ಗೃಹ ಜ್ಯೋತಿ ಯೋಜನೆ ಪ್ರಾರಂಭ, ಅರ್ಜಿ ಫಾರ್ಮ್ ಇಲ್ಲಿದೆ

200 ಯೂನಿಟ್ ವಿದ್ಯುತ್ ಉಚಿತ ಪಡೆಯಲು ನೊಂದಣಿ ಆರಂಭ ಯಾವಾಗ? ಹಾಗಾದರೆ ಬನ್ನಿ ಹೇಗೆ ನೊಂದಣಿ ಮಾಡಬೇಕು ಎಂದು ತಿಳಿಯೋಣ. ಪ್ರೀಯ ರೈತರೇ ನೀವು ನೋಡುತ್ತಿದ್ದಂತೆ ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 5 ಗ್ಯಾರಂಟಿ ಯೋಜನೆಗಳಿಗೆ ಗ್ರಿನ್ ಸಿಗ್ನಲ್ ನೀಡಿದ್ದು, ಈಗಾಗಲೇ ರಾಜ್ಯದಲ್ಲಿ ಇರುವ ಸಾರ್ವಜನಿಕರಿಗೆ 2೦0 ಯೂನಿಟ್ ಉಚಿತ ವಿದ್ಯುತ್ ನೀಡಲು ತೀರ್ಮಾನಿಸಲಾಗಿದೆ. ನಾಳೆಯಿಂದ ಅಂದರೆ ಜೂನ್ 18 ರಿಂದ ನೊಂದಣಿ ಆರಂಭ ಆಗುತ್ತದೆ. ಗೃಹ ಜ್ಯೋತಿನೋಂದಣಿ ಆರಂಭ ಯಾವಾಗ? ‘ಗೃಹಜ್ಯೋತಿ’ಯೋಜನೆಯ ನೋಂದಣಿ ಇದೇ…

Spread positive news
Read More

ಮುಂದಿನ ಎರಡು ದಿನಗಳಲ್ಲಿ ಈ ಜಿಲ್ಲೆಗಳಲ್ಲಿ ಆಣೆಕಲ್ಲು ಮಳೆಯಾಗಲಿದೆ, ಯಾವ ಜಿಲ್ಲೆಯಲ್ಲಿ ಎಂದು ಕೂಡಲೇ ನೋಡಿ

ಮುಂದಿನ ಎರಡು ದಿನಗಳಲ್ಲಿ ಈ ಜಿಲ್ಲೆಯಲ್ಲಿ ಭಾರಿ ಮಳೆಯಾಗಲಿದೆ? ಬನ್ನಿ ಯಾವ ಯಾವ ಜಿಲ್ಲೆಯಲ್ಲಿ ಎಂದು ಸಂಪೂರ್ಣ ಮಾಹಿತಿ ತಿಳಿಯೋಣ. ಕರ್ನಾಟಕ ರಾಜ್ಯದಲ್ಲಿ ಪ್ರಕೃತಿ ಹಲವಾರು ಬದಲಾವಣೆಗಳನ್ನು ಕಂಡಿದೆ. ಬೇಸಿಗೆ ಕಾಲ, ಮಳೆಗಾಲ, ಎನ್ನದೆ ಹವಾಮಾನ ನಿರಂತರ ಬದಲಾವಣೆಗಳನ್ನು ಕಂಡಿದೆ. ದಿನಗಳು ಕಳೆದಂತೆ ಹಲವಾರು ನೈಸರ್ಗಿಕ ವಿಕೋಪ ಕಂಡುಬಂದಿದೆ. ಹಾಗಾಗಿ ರೈತರು ಸಹ ಹವಾಮಾನ ಬದಲಾವಣೆಗೆ ತಮ್ಮ ಕೃಷಿ ಚಟುವಟಿಕೆಗಳ ಬಗ್ಗೆ ಗಮನಹರಿಸಬೇಕು. ಸದ್ಯದಲ್ಲಿ ಉಸ್ತುವಾರಿ ಕೇಂದ್ರವು ಮುಂದಿನ ಎರಡು (2) ರಾಜ್ಯದ ವಿವಿಧ ಭಾಗಗಳಲ್ಲಿ ಸಾಧಾರಣದಿಂದ…

Spread positive news
Read More