
ಸೇಬು ಬೆಳೆದು ಮೋದಿ ಮನಗೆದ್ದ ಮುಧೋಳ ರೈತ
ರೈತರೇ ನಮ್ಮ ದೇಶ ಕೃಷಿ ವಲಯ ದೇಶ. ರೈತನಿಲ್ಲದೆ ಈ ಜಗತ್ತಿಲ್ಲ ಎಂಬಂತೆ ನಮ್ಮ ಕರ್ನಾಟಕದ ರೈತರು ಸಹ ಹೊಸ ಹೊಸ ಪದ್ದತಿ. ಬಳಸಿ ಯಾರೂ ಮಾಡಿರದ ಸಾಹಸ ಮಾಡೀತ್ತಿದ್ದಾರೆ. ಅದೇ ರೀತಿ ಇವತ್ತು ನಮ್ಮ ಕರ್ನಾಟಕದ ಮುಧೋಳ ರೈತ ಸೇಬು ಬೆಳೆದು ರೈತರಿಗೆ ಮಾದರಿಯಾಗಿದ್ದಾರೆ. ಕೃಷಿ ಹಿಮದ ಪ್ರದೇಶದಲ್ಲಷ್ಟೇ ಭರಪೂರ ಸೇಬು ಬೆಳೆಬಹುದು (Apple cultivation) ಎಂಬ ಕಲ್ಪನೆಯಿದೆ. ಆದರೆ, ಬಿಸಿಲ ನಾಡಿನಲ್ಲಿ ಸೇಬು ಬೆಳೆಯುವ ಮೂಲಕ ಅಚ್ಚರಿ ಮೂಡಿಸಿರುವ ಶ್ರೀಶೈಲ ತೇಲಿ ಅವರು. ಕಳೆದ…