ಜಾನುವಾರುಗಳಿಗೆ ಕಾಲು ಮತ್ತು ಬಾಯಿ ಬೇನೆ‌ ರೋಗದ ಎಚ್ಚರಿಕೆ ಗಂಟೆ

ಆತ್ಮೀಯ ರೈತ ಬಾಂಧವರೇ ತಮಗೆಲ್ಲರಿಗೂ ಕೃಷಿ ತಾಣ ಸಾಮಾಜಿಕ ಜಾಲತಾಣಕ್ಕೆ ಸ್ವಾಗತ. ಬೇಸಿಗೆ ಕಾಲದಲ್ಲಿ ಹಾಗೂ ಮುಂಬರುವ ಮುಂಗಾರಿನ ಮೊದಲ ಭಾಗಗಳಲ್ಲಿ ಕಾಲು ಮತ್ತು ಬಾಯಿಬೇನೆಯ ರೋಗವು. ಜಾನುವಾರುಗಳಲ್ಲಿ ಅತಿ ಹೇರಳವಾಗಿ ಕಂಡುಬರುತ್ತದೆ ಹಾಗೂ ಇದು ಅತಿ ಹೆಚ್ಚು ಪರಿಣಾಮಕಾರಿ ರೋಗವಾಗಿದೆ. ರೋಗವು ತೀವ್ರತೆ ಹೆಚ್ಚಾದಾಗ ಪ್ರಾಣಿಗಳು ಸಾಯುತ್ತವೆ ಆದ್ದರಿಂದ ರೈತಬಾಂಧವರು ತಮ್ಮ ತಮ್ಮ ಜಾನುವಾರುಗಳಿಗೆ ಲಸಿಕೆಗಳನ್ನು ಹಾಕಿಸಿ.ಹಾಗೂ ಲಸಿಕೆ ವಿಳಂಬವಾದಲ್ಲಿ ಕೆಳಗೆ ನೀಡುವಂತೆ ಮುಂಜಾಗ್ರತಾ ಕ್ರಮಗಳನ್ನು ಹಾಗೂ ಸುಚಿತ್ವವನ್ನು ನೋಡಿಕೊಳ್ಳಬೇಕೆಂದು ತಮ್ಮಲ್ಲಿ ವಿನಂತಿ. ಜಾನುವಾರುಗಳಲ್ಲಿ ಕಂಡುಬರುವ…

Spread positive news
Read More

ಈ ಯೋಜನೆಗೆ ಅರ್ಜಿ ಸಲ್ಲಿಸಿ ತಿಂಗಳಿಗೆ 4ಸಾವಿರ ಪಡೆಯಿರಿ

ಪ್ರೀಯ ಸಾರ್ವಜನಿಕರೇ ಸರ್ಕಾರವು ಮತ್ತೋಂದು ಹೊಸ ಹೆಜ್ಜೆ ಇಟ್ಟಿದೆ. ಜನರ ಹಿತಾಸಕ್ತಿ ಬಯಸಿ ಜನರ ಒಳಿತಿಗಾಗಿ ಮತ್ತೋಂದು ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು ಕರ್ನಾಟಕದ ಹಿರಿಯ ನಾಗರಿಕರಿಗೆ ಮಾಸಿಕ ಪಿಂಚಣಿ ರೂಪದಲ್ಲಿ ಆರ್ಥಿಕ ನೆರವು ನೀಡಲು ಕರ್ನಾಟಕ ಸರ್ಕಾರ ಸಂಧ್ಯಾ ಸುರಕ್ಷಾ ಯೋಜನೆ ಪ್ರಾರಂಭಿಸಿದೆ. ದುಡಿಯುವ ಬಡವರ ಆದಾಯ ಭದ್ರತೆ ಮತ್ತು ಅವರ ಪುನಶ್ಚೇತನಕ್ಕಾಗಿ ಅವರನ್ನು ಉಳಿಸಲು ಪ್ರೋತ್ಸಾಹಿಸಲು ಮತ್ತು ಸಕ್ರಿಯಗೊಳಿಸಲು ಕೇಂದ್ರೀಕರಿಸಿದೆ. ಅಸಂಘಟಿತ ವಲಯದ ಕಾರ್ಮಿಕರಲ್ಲಿ ದೀರ್ಘಾಯುಷ್ಯದ ಅಪಾಯಗಳನ್ನು ಪರಿಹರಿಸಲು ಮತ್ತು ಅಸಂಘಟಿತ ವಲಯದ ಕಾರ್ಮಿಕರನ್ನು…

Spread positive news
Read More