ಹೆಕ್ಟೇರಿಗೆ 30 ಸಾವಿರ ಬೆಳೆಹಾನಿ ಪರಿಹಾರ ಘೋಷಣೆ.

ಬೆಳೆಹಾನಿ : ಪ್ರೀಯ ರೈತರೇ ನೀವು ನೋಡುತ್ತಿರುವ ಹಾಗೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ರೈತರ ನೆರವಿಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಎನ್‌ಡಿಆರ್‌ಎಫ್‌ ಪರಿಹಾರದ ಜತೆಗೆ ಹೆಚ್ಚುವರಿ ಪ್ಯಾಕೇಜ್ ಅನ್ನು ಸಿಎಂ ಸಿದ್ದರಾಮಯ್ಯ ಬುಧವಾರ ಘೋಷಿಸಿದ್ದಾರೆ. ಈಗಾಗಲೇ ಹೆಕ್ಟೇರಿಗೆ 30 ಸಾವಿರ ಎಂದು ಯೋಚನೆ ನಡೆಸಿದ್ದು ಮಳೆಯ ಆಧಾರದ ಮೇಲೆ ಪರಿಹಾರ ಹಣ ವರ್ಗಾವಣೆ ಮಾಡಲಾಗುತ್ತದೆ. ರೈತರಿಗೆ ಸಂದೇಶ ನೀಡಿದ ಸಚಿವರು – ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ರೈತರಿಗೆ ಭರವಸೆ ನೀಡಿದ್ದು, ಸರ್ಕಾರವು…

Spread positive news
Read More

ಮಹಿಳೆಯರಿಗೆ ಬಿಮಾಸಖಿ ಯೋಜನೆಗೆ ಅರ್ಜಿ ಸಲ್ಲಿಸುವ ಲಿಂಕ್

ಬಿಮಾಸಖಿ ಯೋಜನೆ : ಸಾರ್ವಜನಿಕರೇ ಇವತ್ತು ನಾವು ಒಂದು ಹೊಸ ಸುದ್ದಿ ಕೊಡುತ್ತೇನೆ. ನಿಮಗೆ ಈಗಾಗಲೇ ತಿಳಿದಿರುವ ಹಾಗೆ ಭಾರತೀಯ ಜೀವ ವಿಮಾ ನಿಗಮ (LIC)ವು ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಅದರಲ್ಲಿ ಪ್ರಮುಖವಾದ ಒಂದು ಯೋಜನೆ “ಬಿಮಾ ಸಾಕಿ ಯೋಜನೆ” (Bima Sakhi Yojana) ಆಗಿದೆ. ಈ ಯೋಜನೆಯ ಉದ್ದೇಶ ಮಹಿಳೆಯರಿಗೆ ಉದ್ಯೋಗಾವಕಾಶ ಸೃಷ್ಟಿಸುವುದರ ಜೊತೆಗೆ ಗ್ರಾಮೀಣ ಮತ್ತು ನಗರ ಪ್ರದೇಶದ ಜನರಿಗೆ ವಿಮೆಯ ಮಹತ್ವವನ್ನು ತಲುಪಿಸುವುದು. ಭಾರತೀಯ ಜೀವ ವಿಮಾ ನಿಗಮ…

Spread positive news
Read More

ಜೋಳದ ಕಡ್ಡಿಯಿಂದ ಬೆಲ್ಲ ತಯಾರಿಕೆ ವಿಧಾನ ನೋಡಿ.

ಬೆಲ್ಲ ತಯಾರಿಕೆ : ಪ್ರೀಯ ರೈತರೇ ಇವತ್ತು ನಾವು ಒಂದು ಹೊಸ ಸುದ್ದಿ ಕೊಡುತ್ತೇನೆ. ಇದು ರೈತರಿಗೆ ಬಹಳ ಉಪಯುಕ್ತ ಮಾಹಿತಿ ಆಗಿದೆ. ರೈತರೇ ಸಾಮಾನ್ಯವಾಗಿ ಎಲ್ಲರೂ ಕಬ್ಬಿನಿಂದ ‌ಬೆಲ್ಲ ಹಾಗೂ ಸಕ್ಕರೆ ತಯಾರಿಸುತ್ತಾರೆ. ಆದರೆ ಇದೀಗ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಸಂಗಾನಟ್ಟಿ ಗ್ರಾಮದ ಪ್ರಗತಿಪರ ರೈತ ಮಹಾಲಿಂಗಪ್ಪ ಇಟ್ನಾಳ ಅವರು ಜೋಳದ ದಂಟಿನಿಂದ (ಕಾಂಡ) ಬೆಲ್ಲ ತಯಾರಿಸಿ ವಿಶಿಷ್ಟ ಸಾಧನೆ ಮಾಡಿದ್ದಾರೆ. ಇದು ಎಷ್ಟೋ ರೈತರಿಗೆ ಮಾದರಿಯಾಗಿದ್ದಾರೆ. ಇದನ್ನು ರೈತರು ಸ್ವಲ್ಪ ಗಮನಿಸಿ ಓದಬೇಕು….

Spread positive news
Read More

ಬೆಳೆಹಾನಿಗೆ 2 ಸಾವಿರ ಕೋಟಿ ಹಣ ಬಿಡುಗಡೆ – ಸಿಎಂ ಸ್ಪಷ್ಟನೆ

ಬೆಳೆಹಾನಿ : ಪ್ರೀಯ ರೈತರೇ ನೀವು ನೋಡುತ್ತಿರುವ ಹಾಗೆ ಸದ್ಯದ ಮಟ್ಟಿಗೆ ಎಲ್ಲೆಡೆ ವರುಣನ ಆರ್ಭಟ ಜೋರಾಗಿದೆ. ಸದ್ದಿಲ್ಲದೆ ಮಳೆ ಸುರಿಯುತ್ತಿದೆ. ಹಾಗೂ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಕೂಡ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಸೇರಿದಂತೆ ರಾಜ್ಯದಲ್ಲಿ ವ್ಯಾಪಕ ಮಳೆಯಿಂದಾಗಿ ಅಪಾರ ಪ್ರಮಾಣ ಬೆಳೆ ಹಾನಿಯಾಗಿದ್ದು, ಈ ನಿಟ್ಟಿನಲ್ಲಿ 2000 ಸಾವಿರ ಕೋಟಿ ಪರಿಹಾರವನ್ನು ಸಿಎಂ ಸಿದ್ದರಾಮಯ್ಯ ಅವರು ಇಂದು ಘೋಷಣೆ ಮಾಡಿದರು. ಇದೊಂದು ಮಹತ್ವದ ನಿರ್ಧಾರ…

Spread positive news
Read More

ರೇಷನ್ ಕಾರ್ಡ್ ರದ್ದತಿಗೆ ಕಾರಣವೇನು? ನೀವು ಏನು ಮಾಡಬೇಕು?

ರೇಷನ್ ಕಾರ್ಡ್ : ರಾಜ್ಯದಲ್ಲಿ ಲಕ್ಷಾಂತರ ರೇಷನ್ ಕಾರ್ಡ್ ಗಳು ದಿಢೀರ್ ರದ್ದುಗೊಂಡಿದ್ದಾವೆ. ರೇಷನ್ ತೆಗೆದುಕೊಂಡು ಬರೋದಕ್ಕೆ ನ್ಯಾಯಬೆಲೆ ಅಂಗಡಿಗೆ ತೆರಳಿದಂತ ಕುಟುಂಬಸ್ಥರಿಗೆ ಈ ಶಾಕ್ ಕೇಳಿ ಅಚ್ಚರಿ, ಆಘಾತ ಕೂಡ ಆಗಿದೆ. ಹಾಗಾದ್ರೇ ರಾಜ್ಯದಲ್ಲಿ ರೇಷನ್ ಕಾರ್ಡ್ ರದ್ದತಿಗೆ ಕಾರಣವೇನು? ಒಂದು ವೇಳೆ ರೇಷನ್ ಕಾರ್ಡ್ ರದ್ದಾಗಿದ್ದರೇ ಏನು ಮಾಡಬೇಕು: ರಾಜ್ಯಾಧ್ಯಂತ ಸುಮಾರು 2 ಲಕ್ಷಕ್ಕೂ ಹೆಚ್ಚು ಪಡಿತರ ಚೀಟಿಗಳನ್ನು ರದ್ದುಗೊಳಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಆಹಾರ ಸಚಿವ ಕೆ.ಹೆಚ್…

Spread positive news
Read More

ಅಕ್ಟೋಬರ್ 1 ರಿಂದ 5 ಹೊಸ ನಿಯಮಗಳು ಜಾರಿ.

ಅಕ್ಟೋಬರ್ :ಸಾರ್ವಜನಿಕರೇ ನಿಮಗೊಂದು ಆಶ್ಚರ್ಯಕರ ಸಂಗತಿ ನಾನು ಇವತ್ತು ಚರ್ಚಿಸುತ್ತೇನೆ. ಅದು ಏನೆಂದರೆ ಕೇಂದ್ರ ಸರ್ಕಾರದ ಸಭೆಯಲ್ಲಿ ಕೆಲವು ನಿಯಮಗಳು ಬದಲಾವಣೆ ಆಗುವ ಸಾಧ್ಯತೆ ಇದೆ. ಏಕೆ ಈ ಬದಲಾವಣೆ ಹಾಗೂ ಯಾವ ಯಾವ ವಸ್ತುಗಳ ದರ ಬದಲಾವಣೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯೋಣ. ಹೌದು, ಮುಂದಿನ ತಿಂಗಳು ಅಕ್ಟೋಬರ್ 1 ರಿಂದ ಕೆಲ ಮಹತ್ವದ ಬದಲಾವಣೆಗಳು ನಡೆಯಲಿವೆ. ಈ ಬದಲಾವಣೆಗಳು ಸಾಮಾನ್ಯ ಜನರ ಜೇಬಿನ ಮೇಲೆ ಪರಿಣಾಮ ಬೀರಬಲ್ಲಂಥವು. ಉದಾಹರಣೆಗೆ, ಪ್ರತಿ ತಿಂಗಳ ಮೊದಲ…

Spread positive news
Read More

Phonepe, Gpay, Paytm ಹಣ ಟ್ರಾನ್ಸ್ಫರ್ ಮಾಡೋರಿಗೆ RBI ಹೊಸ ರೂಲ್ಸ್

RBI ಹೊಸ ರೂಲ್ಸ್ : ನೀವು ಇನ್ನೂ PhonePe, Paytm ಅಥವಾ Cred ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಈ ರೀತಿಯಾಗಿ ಬಾಡಿಗೆ ಹಣವನ್ನು ಸಂದಾಯ ಮಾಡುತ್ತಿದ್ದರೆ ಇನ್ಮುಂದೆ ಅದು ಸ್ಟಾಪ್ ಆಗಲಿದೆ. ಇದು ಆರ್ಬಿಐ (Rerserve Bank of India) ಹೊಸ ರೂಲ್ಸ್. ಹೌದು. ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಕೆಲವು ಮೋಸ, ವಂಚನೆಗಳನ್ನು ತಡೆಗಟ್ಟುವುದಕ್ಕಾಗಿ RBI ಈ ಹೊಸ ರೂಲ್ಸ್ ಅನ್ನು ಜಾರಿಗೆ ತಂದಿದೆ. ಈ ಹೊಸ ನಿಯಮವು ಕ್ರೆಡಿಟ್ ಕಾರ್ಡ್ ಬಳಸಿ ಬಾಡಿಗೆ ಪಾವತಿಸುತ್ತಿದ್ದವರಿಗೆ ಅನ್ವಯ…

Spread positive news
Read More

ಜಮೀನು ಖರೀದಿ ಮುಂಚೆ ಈ 12 ದಾಖಲೆಗಳನ್ನು ತಪ್ಪದೇ ಪರಿಶೀಲಿಸಿ

ಜಮೀನು ಖರೀದಿ : ಭೂಮಿ ಖರೀದಿ ಜೀವನದಲ್ಲಿ ಬಹುಮುಖ್ಯ ಹೂಡಿಕೆಯಾಗಿರುತ್ತದೆ. ಆದರೆ ಖರೀದಿಸುವ ಮೊದಲು ಆ ಭೂಮಿಗೆ ಸಂಬಂಧಿಸಿದ ಎಲ್ಲಾ ಕಾನೂನು ದಾಖಲೆಗಳನ್ನು ಪರಿಶೀಲಿಸುವುದು ಅತ್ಯಂತ ಅಗತ್ಯ. ಸರಿಯಾದ ದಾಖಲೆಗಳನ್ನು ಪರಿಶೀಲಿಸಿದರೆ ಆ ಭೂಮಿಯ ಹಕ್ಕು ಸ್ಪಷ್ಟವಾಗಿರುವುದು, ಯಾವುದೇ ವಿವಾದವಿಲ್ಲದಿರುವುದು ಮತ್ತು ಭವಿಷ್ಯದಲ್ಲಿ ಕಾನೂನು ಸಮಸ್ಯೆಗಳು ಎದುರಾಗದಂತೆ ತಡೆಯಬಹುದು. ಭೂಮಿಯ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸುವುದು ಖರೀದಿದಾರನ ಶಾಂತಿ ಮತ್ತು ಶ್ರಮದಿಂದ ಗಳಿಸಿದ ಹಣವನ್ನು ವಂಚನೆಗಳಿಂದ ರಕ್ಷಿಸುವಲ್ಲಿ ಸಹಾಯ ಮಾಡುತ್ತದೆ. ಭೂಮಿ ಖರೀದಿಸುವ ಮೊದಲು ಆ ಭೂಮಿಯು ನಿಜವಾಗಿಯೂ…

Spread positive news
Read More

ಅಕ್ಟೋಬರ್ 1 ರವರೆಗೆ ನಿರಂತರ ಮಳೆ‌ : ಹವಾಮಾನ ಇಲಾಖೆ

ಹವಾಮಾನ ಇಲಾಖೆ : ಪ್ರೀಯ ರೈತರೇ ನೀವು ನೋಡುತ್ತಿರುವ ಹಾಗೆ ಸದ್ಯದ ಮಟ್ಟಿಗೆ ಎಲ್ಲೆಡೆ ವರುಣನ ಆರ್ಭಟ ಜೋರಾಗಿದೆ. ಸದ್ದಿಲ್ಲದೆ ಮಳೆ ಸುರಿಯುತ್ತಿದೆ. ಹಾಗೂ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಕೂಡ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದೇ ರೀತಿ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖದನ್ವಯ ಭಾರತ ಹವಾಮಾನ ಇಲಾಖೆ, ಹವಾಮಾನ ಕೇಂದ್ರ ಬೆಂಗಳೂರು ಹಾಗೂ ಕೆ.ಎಸ್.ಎನ್.ಡಿ.ಎಂ.ಸಿ ರವರು ಮುಂದಿನ 10 ದಿನಗಳ ಹವಾಮಾನ ಮುನ್ನೆಚ್ಚರಿಕೆಗಳ ಕುರಿತು ವರದಿಯನ್ನು ನೀಡಿದ್ದಾರೆ. ಯಾವ ಯಾವ…

Spread positive news
Read More

ನಿಮ್ಮ ಹೊಲದ ಸ್ಕೆಚ್ ಇಲ್ಲಿ ಸಿಗುತ್ತದೆ ನೋಡಿ!

ಹೊಲದ ಸ್ಕೆಚ್ : ಭೂಮಿಯ ಪ್ರಮಾಣವನ್ನು ತಿಳಿದುಕೊಳ್ಳುವುದು ಭೂಮಿಯ ಸರಿಯಾದ ಬಳಕೆ, ಸ್ವಾಮ್ಯ ಹಕ್ಕಿನ ಸ್ಪಷ್ಟತೆ ಹಾಗೂ ಗಡಿ ವಿವಾದಗಳನ್ನು ತಪ್ಪಿಸಲು ಮುಖ್ಯ. ಇದು ಕೃಷಿ ಯೋಜನೆ, ಕಟ್ಟಡ ನಿರ್ಮಾಣ, ಭೂಮಿ ಖರೀದಿ–ಮಾರಾಟ ಹಾಗೂ ಸರ್ಕಾರಿ ದಾಖಲೆಗಳಿಗೆ ಸಹಾಯಕವಾಗಿದೆ. ಎಲ್ಲಾ ರೈತರು ಹಾಗೂ ಜಮೀನುದಾರರಿಗೆ ತಿಳಿಸಲಾಗುವುದು ಏನೆಂದರೆ, ಇವರು ತಮ್ಮ ಭೂಮಿಯನ್ನು ಸ್ವತಃ ಅಳೆಯಬಹುದು ಜೊತೆಗೆ ಅವರ ಹೊಲವು ಯಾವ ಯಾವ ಹಿಸ್ಸೆ ಸಂಖ್ಯೆಗಳ ಮೂಲಕ ಸುತ್ತುವರಿದಿದೆ ಎಂಬುದನ್ನು ಕೂಡ ಪರಿಶೀಲಿಸಬಹುದು. ಭೂಮಿಯ ರೇಖಾಚಿತ್ರವನ್ನು ಹೇಗೆ ಅಳೆಯುವುದು…

Spread positive news
Read More