ಗೃಹಲಕ್ಷ್ಮಿ ಹಣ ಬಂದಿಲ್ವಾ! ಬೇಗನೆ ಹೀಗೆ ಮಾಡಿ

ಆತ್ಮೀಯ ಓದುಗರೇ, ಸರ್ಕಾರದ ಜನಾಕರ್ಷಿತ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯು ಎಲ್ಲ ಜನರ ಮನವನ್ನು ಮುಟ್ಟಿದೆ. ಎಷ್ಟೋ ಕುಟುಂಬಗಳಿಗೆ ಅಷ್ಟು ಇಷ್ಟ ಸಹಾಯವಾಗಿ ಈ ಯೋಜನೆಯು ಆಧಾರ ಸ್ತಂಭವಾಗಿದೆ. ಆದರೆ ಕಳೆದು 7-8 ತಿಂಗಳಿನಿಂದ ಈ ಯೋಜನೆಯು ಜನರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ತಾಂತ್ರಿಕ ದೋಷ ಹಾಗೂ ಜನರಿಗೆ ಸರಿಯಾದ ಮಾಹಿತಿಯು ಸಿಗುತ್ತಿಲ್ಲ. ಹಾಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಒಂದು ಒಳ್ಳೆಯ ತಂತ್ರಜ್ಞಾನವನ್ನು ಈ ಯೋಜನೆಯೊಂದಿಗೆ ಕೂಡಿಸಿದ್ದಾರೆ. ಈ ಮಹತ್ತರ ಬದಲಾವಣೆ…

Spread positive news
Read More

ಏ.8ರವರೆಗೆ 18 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೇಸಿಗೆಯ ಬಿಸಿಲಿನಿಂದ ಕಂಗೆಟ್ಟಿರುವ ಕರ್ನಾಟಕದ ಜನತೆಗೆ ಸಿಹಿಸುದ್ದಿ. ಏಪ್ರಿಲ್ 8ರವರೆಗೆ ರಾಜ್ಯದ 18 ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಕುರಿತು ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಲಿದೆ? ಇಲ್ಲಿದೆ ಸಂಪೂರ್ಣ ವರದಿ. ರಾಜ್ಯದ 18 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ: ಹವಾಮಾನ ಇಲಾಖೆ ಎಚ್ಚರಿಕೆಬೇಸಿಗೆಯ ಬಿಸಿಲಿನ ಬೇಗೆಯಿಂದ ಕಂಗೆಟ್ಟಿರುವ ಕರ್ನಾಟಕದ ಜನತೆಗೆ ಭಾರತೀಯ ಹವಾಮಾನ ಇಲಾಖೆ (IMD) ತಂಪಾದ ಸುದ್ದಿಯೊಂದನ್ನು ನೀಡಿದೆ. ರಾಜ್ಯದಲ್ಲಿ ವಾತಾವರಣ ದಿಢೀರ್ ಬದಲಾವಣೆಯಾಗಿದ್ದು, ಏಪ್ರಿಲ್ 8ರವರೆಗೆ…

Spread positive news
Read More

ನಿಮ್ಮ ಜಮೀನಿನ ಈ ದಾಖಲೆಗಳನ್ನು ತಪ್ಪದೇ ಮನೆಯಲ್ಲಿ ಇಟ್ಟುಕೊಳ್ಳಲೇಬೇಕು.!

ನಿಮ್ಮ ಜಮೀನಿನ ಈ ದಾಖಲೆಗಳು ತಪ್ಪದೇ ಮನೆಯಲ್ಲಿ ಇಟ್ಟುಕೊಳ್ಳಿ: ರೈತರಿಗಾಗಿ ಜಮೀನು ಎನ್ನುವುದು ಕೇವಲ ಆಸ್ತಿಯಲ್ಲ, ಅದು ರೈತನ ಜೀವನಾಡಿ. ಆದರೆ, ಸರಿಯಾದ ದಾಖಲೆಗಳಿಲ್ಲದಿದ್ದರೆ ಅಥವಾ ದಾಖಲೆಗಳಲ್ಲಿ ಸಣ್ಣ ತಪ್ಪಿದ್ದರೂ ಸಹ ಭವಿಷ್ಯದಲ್ಲಿ ಕೋರ್ಟ್-ಕಚೇರಿ ಅಲೆಯುವ ಪರಿಸ್ಥಿತಿ ಬರಬಹುದು. ಆದ್ದರಿಂದ, ಪ್ರತಿಯೊಬ್ಬ ಭೂ ಮಾಲೀಕರು ತಮ್ಮ ಬಳಿ ಇಟ್ಟುಕೊಳ್ಳಲೇಬೇಕಾದ ಪ್ರಮುಖ ದಾಖಲೆಗಳು ಯಾವುವು ಎಂಬ ಮಾಹಿತಿ ಇಲ್ಲಿದೆ. 1. ಪಹಣಿ ಅಥವಾ ಆರ್.ಟಿ.ಸಿ (RTC – Record of Rights, Tenancy and Crops) ಇದು ಜಮೀನಿನ…

Spread positive news
Read More

ಮನೆಯಲ್ಲೇ ಕುಳಿತು ‘ಭೂಮಿ’ ಪೋರ್ಟಲ್ ಮೂಲಕ ಜಮೀನಿನ ದಾಖಲೆ

ಸಂಪೂರ್ಣ ಮಾರ್ಗದರ್ಶಿಭೂಮಿ ಅಥವಾ ಜಮೀನು ಪ್ರತಿಯೊಬ್ಬರ ಬದುಕಿನ ಪ್ರಮುಖ ಆಸ್ತಿ. ಹಿಂದೆಲ್ಲಾ ಜಮೀನಿನ ಒಂದು ಸಣ್ಣ ದಾಖಲೆ ಪಡೆಯಬೇಕು ಎಂದರೂ ತಾಲೂಕು ಕಚೇರಿ, ನಾಡಕಚೇರಿ ಅಥವಾ ವಿಲೇಜ್ ಅಕೌಂಟೆಂಟ್ (VA) ಕಚೇರಿಗಳಿಗೆ ಅಲೆದಾಡಬೇಕಿತ್ತು. ಆದರೆ, ಇಂದಿನ ಡಿಜಿಟಲ್ ಯುಗದಲ್ಲಿ ಇದೆಲ್ಲವೂ ಬದಲಾಗಿದೆ. ಕರ್ನಾಟಕ ಸರ್ಕಾರವು ಜಾರಿಗೆ ತಂದಿರುವ ‘ಭೂಮಿ ಪೋರ್ಟಲ್’ (Bhoomi Portal) ಮೂಲಕ ರೈತರು ಮತ್ತು ಜಮೀನು ಮಾಲೀಕರು ಮನೆಯಲ್ಲೇ ಕುಳಿತು ತಮ್ಮ ಜಮೀನಿನ ಎಲ್ಲಾ ದಾಖಲೆಗಳನ್ನು ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್ ಮೂಲಕ ಸುಲಭವಾಗಿ ಪಡೆಯಬಹುದು….

Spread positive news
Read More

‘ಗ್ಯಾಸ್ ಸಿಲಿಂಡರ್’ ಬುಕ್ಕಿಂಗ್ ಗೆ ಹೊಸ ಮಾರ್ಗಸೂಚಿ ಪ್ರಕಟ, ಈ ನಿಯಮಗಳ ಪಾಲನೆ ಕಡ್ಡಾಯ

ದೇಶದಲ್ಲಿ LPG ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಬುಕಿಂಗ್ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿವೆ. ಹೊಸ ನಿಯಮದ ಪ್ರಕಾರ, ಒಬ್ಬ ಗ್ರಾಹಕರು ಇನ್ನು ಮುಂದೆ ಮಿತಿಯಿಲ್ಲದೆ ಸಿಲಿಂಡರ್ ಪಡೆಯಲು ಸಾಧ್ಯವಿಲ್ಲ. ಹೌದು. ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್‌ಗಳ ಅಕ್ರಮ ಸಾಗಾಟ ತಡೆಯಲು ಮತ್ತು ಪಾರದರ್ಶಕ ವಿತರಣೆ ಖಚಿತಪಡಿಸಲು ಕೇಂದ್ರ ಸರ್ಕಾರ ಹಾಗೂ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿವೆ. ಈ ಹೊಸ ನಿಯಮದ ಅನ್ವಯ, ಒಬ್ಬ…

Spread positive news
Read More

ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್ : ಇನ್ಮುಂದೆ ‘ಆಟೋ ಮ್ಯುಟೇಷನ್’ ಮೂಲಕವೇ ಖಾತೆ ಬದಲಾವಣೆ !

ಕರ್ನಾಟಕದಲ್ಲಿ ಆಸ್ತಿ ಖರೀದಿ ಮಾಡಿದ ನಂತರ ಅಥವಾ ಪಿತ್ರಾರ್ಜಿತ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಳ್ಳಲು ಕಚೇರಿಗಳಿಗೆ ಅಲೆಯುವುದು ಇನ್ಮುಂದೆ ಇತಿಹಾಸವಾಗಲಿದೆ. ರಾಜ್ಯ ಸರ್ಕಾರವು ಆಸ್ತಿ ಮಾಲೀಕರಿಗೆ ಬಿಗ್ ರಿಲೀಫ್ ನೀಡಿದ್ದು, ‘ಆಟೋ ಮ್ಯುಟೇಷನ್’ (Auto Mutation) ಪ್ರಕ್ರಿಯೆಯನ್ನು ಜಾರಿಗೆ ತಂದಿದೆ. ಈ ಹೊಸ ವ್ಯವಸ್ಥೆಯಿಂದಾಗಿ ಪಹಣಿ (RTC) ಅಥವಾ ಖಾತೆ ಬದಲಾವಣೆ ಪ್ರಕ್ರಿಯೆ ಅತ್ಯಂತ ಸುಲಭ ಮತ್ತು ಪಾರದರ್ಶಕವಾಗಲಿದೆ. ಏನಿದು ಆಟೋ ಮ್ಯುಟೇಷನ್? (What is Auto Mutation?) ಸಾಮಾನ್ಯವಾಗಿ ಆಸ್ತಿ ನೋಂದಣಿಯಾದ ನಂತರ, ಕಂದಾಯ ದಾಖಲೆಗಳಲ್ಲಿ…

Spread positive news
Read More

ಮನೆಯಲ್ಲೇ ಕುಳಿತು ಜಾತಿ, ಆದಾಯ, ನಿವಾಸಿ ದೃಢೀಕರಣ ಪ್ರಮಾಣಪತ್ರ ಪಡೆಯುವ ಸೌಲಭ್ಯ ಜಾರಿ

ಮನೆಯಲ್ಲೇ ಕುಳಿತು ಜಾತಿ, ಆದಾಯ ಮತ್ತು ನಿವಾಸಿ ದೃಢೀಕರಣ ಪತ್ರ ಪಡೆಯಿರಿ: ಇಲ್ಲಿದೆ ಸಂಪೂರ್ಣ ಮಾಹಿತಿ! ಕರ್ನಾಟಕ ಸರ್ಕಾರದ ಡಿಜಿಟಲೀಕರಣದ ಭಾಗವಾಗಿ ಈಗ ಸಾರ್ವಜನಿಕರು ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. ಜಾತಿ ಪ್ರಮಾಣಪತ್ರ (Caste Certificate), ಆದಾಯ ಪ್ರಮಾಣಪತ್ರ (Income Certificate) ಮತ್ತು ನಿವಾಸಿ ದೃಢೀಕರಣ ಪತ್ರಗಳನ್ನು (Residence Certificate) ಇನ್ಮುಂದೆ ನಿಮ್ಮ ಮನೆಯಲ್ಲೇ ಕುಳಿತು ಸುಲಭವಾಗಿ ಪಡೆಯಬಹುದು. ಸರ್ಕಾರವು ‘ಸೇವಾ ಸಿಂಧು’ ಮತ್ತು ‘ನಾಡಕಚೇರಿ’ ಪೋರ್ಟಲ್‌ಗಳ ಮೂಲಕ ಈ ಸೇವೆಗಳನ್ನು ಸಂಪೂರ್ಣವಾಗಿ ಆನ್‌ಲೈನ್ ಮಾಡಿದೆ. ಇದರಿಂದ ಸಮಯ…

Spread positive news
Read More

ಬೇಸಿಗೆಯಲ್ಲಿ ಬೆಳೆಯಬಹುದಾದ ಹತ್ತು ತರಕಾರಿಗಳು

ಭಾರತ ದೇಶ ಕೃಷಿ ಪ್ರಧಾನವಾದ ದೇಶ ಆದರೂ ಇನ್ನು ಬಹುತೇಕ ಕೃಷಿ ಪ್ರದೇಶವು ಮಳೆ ಆಶ್ರಯದಲ್ಲಿ ಇದೆ. ಈಗ ಜನವರಿ ಇನ್ನೇನು ಹಿಂಗಾರು ಹಂಗಾಮು ಮುಗಿದು ಬೇಸಿಗೆ ಪ್ರಾರಂಭವಾಗುವುದರಲ್ಲಿ ಇದೆ. ಜನವರಿ ಮಧ್ಯದಲ್ಲಿ ಸಂಕ್ರಾತಿ ಹಬ್ಬ ಆಚರಣೆ ಮಾಡಿದ ನಂತರ ಸಾವಕಾಶವಾಗಿ ಬೇಸಿಗೆ ಶುರುವಾಗುವುದು. ಬೇಸಿಗೆಯಲ್ಲಿ ಸಾಮಾನ್ಯವಾಗಿ ತರಕಾರಿ ಉತ್ಪಾದನೆ ಕಡಿಮೆ ಆಗಿ ಬೆಲೆ ಹೆಚ್ಚಾಗುವುದು ಕಳೆದ ಹಲವಾರು ದಶಕಗಳಿಂದ ಕಂಡುಬಂದ ವಿಶ್ಲೇಷಣೆ. ಈ ದಿಶೆಯಲ್ಲಿ ರೈತರು ಸ್ವಲ್ಪ ಆಲೋಚನೆ ಮಾಡಿ ಬೇಸಿಗೆ ಹಂಗಾಮಿಗೆ ಸೂಕ್ತ ತರಕಾರಿ…

Spread positive news
Read More

ಭೂ ಅತಿಕ್ರಮಣ ಮಾಡಿದರೆ ಇಲ್ಲಿದೆ ಪರಿಹಾರ

ರಾಜ್ಯದ ಲಕ್ಷಾಂತರ ರೈತರ ದಶಕಗಳ ಕಾಲದ ಕನಸನ್ನು ನನಸು ಮಾಡಲು ಸರ್ಕಾರ ಮುಂದಾಗಿದೆ. ದರಖಾಸ್ತು ಮೂಲಕ ಮಂಜೂರಾದ ಜಮೀನುಗಳ ಪೋಡಿ ಪ್ರಕ್ರಿಯೆಯನ್ನು ಅತ್ಯಂತ ಸರಳಗೊಳಿಸಲಾಗಿದ್ದು, ಇನ್ಮುಂದೆ ಕೇವಲ ಎರಡು ಪ್ರಮುಖ ದಾಖಲೆಗಳಿದ್ದರೂ ರೈತರು ಪೋಡಿ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಏನಿದು ಭೂ ಅತಿಕ್ರಮಣ? ಮತ್ತೊಬ್ಬರ ಮಾಲೀಕತ್ವದ ಭೂಮಿ ಅಥವಾ ಆಸ್ತಿಯನ್ನು ಕಾನೂನುಬಾಹಿರವಾಗಿ, ತಪ್ಪು ಉದ್ದೇಶದಿಂದ ತನ್ನ ಸುಪರ್ದಿಗೆ ತೆಗೆದುಕೊಳ್ಳುವುದೇ ಭೂ ಅತಿಕ್ರಮಣ (Land Encroachment). ಇದನ್ನು ತಡೆಯಲು ಜಮೀನು ಖರೀದಿಸಿದ ತಕ್ಷಣ ಗಡಿ ಗುರುತಿಸಿ ಗೋಡೆ ನಿರ್ಮಿಸುವುದು…

Spread positive news
Read More

ಮಾ.13 ರಂದು ಪಿಎಂ ಕಿಸಾನ್ 2000 ಹಣ ಜಮಾ.

ಪ್ರೀಯ ರೈತರೇ ನಿಮಗೊಂದು ಸಂತಸದ ಸುದ್ದಿ. ತರನ್ನು (Farmers) ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆ (PM Kisan Samman Scheme) ಕೂಡಾ ಒಂದು. ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆಯ 2000 ರೂಪಾಯಿಗಳು 13 ಮಾರ್ಚ್ 2026 ಸಾಯಂಕಾಲ 5 ಗಂಟೆಗೆ ಬಿಡುಗಡೆ ಆಗಲಿದೆ. ಎಲ್ಲಾ ರೈತರೂ ಬೇಗನೆ fid ಈ KYC ಮತ್ತು ಪಿಎಂ ಕಿಸಾನ್ ಈ KYC ಮಾಡಿಸಿಕೊಳ್ಳಿ…

Spread positive news
Read More