jayagondeyogendra

ರೈತನ ಹತ್ತಿರ ಸರ್ಕಾರಿ ಯೋಜನೆ ಪಡೆಯಲು ಯಾವ ದಾಖಲೆಗಳಿರಬೇಕು?

ಪ್ರತಿಯೊಬ್ಬ ಭೂಮಾಲೀಕ, ಖರೀದಿದಾರ, ಮಾರಾಟಗಾರ ಮತ್ತು ರೈತರಿಗೆ ಭೂ ಸಂಬಂಧಿತ ದಾಖಲೆಗಳು ಬಹಳ ಮುಖ್ಯ. ಹಾಗೂ ಅವುಗಳ ಬಳಕೆಗಳು ಅಂದರೆ ಯೋಜನೆಗಳಲ್ಲಿ ತುಂಬಾ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅವು ಮಾಲೀಕತ್ವದ ಕಾನೂನು ಪುರಾವೆಯಾಗಿ ಕಾರ್ಯನಿರ್ವಹಿಸುತ್ತವೆ. ಹಕ್ಕುಗಳನ್ನು ರಕ್ಷಿಸುತ್ತವೆ ಮತ್ತು ವಿವಾದಗಳನ್ನು ತಪ್ಪಿಸಲು ಸಹಾಯ ಮಾಡುತ್ತವೆ. ಸರಳವಾಗಿ ಹೇಳುವುದಾದರೆ, ಈ ದಾಖಲೆಗಳು ಭೂಮಿಯ ಮಾಲೀಕತ್ವವನ್ನು ಕಾಪಾಡಿಕೊಳ್ಳಲು, ಸರ್ಕಾರಿ ಯೋಜನೆಗಳು, ಸಬ್ಸಿಡಿಗಳ ಪ್ರಯೋಜನಗಳನ್ನು ಪಡೆಯಲು ಮತ್ತು ಮುಖ್ಯವಾಗಿ ನ್ಯಾಯಾಲಯದಲ್ಲಿನ ವಿವಾದಗಳ ಸಮಯದಲ್ಲಿ ಪ್ರಮುಖ ಸಹಾಯ ಮಾಡುತ್ತವೆ. ಆ ಪ್ರಮುಖ ದಾಖಲೆಗಳು…

Spread positive news
Read More

ಪಹಣಿಯಲ್ಲಿ ನಿಮ್ಮ ಹೊಲದ ನಕ್ಷೆ ಸ್ಪಷ್ಟವಾಗಿ ಈಗ ಲಭ್ಯ! ಇಲ್ಲಿ ಕ್ಲಿಕ್ ಮಾಡಿ

ಪಹಣಿ : ನಮಗೆಲ್ಲ ತಿಳಿದಿರುವಂತೆ ಭೂ ದಾಖಲೆ ಪತ್ರಗಳು ಭೂಮಿಯ ಮಾಲೀಕತ್ವ, ಗಡಿಗಳು, ಬಾಡಿಗೆ, ಬೆಳೆ ಹಾಗೂ ಇತರ ಕಾನೂನು ಸಂಬಂಧಿತ ಮಾಹಿತಿಯನ್ನು ಒದಗಿಸುತ್ತವೆ. ರೈತರು, ಭೂ ಮಾಲೀಕರು ಮತ್ತು ಖರೀದಿದಾರರಿಗೆ ಈ ದಾಖಲೆಗಳು ವಿವಾದಗಳನ್ನು ತಪ್ಪಿಸಲು, ಸಾಲ ಪಡೆಯಲು ಮತ್ತು ಭೂಮಿಯ ಹಕ್ಕುಗಳನ್ನು ದೃಢಪಡಿಸಲು ಸಹಾಯಕವಾಗುತ್ತವೆ. ಆದ್ದರಿಂದ ಭೂ ದಾಖಲೆಗಳು ಅತಿ ಅಗತ್ಯವಾಗಿವೆ ಎಂದು ಹೇಳಬಹುದು. ಪಹಣಿಯು ಕರ್ನಾಟಕದ ಕಂದಾಯ ಇಲಾಖೆ ನಿರ್ವಹಿಸುವ ಪ್ರಮುಖ ಭೂ ದಾಖಲೆಗಳಲ್ಲಿ ಒಂದಾಗಿದೆ. ಇದು ಕೃಷಿ ಭೂಮಿಯ ಬಗ್ಗೆ ವಿವರವಾದ…

Spread positive news
Read More

ನಿಮ್ಮ ಜಮೀನಿನ ಯಾವ ದಾಖಲೆಗಳು ನಿಮ್ಮ ಬಳಿ ಇರಬೇಕು ನೋಡಿ

ಪ್ರೀಯ ರೈತರೇ ಇವತ್ತು ನಾವು ನಿಮ್ಮೊಂದಿಗೆ ಮಹತ್ವದ ವಿಷಯ ಚರ್ಚಿಸುತ್ತೇನೆ. Bhoomi land records check ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಈಗ ಮೊಬೈಲ್ ನಲ್ಲೇ ಪಡೆಯಬಹುದು. ಹೌದು, ರೈತರ ಬಳಿಯಿರುವ ಮೊಬೈಲ್ ನಲ್ಲೇ ಜಮೀನಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪಡೆಯಬಹುದು. ರೈತರು ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ಈಗ ಕಚೇರಿಗಳಿಗೆ ಹೋಗಬೇಕಿಲ್ಲ. ನಾಡಕಚೇರಿ, ತಹಶೀಲ್ದಾರ್ ಕಚೇರಿಗಳ ಬಳಿ ಸರದಿಯಲ್ಲಿ ನಿಲ್ಲಬೇಕಿಲ್ಲ. ನಿಮ್ಮ ದಾಖಲೆ ಚೆಕ್ ಮಾಡಲು ಅಧಿಕಾರಿಗಳ ಬಳಿಯೂ ಕೈಕಟ್ಟಿ ನಿಲ್ಲಬೇಕಿಲ್ಲ. ನಿಮ್ಮ…

Spread positive news
Read More

ಸಪ್ಟೆಂಬರ್ 30ರವರೆಗೆ ತೀವ್ರ ಮಳೆ! ಈ 14 ಜಿಲ್ಲೆಗೆ ಯೊಲ್ಲೊ ಅಲರ್ಟ್

ಇತ್ತೀಚಿನ ದಿನಗಳಲ್ಲಿ ನಮ್ಮ ರಾಜ್ಯದ ಕೆಲವು ಭಾಗಗಳಲ್ಲಿ ಮಳೆ ಸಾಕಷ್ಟು ಪ್ರಮಾಣದಲ್ಲಿ ಆಗುತ್ತಿರುವುದು ಗಮನಕ್ಕೆ ಬಂದಿದೆ. ಕೆಲವು ಭಾಗಗಳಲ್ಲಿ ಮಳೆಯ ಕೊರತೆಯೂ ಇದೆ.ಇತ್ತೀಚಿನ ನವೀಕರಣಗಳನ್ನು ಹವಾಮಾನ ಇಲಾಖೆಗಳು ನೀಡಿವೆ.ಹವಾಮಾನ ಇಲಾಖೆಯ ಪ್ರಕಾರ, ಸೆಪ್ಟೆಂಬರ್ 30 ರವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ರಾಜ್ಯದ 14 ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಅನ್ನು ಅನ್ವಯಿಸಬೇಕು ಎಂದು ಘೋಷಿಸಲಾಗಿದೆ.ಜಮೀನುಗಳಲ್ಲಿ ಕೆಲಸ ಮಾಡುವ ರೈತರು, ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಮನೆಯಿಂದ ಆಚೆ ಕೆಲಸಕ್ಕೆ ಹೋಗುವವರು ಮುನ್ನೆಚ್ಚರಿಕೆಯ ಕ್ರಮಗಳನ್ನ ತೆಗೆದುಕೊಳ್ಳಲು ಸೂಚಿಸಲಾಗಿದೆ. ಭಾರೀ…

Spread positive news
Read More

ಗ್ರಾಮ ಪಂಚಾಯಿತಿ ಚುನಾವಣೆ ಸ್ಪರ್ಧಿಸುವವರಿಗೆ ಚುನಾವಣಾ ಆಯೋಗ ಹೊಸ ಆದೇಶ ಹೊರಡಿಸಿದೆ

ಕರ್ನಾಟಕದ 2025-26ನೇ ಸಾಲಿನ ಗ್ರಾಮ ಪಂಚಾಯಿತಿ ಚುನಾವಣೆ ಶೀಘ್ರದಲ್ಲೇ ಆರಂಭವಾಗಲಿದೆ. ಪ್ರತಿ 5 ವರ್ಷಗಳಿಗೊಮ್ಮೆ ಕರ್ನಾಟಕ ಗ್ರಾಮ ಚುನಾವಣಾ ಆಯೋಗವು ಕರ್ನಾಟಕ ರಾಜ್ಯದಾದ್ಯಂತ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಆಯೋಜಿಸುತ್ತದೆ‌. ಅದಕ್ಕಾಗಿ ಚುನಾವಣೆಗೆ ಸ್ಪರ್ಧಿಸುವವರು ಈಗಲೇ ಚೆನ್ನಾಗಿ ತಯಾರಿ ಮಾಡಿಕೊಳ್ಳಬೇಕು. ಜೊತೆಗೆ ಆಡಳಿತ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಅನೇಕ ಬದಲಾವಣೆಗಳನ್ನು ಕೈಗೊಳ್ಳುತ್ತಿದೆ. ಎಂದಿನಂತೆ ಕರ್ನಾಟಕ ಗ್ರಾಮಕ್ಕೆ ಸೇರಿದ 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಗೂ ಮತದಾನದ ಹಕ್ಕಿದೆ. 18 ವರ್ಷ ಮೇಲ್ಪಟ್ಟ ಯುವಕ ಯುವತಿಯರು ನೀವು ಮತದಾನದ ಚೀಟಿಯನ್ನು…

Spread positive news
Read More

ಧಾರವಾಡ ಕೃಷಿಮೇಳ ಒಟ್ಟಾರೆ 23.74 ಲಕ್ಷ ಜನ ಭೇಟಿ

ಕೃಷಿ ಮೇಳ : ಪ್ರೀಯ ರೈತರೇ ಇವತ್ತು ನಾವು ಒಂದು ಮಹತ್ವದ ವಿಷಯ ಬಗ್ಗೆ ಮಾತಾಡೋಣ. ಅದು ಏನೆಂದರೆ ಧಾರವಾಡ ಕೃಷಿ ಮೇಳ ಇಂದಿನಿಂದ (ಸೆ.13 ರಿಂದ 16ರ ವರೆಗೆ) ನಾಲ್ಕು ದಿನ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಿತು. ಅಬ್ಬಾ! ಎಷ್ಟು ಜನ, ಎಲ್ಲಿ ನೋಡಿದರಲ್ಲಿ ರೈತರು ತುಂಬಿ ತುಳುಕುತ್ತಿದ್ದರು. ರೈತ ಜಾತ್ರೆಗೆ ಇದೊಂದು ಮಹತ್ವದ ವೇದಿಕೆ ಎಂದು ಹೇಳಬಹುದಾದ ಸಂಭವ. ಬನ್ನಿ ಹಾಗಾದರೆ ಕೃಷಿ ಮೇಳ ಧಾರವಾಡದ ವಿಶೇಷತೆ ಏನಿದೆ ಎಂದು ತಿಳಿಯೋಣ. ಒಟ್ಟಾರೆ…

Spread positive news
Read More

ಬದನೆ ಬೆಳೆಕ್ರಮ ಹಾಗೂ ಹತೋಟಿ, ಕಂಪ್ಲೀಟ್ ಡಿಟೇಲ್ಸ್

ಬದನೆ ಉಷ್ಣವಲಯದ ಬೆಳೆ. ಇದು ಹಿಮವನ್ನು ಸಹಿಸುವುದಿಲ್ಲ. ಹೆಚ್ಚು ಉಷ್ಣೆತೆಯಿರುವ ದೀರ್ಘಾವಧಿ ದಿವಸಗಳಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ. ಬದನೆ ಬೀಜ ಮೊಳೆಯಲು ಸುಮಾರು 250 ಸೆ. ಉಷ್ಣತೆ ಉತ್ತಮ. ಭಾರತದಲ್ಲಿ ಎಲ್ಲ ಹವಾಗುಣಗಳಲ್ಲಿ ಇದರ ಬೇಸಾಯವಿದೆ. ಬದನೆಯನ್ನು ವಿವಿಧ ಮಣ್ಣುಗಳಲ್ಲಿ ಬೆಳೆಸಬಹುದು. ಆದರೆ ಇದು ಯಾವುದೇ ಹಂತದಲ್ಲಿ ಜೌಗನ್ನು ಸಹಿಸುವುದಿಲ್ಲ. ರವೆಗೋಡು ಮಣ್ಣಿನಲ್ಲಿ ಉತ್ಕ್ರಷ್ಟವಾಗಿ ಬೆಳೆಯುತ್ತದೆ. ಮರಳುಗೋಡು ಮಣ್ಣಿನಲ್ಲಿ ಸಹ ಇದನ್ನು ಯಶಸ್ವಿಯಾಗಿ ಬೆಳೆಯಬಹುದು. ಬದನೆಯನ್ನು ಮೆಣಸಿನಕಾಯಿ, ಈರುಳ್ಳಿ ಮತ್ತು ಸೊಪ್ಪು ಇತ್ಯಾದಿಗಳೊಂದಿಗೆ ಮಿಶ್ರಬೆಳೆಯಾಗಿ ಬೆಳೆಯುವುದು ರೂಢಿಯಲ್ಲಿದೆ. ಬದನೆಕಾಯಿಯ…

Spread positive news
Read More

ತೀವ್ರ ಚಂಡಮಾರುತ : ಸೆಪ್ಟಂಬರ್ 17ರವರೆಗೆ ಈ ಭಾಗಗಳಲ್ಲಿ ರಣಮಳೆ ಎಚ್ಚರಿಕೆ

ಕರ್ನಾಟಕ ರಾಜ್ಯದಲ್ಲಿ ಮುಂಗಾರು ಮಳೆ ಮತ್ತೊಮ್ಮೆ ತನ್ನ ಆರ್ಭಟವನ್ನು ತೋರಿಸಲು ಸಜ್ಜಾಗಿದೆ. ಆದರೇ, ಭಾರತೀಯ ಹವಾಮಾನ ಇಲಾಖೆ ಸೆಪ್ಟಂಬರ್ 11 ರಿಂದ ಸೆಪ್ಟೆಂಬರ್ 15ರವರೆಗೂ ಭಾರೀ ಮಳೆ ಆಗಲಿದೆ ಎಂದು ಹವಾಮಾನ ವಿಜ್ಞಾನಿ ಸಿಎಸ್ ಪಾಟೀಲ್ ಲಯನ್ ಟಿವಿಗೆ ತಿಳಿಸಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆ ಎಂದರೇ 65-115 ಮಿಮೀ ಬೀಳುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ಇದೆ. ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ತೀವ್ರತೆ ಹೆಚ್ಚಾಗಿರುವುದರಿಂದ ಕೆಲವು ಜಿಲ್ಲೆಗಳಿಗೆ ‘ಯೆಲ್ಲೋ ಅಲರ್ಟ್’ ಮತ್ತು ಕೆಲವು…

Spread positive news
Read More

ಮೈಸೂರು ದಸರಾ ನೋಡ್ಬೇಕಾ? ಹಾಗಾದ್ರೆ ಈಗ್ಲೇ ಪಾಸ್‌ ಬುಕ್‌ ಮಾಡಿ

ಹಲೋ ರೈತರೇ ಇವತ್ತು ನಾವು ಒಂದು ಮುಖ್ಯವಾದ ವಿಷಯ ಬಗ್ಗೆ ಮಾತಾಡೋಣ. ನಾಡ ಹಬ್ಬ ದಸರಾ ಆರಂಭವಾಗೋಕೆ ಕೆಲವೇ ದಿನಗಳು ಬಾಕಿ ಇದೆ. ಮೈಸೂರು ದಸರಾ ಎಂದರೆ ಸಾಕು ಎಲ್ಲರ ಕಣ್ಣು ಅಗಲವಾಗುತ್ತದೆ. ಅದೆಷ್ಟೋ ಜನರು ಮೈಸೂರು ದಸರಾವನ್ನ ನೋಡಲು ರಾಜ್ಯದ ಮೂಲೆ ಮೂಲೆಗಳಿಂದ ಬರುತ್ತಾರೆ. ವಿವಿಧ ರಾಜ್ಯಗಳಿಂದ ಸಹ ಜನರು ದಸರಾ ನೋಡಲು ಬರುತ್ತಾರೆ. ಟಿಕೆಟ್ ಬುಕ್ ದರ ಎಷ್ಟು? ದಸರಾ ಗೋಲ್ಡ್ ಕಾರ್ಡ್ ₹6500, ಜಂಬೂಸವಾರಿ ಟಿಕೆಟ್ ₹3500 ಹಾಗೂ ಪಂಜಿನ ಕವಾಯತು ಟಿಕೆಟ್‌ಗೆ…

Spread positive news
Read More

2025 ರ ಕೊನೆಯ ಚಂದ್ರಗ್ರಹಣ, ಈ ವೇಳೆ ಏನು ಮಾಡಬೇಕು, ಮಾಡಬಾರದು ?

ಪ್ರಸಕ್ತ ಸಾಲಿನ ಎರಡನೇಯ ಮತ್ತು ಕೊನೆಯ ಚಂದ್ರಗ್ರಹಣವು ಸೆಪ್ಟಂಬರ್ 7 ರಂದು(ಭಾನುವಾರ) ಸಂಭವಿಸಲಿದೆ. ಭಾದ್ರಪದ ಮಾಸದ ಪೂರ್ಣಿಮಾ ತಿಥಿಯಂದು ಸಂಪೂರ್ಣ ಚಂದ್ರಗ್ರಹಣ ನಡೆಯಲಿದ್ದು, ಈ ಸಂದರ್ಭದಲ್ಲಿ ಚಂದ್ರನೂ ಸಂಪೂರ್ಣವಾಗಿ ಕೆಂಪು ಬಣ್ಣಕ್ಕೆ ತಿರುಗುತ್ತಾನೆ. ಈಹಿನ್ನೆಲೆಯಲ್ಲಿ ಇದನ್ನು ಬ್ಲಡ್ ಮೂನ್ ಡೇ ಎಂದೂ ಕರೆಯಲಾಗುತ್ತದೆ. ಈ ಸಂಪೂರ್ಣ ಚಂದ್ರಗ್ರಹಣವು ಭಾನುವಾರ ಬೆಳಗ್ಗೆ ಅಂದರೆ, ಸೆಪ್ಟಂಬರ್ 7, 2025ರಂದು ರಾತ್ರಿ 9:58ರಿಂದ ಪ್ರಾರಂಭವಾಗಿ ಸೆಪ್ಟೆಂಬರ್‌ 8, 2025 ರಂದು ಮಧ್ಯರಾತ್ರಿ 1:26ರವರೆಗೆ ಇರಲಿದೆ. ಭಾರತೀಯ ಕಾಲಮಾನದ ಪ್ರಕಾರ ಇದು ಸುಮಾರು…

Spread positive news
Read More