ಹಿಂಗಾರು ಬೆಳೆ ಸಮೀಕ್ಷೆ 2025 ಆರಂಭ ಈಗ ನಿಮ್ಮ ಮೋಬೈಲ್ ನಲ್ಲಿ.

ಪ್ರೀಯ ರೈತರೇ ಇವತ್ತು ನಾವು ಒಂದು ಮುಖ್ಯವಾದ ವಿಷಯದ ಬಗ್ಗೆ ಚರ್ಚಿಸೋಣ ಬನ್ನಿ. ಈಗಾಗಲೇ ಸರ್ಕಾರವು ಕೈಗೊಂಡಿರುವ ಬೆಳೆ ವಿಮೆ ಬಗ್ಗೆ ಮಾಹಿತಿ ಪಡೆಯೋಣ. ಹಿಂಗಾರು ಬೆಳೆ 2024-25 ಸಮೀಕ್ಷೆ ಆರಂಭ. ರೈತರೇ ನೀವು ಕೂಡ ನಿಮ್ಮ ಮೊಬೈಲಿನಲ್ಲಿ ಬೆಳೆ ಸಮೀಕ್ಷೆ ಮಾಡಬಹುದು. ಹಿಂಗಾರು ಬೆಳೆಗಳ ಬೆಳೆ ಸಮೀಕ್ಷೆ ಬಹಳ ಮುಖ್ಯ ಹಾಗೂ ಬೆಳೆ ಸಮೀಕ್ಷೆ ಮಾಡುವುದರಿಂದ ಬೆಳೆವಿಮೆ ಹಣ ಪಡೆಯಬಹುದು. ಹಾಗೂ ಬೆಳೆಹಾನಿ ಪರಿಹಾರ ಸಹ ಸರ್ಕಾರವು ಬಿಡುಗಡೆ ಮಾಡುತ್ತದೆ. ಬನ್ನಿ ನಿಮ್ಮ ಮೊಬೈಲಿನಲ್ಲಿ ನೀವು…

Spread positive news
Read More

ಬೇಸಿಗೆ ಶೇಂಗಾ ತಳಿಗಳು ಹಾಗೂ ನಿರ್ವಹಣಾ ಕ್ರಮಗಳು.

2024 ರ ಮುಂಗಾರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಆಗಿದ್ದಕಿಂತ ಹೆಚ್ಚಿನ ಮಳೆ ದಾಖಲಾಯಿತು. ಜೊತೆಗೆ ಮಳೆಯ ಅಸಮರ್ಪಕ ಹಂಚಿಕೆ ಅತಿವೃಷ್ಠಿಯ ಛಾಯೆ ಹಿಂಗಾರು ಹಂಗಾಮಿಗೂ ಮುಂದುವರೆಯಿತು. ಇದರಿಂದ ಬಹುತೇಕ ಹಿಂಗಾರಿಯಲ್ಲಿ ಬಿತ್ತಿದ ಕಡಲೆ ಬೆಳೆಯ ಮೊಳಕೆ ವಿಫಲತೆ, ಮರು ಬಿತ್ತನೆಗೆ ಬೀಜದ ಕೊರತೆ ಅಲ್ಲದೇ ಕಡಲೆ ಬೆಳೆ ಒಂದು ತಿಂಗಳು ಬೆಳೆಯಾದಾಗ ಅಲ್ಲಲ್ಲಿ ಸಿಡಿ ರೋಗದ ಬಾಧೆಯಿಂದ ತತ್ತರಿಸಿದ್ದು. ಈ ಹಂತದಲ್ಲಿ ನಮ್ಮ ಮುಂದೆ ಕಂಡು ಬರುವ ಬೇಸಿಗೆಯ ಪರ್ಯಾಯ ಬೆಳೆಗಳಲ್ಲಿ ಒಂದು ಅಂದರೆ ಶೇಂಗಾ. ಬಿತ್ತನೆಯ ಸಮಯ…

Spread positive news
Read More

ವಿಜಯಪುರ ಕೃಷಿಮೇಳ ದಿನಾಂಕ ಪ್ರಕಟ. ಕೃಷಿಮೇಳದ ವಿಶೇಷತೆ ಪಟ್ಟಿ ಬಿಡುಗಡೆ.

ಪ್ರಿಯ ಓದುಗರೇ ಇವತ್ತಿನಿಂದ ವಿಜಯಪುರ ಕೃಷಿ ಮೇಳ ಆರಂಭ. 2025-26 ನೇ ಸಾಲಿನ ಕೃಷಿ ಮೇಳವನ್ನು ವಿಜಯಪುರ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಜನವರಿ 11-13 ರವರೆಗೆ ಆಯೋಜಿಸಲಾಗಿದೆ. ಶಿರ್ಷಿಕೆ ಆಹಾರ ಮತ್ತು ಪೌಷ್ಟಿಕ ಭದ್ರತೆಗಾಗಿ ಸುಸ್ಥಿರ ಕೃಷಿ ಆಧುನಿಕ ಕೃಷಿ ತಂತ್ರಜ್ಞಾನದ ಮಾಹಿತಿ ಹಾಗೂ ಪ್ರದರ್ಶನ ಎಂಬ ಮುನ್ನುಡಿಯಲ್ಲಿ ಈ ವರ್ಷ ಕೃಷಿ ಮೇಳ ಆಯೋಜಿಸಲಾಗಿದೆ. ವಿಜಯಪುರ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳ ಅಂದರೆ, ಜನವರಿ 11 ರಂದು ಪ್ರಾರಂಭವಾಗಲಿದ್ದು, ಮೂರು ದಿನ ಈ ಕೃಷಿ ಮೇಳ…

Spread positive news
Read More

ಅಕ್ರಂ ಸಕ್ರಂ ಯೋಜನೆ ಆರಂಭ. ಸೋಲಾರ್ ಪಂಪ್ ಸೆಟ್ ಗಳಿಗೆ ಅರ್ಜಿ ಆಹ್ವಾನ

ಅಕ್ರಮ-ಸಕ್ರಮ ಯೋಜನೆಯಡಿ ರಾಜ್ಯದಲ್ಲಿ ಸುಮಾರು 4.5 ಲಕ್ಷ ಕೃಷಿ ಪಂಪ್‍ಸೆಟ್ ಗಳು ಇವೆ. ಈ ಪೈಕಿ ಈಗಾಗಲೆ 2.5 ಲಕ್ಷ ಪಂಪ್‍ಸೆಟ್‍ಗಳನ್ನು ಅಕ್ರಮ-ಸಕ್ರಮದಡಿ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಗಿದೆ, ಇನ್ನೂ 2 ಲಕ್ಷ ಪಂಪ್‍ಸೆಟ್‍ಗಳಿಗೆ ಸಂಪರ್ಕ ಒದಗಿಸಲು ಈಗಾಗಲೆ ಏಜೆನ್ಸಿ ಅವರನ್ನು ನಿಗದಿಪಡಿಸಿ ವಹಿಸಲಾಗಿದೆ. ಮುಂದಿನ ಒಂದೂವರೆ ವರ್ಷದೊಳಗೆ ಈ ಯೋಜನೆ ಸಂಪೂರ್ಣಗೊಳ್ಳುವ ವಿಶ್ವಾಸವಿದೆ ಎಂದರು. ರೈತರ ಕೃಷಿ ಮತ್ತು ನೀರಾವರಿ ಪಂಪ್‍ಸೆಟ್‍ಗಳಿಗೆ ವಿದ್ಯುತ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಕುಸುಮ್ ಯೋಜನೆ ರೈತರಿಗೆ ವರದಾನವಾಗಲಿದೆ. ರೈತರಿಗೆ ಅನುಕೂಲ ಮಾಡಿಕೊಡುವ…

Spread positive news
Read More

ರೈತರೇ ಎಚ್ಚರ! ಕಡಲೆ ಬೆಳೆಯಲ್ಲಿ ಸೋರಗುರೋಗ ಕಾಟಕ್ಕೆ ಪರಿಹಾರ.

ಕಡಲೆಯು ಉತ್ತರ ಕರ್ನಾಟಕದ ಮುಖ್ಯವಾದ ಹಿಂಗಾರು ದ್ವಿದಳ ಧಾನ್ಯದ ಬೆಳೆಯಾಗಿದೆ. ಇದನ್ನು ಹೆಚ್ಚಾಗಿ ಆಳವಾದ ಕಪ್ಪು ಮಣ್ಣಿನಲ್ಲಿ ಬೆಳೆಯಲಾಗುತ್ತಿದೆ. ರಾಜ್ಯದಲ್ಲಿ ಈ ಬೆಳೆಯನ್ನು (ನೀರಾವರಿ ಮತ್ತು ಖುಷಿ) 13.75 ಲಕ್ಷ ಹೆ. ಕ್ಷೇತ್ರದಲ್ಲಿ ಬೆಳೆಯುತ್ತಿದ್ದು, ಅಂದಾಜು 8.25 ಲಕ್ಷ ಟನ್ ಉತ್ಪಾದನೆಯಾಗುತ್ತಿದ್ದು, ಸರಾಸರಿ ಉತ್ಪಾದನೆ ಪ್ರತಿ ಎಕರೆಗೆ 2.40 ಕ್ವಿಂಟಾಲ್ ಇರುವುದು. ಬೀಜೋಪಚಾರ : ಬಿತ್ತನೆಗೆ ಮೊದಲು ಬರ ನಿರೋಧಕತೆ ಹೆಚ್ಚಿಸಲು ಬೀಜವನ್ನು ಶೇ. 2 ರ ಕ್ಯಾಲ್ಸಿಯಂ ಕ್ಲೋರೈಡ್ ದ್ರಾವಣದಲ್ಲಿ 30 ನಿಮಿಷ ಅಥವಾ ಶೇ….

Spread positive news
Read More

ಪಿಎಂ ಕಿಸಾನ್ ಹೊಸ ಅಪ್ಡೇಟ್ ಲಿಸ್ಟ್ ಬಿಡುಗಡೆ.

ರೈತ ಬಾಂಧವರಿಗೆ ಮತ್ತೆ ಸರ್ಕಾರವು ರೈತರಿಗೆ ತಮ್ಮದೇ ಆದ ಯೋಜನೆಯ ಬಗ್ಗೆ ವಿಶೇಷ ಸೂಚನೆ ನೀಡುತ್ತಿದೆ , ರೈತರು ಗಮನಿಸಬೇಕಾದ ಅಂಶವೆಂದರೆ ಪಿ.ಎಂ.ಕಿಸಾನ್ ಯೋಜನೆಯ ಮುಂದಿನ ಕಂತುಗಳು ನಿಮಗೆ ಜಮೆ ಆಗಬೇಕಾದರೆ *e-KYC* ಮಾಡಿಸಿಕೊಳ್ಳುವುದು ಖಡ್ಡಾಯ. ಇನ್ನೂ ಕೂಡ ಯಾರು ಸಹ ಹೊಸದಾಗಿ ಅಪ್ಲಿಕೇಶನ್ಗಳನ್ನು ಹಾಕಿಲ್ಲ ಅವರು ಸಹ ಅಪ್ಲಿಕೇಶನ್ಗಳನ್ನು ಹಾಕಿ ಹಣ ಪಡೆಯಿರಿ. ಅದೇ ರೀತಿ ಈಗಾಗಲೇ ಹಣ ಯಾರಿಗೆ ಬಂದಿಲ್ಲ ಅವರು ಸಹ ಒಮ್ಮೆ ರೈತ ಸಂಪರ್ಕ ಕೇಂದ್ರ ಭೇಟಿ ನೀಡಿ ನಿಮ್ಮ ಪಿಎಂ…

Spread positive news
Read More

ಮೋಜನಿ (ಹದ್ದುಬಸ್ತು) ಅರ್ಜಿ ಹಾಗೂ ಜಮೀನಿನ ಬಗ್ಗೆ ನಿಮ್ಮ ಫೋನಿನಲ್ಲಿ ಪಡೆಯುವ ಡೈರೆಕ್ಟ್ ಲಿಂಕ್.

ರೈತ ಮಿತ್ರರೇ ಇವತ್ತು ನಾವು ಒಂದು ಹೊಸ ವಿಷಯದ ಬಗ್ಗೆ ಚರ್ಚಿಸೋಣ. ರೈತರು ತಮ್ಮ ಜಮೀನಿನ ಮೋಜನಿ (ಹದ್ದುಬಸ್ತು) ಪಡೆಯಲು ಅರ್ಜಿ ಹಾಕಿರುತ್ತಾರೆ. ಆದರೆ ರೈತರಿಗೆ ಈ ಅರ್ಜಿ ಸಲ್ಲಿಸಿದ ನಂತರ ಏನು ಮಾಡಬೇಕು. ಮೋಜಿನಿ ಪೋರ್ಟಲ್ ಅನ್ನು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು ಆನ್‌ಲೈನ್ ಪೋರ್ಟಲ್‌ನಲ್ಲಿ ತಮ್ಮ ಭೂ ದಾಖಲೆಗಳ ಮೂಲಕ ರಾಜ್ಯದ ಎಲ್ಲಾ ಭೂ ಮಾಲೀಕರಿಗೆ ಭೂಮಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಲು ಪ್ರಾರಂಭಿಸಿದೆ. ಭೂಮಿ ಮೋಜಿನಿ ಸಹಾಯದಿಂದ, ಆನ್‌ಲೈನ್ ಪೋರ್ಟಲ್ ಮೂಲಕ ನಿಮ್ಮ ಭೂಮಿಗೆ…

Spread positive news
Read More

ನರೇಗಾ ಯೋಜನೆಯಡಿ ರೈತರಿಗೆ ಸಿಗುವ ಸೌಲಭ್ಯಗಳ ಪಟ್ಟಿ.

ಪ್ರೀಯ ರೈತರೇ ಇವತ್ತು ನಾವು ನರೇಗಾ ಯೋಜನೆ ಎಂದರೇನು? ನರೇಗಾ ಯೋಜನೆಯ ಅಡಿಯಲ್ಲಿ ರೈತರಿಗೆ ಆಗುವ ಲಾಭವೇನು? ನರೇಗಾ ಯೋಜನೆ ಅಡಿಯಲ್ಲಿ ರೈತರಿಗೆ ಸಿಗುವ ಸೌಲಭ್ಯಗಳ ಏನು? ಎಂದು ತಿಳಿಯೋಣ ಬನ್ನಿ. MGNREGA ಪರಿಚಯ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ) ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ (MGNREGA) ಅನ್ನು 2005 ರಲ್ಲಿ ಭಾರತ ಸರ್ಕಾರವು ಗ್ರಾಮೀಣ ಕುಟುಂಬಗಳ ಜೀವನೋಪಾಯದ ಭದ್ರತೆಯನ್ನು ಸುಧಾರಿಸುವ ಉದ್ದೇಶದಿಂದ ಪರಿಚಯಿಸಿತು. ವಯಸ್ಕ ಸದಸ್ಯರು ಕೌಶಲ್ಯರಹಿತ…

Spread positive news
Read More

ಗೃಹ ಲಕ್ಷ್ಮಿ ಯೋಜನೆಯ 15 ನೇ ಕಂತಿನ ಹಣ ಬಿಡುಗಡೆ.

ಪ್ರೀಯ ಸಾರ್ವಜನಿಕರೇ ಇವತ್ತು ನಾವು ಈ ಲೇಖನದಲ್ಲಿ ಒಂದು ಮುಖ್ಯವಾದ ಸರ್ಕಾರಿ ಯೋಜನೆ ಬಗ್ಗೆ ಮಾಹಿತಿ ತಿಳಿಯೋಣ. ಹಾಗೂ ಮಹಿಳೆಯರಿಗೆ ರಾಜ್ಯ ಸರ್ಕಾರ ನೀಡುವ ಗೃಹ ಲಕ್ಷ್ಮಿ ಯೋಜನೆಯ 15 ನೇ ಕಂತಿನ ಹಣದ ಜಮೆಯ ಬಗ್ಗೆ ಮಾಹಿತಿ ಪಡೆಯೋಣ. ಹಾಗಾದರೆ ಬನ್ನಿ ರೈತರೇ ಯೋಜನೆ 15ನೇ ಕಂತಿನ ಹಣ ಜಮೆಯ ಸ್ಟೇಟಸ್ ಬಗ್ಗೆ ನೋಡೋಣ. ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯ 15ನೇ ಕಂತಿನ ಹಣ ಜಮಾ ಆಗುವ ಪ್ರಕ್ರಿಯೆ ಡಿಸೆಂಬರ್ 10 ನೇ ತಾರಿಖ ಆರಂಭವಾಗಿದ್ದು, ಈ…

Spread positive news
Read More

ಸ್ವಾವಲಂಬಿ ಸಾರಥಿ ಯೋಜನೆ ಅಡಿಯಲ್ಲಿ ಗಾಡಿ ಖರೀದಿಸುವ ಯೋಜನೆ.

ಪ್ರೀಯ ರೈತರೇ ಇವತ್ತು ನಾವು ಕೇಂದ್ರ ಸರ್ಕಾರದ ಹಲವಾರು ಯೋಜನೆಗಳ ಬಗ್ಗೆ ಮಾಹಿತಿ ತಿಳಿಯೋಣ. ಸ್ವಾವಲಂಬಿ ಸಾರಥಿ ಯೋಜನೆಯಡಿ ನಾಲ್ಕು ಚಕ್ರಗಳ ವಾಹನವನ್ನು (ಟ್ಯಾಕ್ಸಿ, ಟಾಟಾ ಎಸಿ, ಗೂಡ್ಸ್ ವಾಹನ ಇತ್ಯಾದಿ ನಾಲ್ಕು ಚಕ್ರಗಳ ವಾಹನ) ಖರೀದಿಸಲು ಬ್ಯಾಂಕ್ ಮಂಜೂರು ಮಾಡಿದ ಸಾಲದ ಶೇ. 50ರಷ್ಟು ಅಥವಾ ಗರಿಷ್ಠ ರೂ. 3.00 ಲಕ್ಷಗಳ ವರೆಗೆ ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ಸಹಾಯಧನವನ್ನು ನಿಗಮದಿಂದ ಮಂಜೂರು ಮಾಡುವುದು. ಸರಕು ವಾಹನ / ಟ್ಯಾಕ್ಸಿ (ಹಳದಿ ಬೋರ್ಡ್) ಖರೀದಿಸುವ ಉದ್ದೇಶಕ್ಕೆ….

Spread positive news
Read More