ಅರಿಶಿಣ, ನಿಂಬೆ, ಅಣಬೆ, ಕೃಷಿಗೆ ಆದ್ಯತೆ! ಕೈ ತುಂಬಾ ಲಾಭ ಪಡಿತಿದ್ದಾರೆ ಈ ರೈತರು

ಅಕ್ಕಿ, ಜೋಳ, ರಾಗಿ, ಗೋಧಿಯಂತಹ ಸಾಂಪ್ರದಾಯಿಕ ಬೆಳೆಗಳಿಗಿಂತ ಮಸಾಲೆ ಪದಾರ್ಥಗಳು, ವಿಭಿನ್ನ ಹಣ್ಣುಗಳು, ತರಕಾರಿಗಳಂತಹ ಕೃಷಿ ವಿಧಾನ ರೈತರಿಗೆ ಲಾಭದಾಯಕವಾಗಿದೆ. ಹೆಚ್ಚಿನ ಲಾಭ ಮತ್ತು ದೀರ್ಘಾವಧಿಯ ಇಳುವರಿಯನ್ನು ಇವುಗಳು ನೀಡುವ ಕಾರಣ ರೈತರಿಗೆ ನಷ್ಟದ ಮಾತಿಲ್ಲ. ಸಾಂಪ್ರದಾಯಿಕ ಬೆಳೆ ಬೆಳೆದು ಲಾಭವನ್ನೇ ನೋಡದ ರೈತರು ವಿಭಿನ್ನ ಬೆಳೆ ಬೆಳೆಯುವ ಮೂಲಕ ಕೃಷಿಯಲ್ಲಿ ಲಾಭದ ಸಿಹಿ ಕಾಣುತ್ತಿದ್ದಾರೆ. ಅರಿಶಿಣ, ಅಲೋವೆರಾದಂತಹ ಔಷಧಿ ಮತ್ತು ಮಸಾಲೆ ಪದಾರ್ಥಗಳನ್ನು ಬೆಳೆದು ಕೈ ತುಂಬಾ ಲಾಭ ಗಳಿಸಿರುವ ಐದು ರೈತರ ಬಗ್ಗೆ ನೋಡೋಣ…

Spread positive news
Read More