jayagondeyogendra

ದೇಶದಲ್ಲಿ ಇನ್ನೂ ಮುಂದೆ ಒಂದೇ ಹೆಸರಿನಲ್ಲಿ ಗೊಬ್ಬರ ಸಿಗುತ್ತದೆ. ಇಲ್ಲಿ ರೈತರಿಗೆ ಎಷ್ಟು ಸಬ್ಸಿಡಿ ದೊರೆಯಲಿದೆ ನೋಡಿ

ಏನಿದು ಒಂದು ದೇಶ ಒಂದೇ ಬ್ರ್ಯಾಂಡ್ ಅಲ್ಲಿ ರಸಗೊಬ್ಬರ? ಬನ್ನಿ ರಸಗೊಬ್ಬರ ವಿತರಣೆಯಲ್ಲಿ ಸರ್ಕಾರವು ತೆಗೆದುಕೊಂಡ ಬದಲಾವಣೆ ಬಗ್ಗೆ ತಿಳಿಯೋಣ. ಪ್ರೀಯ‌ ರೈತರೇ ರೈತರು ಕೃಷಿಯಲ್ಲಿ ಹೆಚ್ಚಿನ ಆದಾಯ ಪಡೆಯಲು ರಸಗೊಬ್ಬರ ಅವಶ್ಯಕತೆ ತುಂಬಾ ಇದೆ. ಅದೇ ರೀತಿ ಸರ್ಕಾರವು ಕೂಡ ರೈತರಿಗೆ ಗೊಬ್ಬರ ವಿತರಿಸಲು ಆರ್ಥಿಕ ಸಹಾಯ ಮಾಡುವ ನಿಟ್ಟಿನಲ್ಲಿ ಸಬ್ಸಿಡಿ ರೂಪದಲ್ಲಿ ಗೊಬ್ಬರ ವಿತರಣೆ ಮಾಡಲಾಗುತ್ತದೆ. ಈಗ PMBJP ಯೋಜನೆಯಡಿಯಲ್ಲಿ ಎಲ್ಲಾ ರಸಗೊಬ್ಬರಗಳು ದೇಶದಲ್ಲಿ ಎಲ್ಲಾ ರಸಗೊಬ್ಬರ ಉತ್ಪನ್ನಗಳ ಒಂದೇ ಬ್ರಾಂಡ್ ಅನ್ನು ತರಲು…

Spread positive news
Read More

60 ವರ್ಷ ವಯಸ್ಸು ಮೇಲ್ಪಟ್ಟವರಿಗೆ ಸರ್ಕಾರದಿಂದ ಪ್ರತಿ ವರ್ಷ 15000ರೂಪಾಯಿ ಕೂಡಲೇ ಅರ್ಜಿ ಸಲ್ಲಿಸಿ

ಪ್ರೀಯ ಸಾರ್ವಜನಿಕರೇ ಸರ್ಕಾರವು ಮತ್ತೋಂದು ಹೊಸ ಹೆಜ್ಜೆ ಇಟ್ಟಿದೆ. ಜನರ ಹಿತಾಸಕ್ತಿ ಬಯಸಿ ಜನರ ಒಳಿತಿಗಾಗಿ ಮತ್ತೋಂದು ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು ಕರ್ನಾಟಕದ ಹಿರಿಯ ನಾಗರಿಕರಿಗೆ ಮಾಸಿಕ ಪಿಂಚಣಿ ರೂಪದಲ್ಲಿ ಆರ್ಥಿಕ ನೆರವು ನೀಡಲು ಕರ್ನಾಟಕ ಸರ್ಕಾರ ಸಂಧ್ಯಾ ಸುರಕ್ಷಾ ಯೋಜನೆ ಪ್ರಾರಂಭಿಸಿದೆ. ಅಂದರೆ, ಇಳಿವಯಸ್ಸಿನಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಹಿರಿಯ ಜೀವಿಗಳಿಗೆ ಭದ್ರತೆ ಒದಗಿಸುವ ಉದ್ದೇಶದಿಂದ 2007-08ರಿಂದ ಸಂಧ್ಯಾ ಸುರಕ್ಷಾ ಯೋಜನೆ ಜಾರಿಗೆ ತರಲಾಗಿದೆ. ಈ ರಾಜ್ಯ ಸರ್ಕಾರವು ಎಲ್ಲ ಹಿರಿಯ ನಾಗರಿಕರ ಪರವಾಗಿ ನಿಂತು…

Spread positive news
Read More

ಪ್ರತಿ ಎಕರೆಗೆ 100ಟನ್ ಕಬ್ಬು ಉತ್ಪಾದನೆ ಮಾಹಿತಿ, ಯಾವ ವಿಧಾನ ಅಳವಡಿಸಿಕೊಳ್ಳಬೇಕು

ಕಬ್ಬಿನ ಬಗ್ಗೆ ಸಂಪೂರ್ಣ ಮಾಹಿತಿ ಬೇಕೆ? ಬನ್ನಿ ಸಂಪೂರ್ಣ ಕಬ್ಬಿನ ಬೇಸಾಯ ಪದ್ಧತಿ ತಿಳಿಯೋಣ. ಜಗತ್ತಿನ ಕಬ್ಬು ಬೆಳೆಯುವ ಎಲ್ಲಾ ದೇಶಗಳಲ್ಲಿ ಕುಳೆ ಕಬ್ಬು ಬೆಳೆಯುವುದು ಸಾಮಾನ್ಯವಾಗಿದೆ. ಆದರೆ ಕುಳೆ ಬೆಳೆಯ ಸಂಖ್ಯೆ ಪ್ರಮಾಣ ಮತ್ತು ಇಳುವರಿ ಬೇರೆ ಬೇರೆ ದೇಶಗಳಲ್ಲಿ ವಿಭಿನ್ನವಾಗಿರುತ್ತದೆ. ಹವಾಯಿ ಮತ್ತು ಜಾವಾ ದೇಶಗಳಲ್ಲಿ ಕೆಲವು ಭಾಗಗಳಲ್ಲಿ ಕುಳೆ ಕಬ್ಬು ಬೆಳೆಯುವುದಿಲ್ಲ. ಆದರೆ ಐದು ಕುಳೆ ಬೆಳೆಯನ್ನು ಮಾರಿಷಸ್ ಮತ್ತು ಎಂಟು ಕುಳೆ ಬೆಳೆಯನ್ನು ಥೈವಾನ್ ದೇಶಗಳಲ್ಲಿ ಬೆಳೆಯುತ್ತಾರೆ. ಭಾರತದಲ್ಲಿ ಸಾಮಾನ್ಯವಾಗಿ 1-2…

Spread positive news
Read More

ಕೃಷಿಯಲ್ಲಿ ಎರೆಹುಳುವಿನ ಮಹತ್ವ ಹಾಗೂ ಉಪಯೋಗ

ಪ್ರೀಯ ರೈತರೇ ಯಾವುದೇ ಖರ್ಚು ಇಲ್ಲದೆ ಕೃಷಿಯಲ್ಲಿ ಆದಾಯ ಹೆಚ್ಚಿಸಬೇಕೆ? ಹಾಗಾದರೆ ಬನ್ನಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಪಡೆಯಬಹುದು ಎಂಬುದನ್ನು ತಿಳಿಯೋಣ. ರೈತ ಮಿತ್ರರೇ ದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಸಮಯದಲ್ಲಿ ರೈತರಿಗೆ ಬೆಳೆಗಳಿಗೆ ಪೋಷಕಾಂಶ ಒದಗಿಸುವ ಕೆಲಸ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಹಾಗೂ ರೈತರಿಗೆ ರಾಸಾಯನಿಕ ಗೊಬ್ಬರ ಸಮರ್ಪಕವಾಗಿ ಬಳಸಲು ಆಗುತ್ತಿಲ್ಲ, ರೈತರು ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರ ಬಳಸುತ್ತಿದ್ದಾರೆ. ಅದಕ್ಕಾಗಿ ರಾಸಾಯನಿಕ ಗೊಬ್ಬರ ಹೆಚ್ಚಿಗೆ ಬಳಸುವುದರಿಂದ ಭೂಮಿ ಹಾಳಾಗುತ್ತದೆ….

Spread positive news
Read More

ಕೃಷಿಯಲ್ಲಿ ನ್ಯಾನೋ ಯೂರಿಯಾ ಗೊಬ್ಬರ ಮಹತ್ವ, ಹಾಗೂ ಹೇಗೆ ಉಪಯೋಗಿಸಬೇಕು.

ಏನಿದು ನ್ಯಾನೋ ಯೂರಿಯಾ? ಇದರ ಉಪಯೋಗ ಏನು? ಇದು ಒಂದು ಸಣ್ಣ ಸಣ್ಣ ಕಣಗಳಿಂದ ಕೂಡಿದ ದ್ರವ ರೂಪದ ಗೊಬ್ಬರ. ಇದು ಶೇ.4ರಷ್ಟು ನ್ಯಾನೋ ಸಾರಜನಕ ಕಣಗಳನ್ನು ಹೊಂದಿದೆ. ಸುಮಾರು 50 ಕೆಜಿ ಬ್ಯಾಗ್‍ನ ರಸಗೊಬ್ಬರ ಬಳಕೆ ಮಾಡುವಷ್ಟು ಜಾಗದಲ್ಲಿ ಕೇವಲ 250 ಮಿ. ಲೀ.ನಷ್ಟು ನ್ಯಾನೋ ಯೂರಿಯಾ ಬಳಕೆ ಮಾಡಿದರೆ ಸಾಕು. ಇದರಿಂದ ರೈತರಿಗೆ ಸಾಗಣೆ ವೆಚ್ಚ ಉಳಿಯುತ್ತದೆ. ಉತ್ಪಾದನಾ ವೆಚ್ಚ ಕಡಿಮೆಯಾಗುವ ಕಾರಣ ಹಣವೂ ಉಳಿತಾಯವಾಗುತ್ತದೆ. ಭೂಮಿಗೆ ಬಳಸುವ ಯೂರಿಯಾ ರಸಗೊಬ್ಬರದಲ್ಲಿ ಬೆಳೆಗಳಿಗೆ ಶೇ.20…

Spread positive news
Read More

ನಿಮ್ಮ ಮೋಬೈಲ್ ನಿಂದಲೇ ಕೃಷಿ ಹವಾಮಾನದ ಸಂಪೂರ್ಣ ಮಾಹಿತಿ ಕೊಡುವ ಅಪ್ಲಿಕೇಶನ್ ಇಲ್ಲಿದೆ

ಮೊಬೈಲ್ ನಲ್ಲಿಯೇ ಹವಾಮಾನ ವರದಿ ತಿಳಿಯಲು ಸುಲಭ ದಾರಿ ಇದೆಯೇ? ಬನ್ನಿ ಮೊಬೈಲ್ ಮುಖಾಂತರ ವಾತಾವರಣದ ಬದಲಾವಣೆ ಬಗ್ಗೆ ಸಂಪೂರ್ಣ ತಿಳಿಯೋಣ. ಹವಾಮಾನ ಒಂದು ನೈಸರ್ಗಿಕ ಸಂಪನ್ಮೂಲವಾಗಿದ್ದು ಕೃಷಿ ಯೋಜನೆ ಮತ್ತು ಬೆಳೆ ನಿರ್ವಹಣೆಯಲ್ಲಿ ಪ್ರಾಥಮಿಕ ಸಂಪನ್ಮೂಲವಾಗಿ ಪರಿಗಣಿಸಲಾಗಿದೆ. ಬೆಳೆಯ ಬೆಳೆವಣಿಗೆ, ಅಭಿವೃದ್ಧಿ ಮತ್ತು ಇಳುವರಿಗೆ ಸಂಬಂಧಿಸಿದ ಪ್ರತಿಯೊಂದು ಬೆಳೆ ಪ್ರಕ್ರಿಯೆಯು ಹವಾಮಾನದಿಂದ ಪ್ರಭಾವಿತವಾಗಿರುತ್ತದೆ. ಅದೇ ರೀತಿ ಬಿತ್ತನೆಯಿಂದ ಹಿಡಿದು ಕೊಯ್ದು ಮತ್ತು ಕೊಲ್ಲೋತ್ತರ ಚಟುವಟಿಕೆಗಳು ಹವಾಮಾನದಿಂದ ಪ್ರಭಾವಿತವಾಗಿರುತ್ತವೆ. ಬೆಳೆಗಳಿಗೆ ಬರುವ ವಿವಿಧ ಪೀಡೆಗಳ ಬಾಧೆ ಹವಾಮಾನವನ್ನು…

Spread positive news
Read More