋರಿಸಲು ಸಜ್ಜಾಗಿದೆ. ಆದರೇ, ಭಾರತೀಯ ಹವಾಮಾನ ಇಲಾಖೆ ಸೆಪ್ಟಂಬರ್ 11 ರಿಂದ ಸೆಪ್ಟೆಂಬರ್ 15ರವರೆಗೂ ಭಾರೀ ಮಳೆ ಆಗಲಿದೆ ಎಂದು ಹವಾಮಾನ ವಿಜ್ಞಾನಿ ಸಿಎಸ್ ಪಾಟೀಲ್ ಲಯನ್ ಟಿವಿಗೆ ತಿಳಿಸಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಎಂದರೇ 65-115 ಮಿಮೀ ಬೀಳುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ಇದೆ. ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಿರುವುದರಿಂದ ಕೆಲವು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಮತ್ತು ಕೆಲವು…

Spread positive news
Read More

ಮೈಸೂರು ದಸರಾ ನೋಡ್ಬೇಕಾ? ಹಾಗಾದ್ರೆ ಈಗ್ಲೇ ಪಾಸ್‌ ಬುಕ್‌ ಮಾಡಿ

ಹಲೋ ರೈತರೇ ಇವತ್ತು ನಾವು ಒಂದು ಮುಖ್ಯವಾದ ವಿಷಯ ಬಗ್ಗೆ ಮಾತಾಡೋಣ. ನಾಡ ಹಬ್ಬ ದಸರಾ ಆರಂಭವಾಗೋಕೆ ಕೆಲವೇ ದಿನಗಳು ಬಾಕಿ ಇದೆ. ಮೈಸೂರು ದಸರಾ ಎಂದರೆ ಸಾಕು ಎಲ್ಲರ ಕಣ್ಣು ಅಗಲವಾಗುತ್ತದೆ. ಅದೆಷ್ಟೋ ಜನರು ಮೈಸೂರು ದಸರಾವನ್ನ ನೋಡಲು ರಾಜ್ಯದ ಮೂಲೆ ಮೂಲೆಗಳಿಂದ ಬರುತ್ತಾರೆ. ವಿವಿಧ ರಾಜ್ಯಗಳಿಂದ ಸಹ ಜನರು ದಸರಾ ನೋಡಲು ಬರುತ್ತಾರೆ. ಟಿಕೆಟ್ ಬುಕ್ ದರ ಎಷ್ಟು? ದಸರಾ ಗೋಲ್ಡ್ ಕಾರ್ಡ್ ₹6500, ಜಂಬೂಸವಾರಿ ಟಿಕೆಟ್ ₹3500 ಹಾಗೂ ಪಂಜಿನ ಕವಾಯತು ಟಿಕೆಟ್‌ಗೆ…

Spread positive news
Read More

2025 ರ ಕೊನೆಯ ಚಂದ್ರಗ್ರಹಣ, ಈ ವೇಳೆ ಏನು ಮಾಡಬೇಕು, ಮಾಡಬಾರದು ?

ಪ್ರಸಕ್ತ ಸಾಲಿನ ಎರಡನೇಯ ಮತ್ತು ಕೊನೆಯ ಚಂದ್ರಗ್ರಹಣವು ಸೆಪ್ಟಂಬರ್ 7 ರಂದು(ಭಾನುವಾರ) ಸಂಭವಿಸಲಿದೆ. ಭಾದ್ರಪದ ಮಾಸದ ಪೂರ್ಣಿಮಾ ತಿಥಿಯಂದು ಸಂಪೂರ್ಣ ಚಂದ್ರಗ್ರಹಣ ನಡೆಯಲಿದ್ದು, ಈ ಸಂದರ್ಭದಲ್ಲಿ ಚಂದ್ರನೂ ಸಂಪೂರ್ಣವಾಗಿ ಕೆಂಪು ಬಣ್ಣಕ್ಕೆ ತಿರುಗುತ್ತಾನೆ. ಈಹಿನ್ನೆಲೆಯಲ್ಲಿ ಇದನ್ನು ಬ್ಲಡ್ ಮೂನ್ ಡೇ ಎಂದೂ ಕರೆಯಲಾಗುತ್ತದೆ. ಈ ಸಂಪೂರ್ಣ ಚಂದ್ರಗ್ರಹಣವು ಭಾನುವಾರ ಬೆಳಗ್ಗೆ ಅಂದರೆ, ಸೆಪ್ಟಂಬರ್ 7, 2025ರಂದು ರಾತ್ರಿ 9:58ರಿಂದ ಪ್ರಾರಂಭವಾಗಿ ಸೆಪ್ಟೆಂಬರ್‌ 8, 2025 ರಂದು ಮಧ್ಯರಾತ್ರಿ 1:26ರವರೆಗೆ ಇರಲಿದೆ. ಭಾರತೀಯ ಕಾಲಮಾನದ ಪ್ರಕಾರ ಇದು ಸುಮಾರು…

Spread positive news
Read More

ಉಚಿತ ಹೋಲಿಗೆ ಯಂತ್ರ ವಿತರಣೆಗೆ ಅರ್ಜಿ ಆಹ್ವಾನ.

ಉಚಿತ ಹೋಲಿಗೆ ಯಂತ್ರ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮವು ಹಿಂದುಳಿದ ವರ್ಗಗಳ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಿದೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಯಾಗಲು ನೆರವಾಗುವ ಈ ಯೋಜನೆಗೆ ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನಾಂಕವಾಗಿದ್ದು, ಈ ಸಂಬಂಧ ಸರ್ಕಾರ ಅಧಿಸೂಚನೆ ಹೋರಡಿಸಿದೆ. ಗ್ರಾಮೀಣ ಪ್ರದೇಶದ ವಾರ್ಷಿಕ ಆದಾಯ 98,000 ರೂ. ಮತ್ತು ಪಟ್ಟಣ ಪ್ರದೇಶದ ವಾರ್ಷಿಕ ಆದಾಯ 1,20,000 ರೂ. ಒಳಗಿರಬೇಕು. 18 ರಿಂದ 55 ವರ್ಷ ವಯಸ್ಸಿನ ಮಹಿಳೆಯರು…

Spread positive news
Read More

ಮೊಬೈಲ್‌ನಲ್ಲಿ ಬೆಳೆ ವಿಮೆ ಸ್ಟೇಟಸ್ ಚೆಕ್ ಮಾಡುವ ವಿಧಾನ?

ಕಳೆದ ಮುಂಗಾರು, ಹಿಂಗಾರು ಮತ್ತು ಬೇಸಿಗೆ ಹಂಗಾಮಿನಲ್ಲಿ ನೀವು ಬೆಳೆ ವಿಮೆ ಮಾಡಿಸಿದ್ದರೆ ಮತ್ತು ನಿಮ್ಮ ಅರ್ಜಿಯು ವಿಮಾ ಕಂಪನಿಯಿಂದ ತಿರಸ್ಕೃತಗೊಂಡಿದ್ದರೆ, ಈ ಬಗ್ಗೆ ನೀವು ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ಈ ಮಾಹಿತಿಯನ್ನು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ. ಅವರ ಪ್ರಕಾರ, ನಮ್ಮ ತಾಲೂಕಿನಲ್ಲಿ ಒಟ್ಟು 4176 ಬೆಳೆ ವಿಮೆ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಒಂದು ವೇಳೆ ನಿಮ್ಮ ಅರ್ಜಿಯು ತಿರಸ್ಕೃತಗೊಂಡಿದ್ದರೆ ಮತ್ತು ನೀವು ಈ ಬಗ್ಗೆ ಮರು ಪರಿಶೀಲನೆಗೆ ಅರ್ಜಿ…

Spread positive news
Read More

Aadhar card : ನಿಮ್ಮ ಆಧಾರ್ ಕಾರ್ಡ್ ಸ್ಕ್ಯಾಮ್ ಆಗಿದೆಯಾ? ಚೆಕ್ ಮಾಡಿ!

Aadhar card ಆಧಾರ್ ಕಾರ್ಡ್ ಹೊಸ ಅಪ್ಡೇಟ್ ಸಾಮಾನ್ಯ ಜನರು ಈಗಲೇ ಮಾಡಿಸಿ. ಆಧಾರ್ ಕಾರ್ಡ್ ಕಡೆಯಿಂದ ಒಂದು ಹೊಸದಾದ ಅಪ್ಡೇಟ್ ಬಂದಿದೆ.ಆಧಾರ್ ಹೊಂದಿದ ಪ್ರತಿಯೊಬ್ಬರೂ ಈ ಹೊಸ ಅಪ್ಡೇಟ್ ಬಗ್ಗೆ ತಿಳಿದುಕೊಳ್ಳಬೇಕು. ಏಕೆಂದರೆ ಆಧಾರ್ ಕಾರ್ಡ್ ನಲ್ಲಿ ಬಹಳಷ್ಟು ಸ್ಕ್ಯಾಮ್ ನಡೆಯುತ್ತಿದ್ದು ನಿಮ್ಮ ಆಧಾರ್ ಕಾರ್ಡ್ ಕೂಡ ಸ್ಕ್ಯಾಮ್ ನಲ್ಲಿ ಇದೆಯಾ ಎಂದು ಆಧಾರ್ ಕಾರ್ಡ್ ಅನ್ನು ವೆರಿಫಿಕೇಷನ್ ಮಾಡಬಹುದು. ಆಧಾರ್ ಜಗತ್ತಿನಾದ್ಯಂತ ಅತಿ ದೊಡ್ಡ ಬಯೋಮೆಟ್ರಿಕ್ ಗುರುತಿನ ವ್ಯವಸ್ಥೆಯಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ…

Spread positive news
Read More