ನರೇಗಾ ಯೋಜನೆ ಅಡಿಯಲ್ಲಿ ಹೈನುಗಾರಿಕೆ ಮಾಡಲು 3 ಲಕ್ಷ ಹಣ ಪಡೆಯಲು ಕೂಡಲೇ ಅರ್ಜಿ ಸಲ್ಲಿಸಿ.

ಪ್ರೀಯ ರೈತರೇ ರಾಜ್ಯದಲ್ಲಿ ಸರ್ಕಾರವು ಬಹುದೊಡ್ಡ ಬದಲಾವಣೆಗೆ ತಯಾರಾಗಿ ನಿಂತಿದೆ. ಅದೇ ರೀತಿ ನರೇಗಾ ಯೋಜನೆ ಅಡಿಯಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರಿಗೆ ಸಿಗುವ ಉದ್ದೇಶಗಳ ಬಗ್ಗೆ ತಿಳಿಯುವುದಾದರೆ 1)ಬೇಡಿಕೆಯ ಪ್ರಕಾರ ಒಂದು ಆರ್ಥಿಕ ವರ್ಷದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಪ್ರತಿ ಕುಟುಂಬಕ್ಕೆ 100 ದಿನಗಳಿಗಿಂತ `ಕಡಿಮೆ ಇಲ್ಲದಂತೆ ಅಕುಶಲ ದೈಹಿಕ ಉದ್ಯೋಗವನ್ನು ಒದಗಿಸುವುದರ ಮೂಲಕ ನಿಗದಿತ ಗುಣಮಟ್ಟ ಹಾಗೂ ಬಾಳಿಕೆ ಬರುವ ಉತ್ಪಾದನಾಶೀಲ ಅಸ್ತಿಗಳ ಸೃಜನೆ ಮಾಡುವದು. 2) ಬಡವರ ಜೀವನೋಪಾಯದ ಸಂಪನ್ಮೂಲಗಳನ್ನು ಬಲಪಡಿಸುವುದು. 3)…

Spread positive news
Read More

ಜನೆವರಿ 21 ರಿಂದ 23 ರವರೆಗೆ ವಿಜಾಪುರದಲ್ಲಿ ಬ್ರಹತ್ ಕೃಷಿ ಮೇಳ ಏನೆಲ್ಲಾ ವಿಶೇಷತೆ ಇದೆ ಎಂದು ನೋಡಿ.

ವಿಜಯಪುರದ ಹಿಟ್ನಳ್ಳಿ ಫಾರ್ಮದಲ್ಲಿ ಜನೇವರಿ 21 ರಿಂದ 23 ರವರೆಗೆ ಮೂರು ದಿವಸ ಬೃಹತ್ ಕೃಷಿ ಮೇಳ ಹೊರವಲಯದ ವಿಜಯಮರ ಹಿಟ್ನಳ ಫಾರ್ಮದಲ್ಲಿ ದಿನಾಂಕ: 21 Jan 23/01/2024 ප ವರೆಗೆ ಬೃಹತ್ ಕೃಷಿಮೇಳವನ್ನು ಕೃಷಿ ವಿಶ್ವವಿದ್ಯಾಲಯ ವಿಜಯಪುರ ಆವರಣ ಹಾಗೂ ಕೃಷಿ ಮತ್ತು ಕೃಷಿ ಸಂಬಂದಿತ ಇಲಾಖೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದು, ಆಧುನಿಕ ಕೃಷಿ ತಂತ್ರಜ್ಞಾನ ಮಾಹಿತಿಯ ಜೊತೆಗೆ ಬೃಹತ್ ವಸ್ತುಪ್ರದರ್ಶನ ಏರ್ಪಡಿಸಲಾಗಿದೆ. ಈ ಸಲದ ಕೃಷಿ ಮೇಳದ ಘೋಷವಾಕ್ಯವು ‘ಸುಸ್ಥಿರ ಕೃಷಿಗಾಗಿ ಬರ ನಿರ್ವಹಣೆ ‘…

Spread positive news
Read More