jayagondeyogendra

ಅಕ್ಟೋಬರ್ 1 ರಿಂದ 5 ಹೊಸ ನಿಯಮಗಳು ಜಾರಿ.

ಅಕ್ಟೋಬರ್ :ಸಾರ್ವಜನಿಕರೇ ನಿಮಗೊಂದು ಆಶ್ಚರ್ಯಕರ ಸಂಗತಿ ನಾನು ಇವತ್ತು ಚರ್ಚಿಸುತ್ತೇನೆ. ಅದು ಏನೆಂದರೆ ಕೇಂದ್ರ ಸರ್ಕಾರದ ಸಭೆಯಲ್ಲಿ ಕೆಲವು ನಿಯಮಗಳು ಬದಲಾವಣೆ ಆಗುವ ಸಾಧ್ಯತೆ ಇದೆ. ಏಕೆ ಈ ಬದಲಾವಣೆ ಹಾಗೂ ಯಾವ ಯಾವ ವಸ್ತುಗಳ ದರ ಬದಲಾವಣೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯೋಣ. ಹೌದು, ಮುಂದಿನ ತಿಂಗಳು ಅಕ್ಟೋಬರ್ 1 ರಿಂದ ಕೆಲ ಮಹತ್ವದ ಬದಲಾವಣೆಗಳು ನಡೆಯಲಿವೆ. ಈ ಬದಲಾವಣೆಗಳು ಸಾಮಾನ್ಯ ಜನರ ಜೇಬಿನ ಮೇಲೆ ಪರಿಣಾಮ ಬೀರಬಲ್ಲಂಥವು. ಉದಾಹರಣೆಗೆ, ಪ್ರತಿ ತಿಂಗಳ ಮೊದಲ…

Spread positive news
Read More

Phonepe, Gpay, Paytm ಹಣ ಟ್ರಾನ್ಸ್ಫರ್ ಮಾಡೋರಿಗೆ RBI ಹೊಸ ರೂಲ್ಸ್

RBI ಹೊಸ ರೂಲ್ಸ್ : ನೀವು ಇನ್ನೂ PhonePe, Paytm ಅಥವಾ Cred ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಈ ರೀತಿಯಾಗಿ ಬಾಡಿಗೆ ಹಣವನ್ನು ಸಂದಾಯ ಮಾಡುತ್ತಿದ್ದರೆ ಇನ್ಮುಂದೆ ಅದು ಸ್ಟಾಪ್ ಆಗಲಿದೆ. ಇದು ಆರ್ಬಿಐ (Rerserve Bank of India) ಹೊಸ ರೂಲ್ಸ್. ಹೌದು. ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಕೆಲವು ಮೋಸ, ವಂಚನೆಗಳನ್ನು ತಡೆಗಟ್ಟುವುದಕ್ಕಾಗಿ RBI ಈ ಹೊಸ ರೂಲ್ಸ್ ಅನ್ನು ಜಾರಿಗೆ ತಂದಿದೆ. ಈ ಹೊಸ ನಿಯಮವು ಕ್ರೆಡಿಟ್ ಕಾರ್ಡ್ ಬಳಸಿ ಬಾಡಿಗೆ ಪಾವತಿಸುತ್ತಿದ್ದವರಿಗೆ ಅನ್ವಯ…

Spread positive news
Read More

ಜಮೀನು ಖರೀದಿ ಮುಂಚೆ ಈ 12 ದಾಖಲೆಗಳನ್ನು ತಪ್ಪದೇ ಪರಿಶೀಲಿಸಿ

ಜಮೀನು ಖರೀದಿ : ಭೂಮಿ ಖರೀದಿ ಜೀವನದಲ್ಲಿ ಬಹುಮುಖ್ಯ ಹೂಡಿಕೆಯಾಗಿರುತ್ತದೆ. ಆದರೆ ಖರೀದಿಸುವ ಮೊದಲು ಆ ಭೂಮಿಗೆ ಸಂಬಂಧಿಸಿದ ಎಲ್ಲಾ ಕಾನೂನು ದಾಖಲೆಗಳನ್ನು ಪರಿಶೀಲಿಸುವುದು ಅತ್ಯಂತ ಅಗತ್ಯ. ಸರಿಯಾದ ದಾಖಲೆಗಳನ್ನು ಪರಿಶೀಲಿಸಿದರೆ ಆ ಭೂಮಿಯ ಹಕ್ಕು ಸ್ಪಷ್ಟವಾಗಿರುವುದು, ಯಾವುದೇ ವಿವಾದವಿಲ್ಲದಿರುವುದು ಮತ್ತು ಭವಿಷ್ಯದಲ್ಲಿ ಕಾನೂನು ಸಮಸ್ಯೆಗಳು ಎದುರಾಗದಂತೆ ತಡೆಯಬಹುದು. ಭೂಮಿಯ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸುವುದು ಖರೀದಿದಾರನ ಶಾಂತಿ ಮತ್ತು ಶ್ರಮದಿಂದ ಗಳಿಸಿದ ಹಣವನ್ನು ವಂಚನೆಗಳಿಂದ ರಕ್ಷಿಸುವಲ್ಲಿ ಸಹಾಯ ಮಾಡುತ್ತದೆ. ಭೂಮಿ ಖರೀದಿಸುವ ಮೊದಲು ಆ ಭೂಮಿಯು ನಿಜವಾಗಿಯೂ…

Spread positive news
Read More

ಅಕ್ಟೋಬರ್ 1 ರವರೆಗೆ ನಿರಂತರ ಮಳೆ‌ : ಹವಾಮಾನ ಇಲಾಖೆ

ಹವಾಮಾನ ಇಲಾಖೆ : ಪ್ರೀಯ ರೈತರೇ ನೀವು ನೋಡುತ್ತಿರುವ ಹಾಗೆ ಸದ್ಯದ ಮಟ್ಟಿಗೆ ಎಲ್ಲೆಡೆ ವರುಣನ ಆರ್ಭಟ ಜೋರಾಗಿದೆ. ಸದ್ದಿಲ್ಲದೆ ಮಳೆ ಸುರಿಯುತ್ತಿದೆ. ಹಾಗೂ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಕೂಡ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದೇ ರೀತಿ ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖದನ್ವಯ ಭಾರತ ಹವಾಮಾನ ಇಲಾಖೆ, ಹವಾಮಾನ ಕೇಂದ್ರ ಬೆಂಗಳೂರು ಹಾಗೂ ಕೆ.ಎಸ್.ಎನ್.ಡಿ.ಎಂ.ಸಿ ರವರು ಮುಂದಿನ 10 ದಿನಗಳ ಹವಾಮಾನ ಮುನ್ನೆಚ್ಚರಿಕೆಗಳ ಕುರಿತು ವರದಿಯನ್ನು ನೀಡಿದ್ದಾರೆ. ಯಾವ ಯಾವ…

Spread positive news
Read More

ನಿಮ್ಮ ಹೊಲದ ಸ್ಕೆಚ್ ಇಲ್ಲಿ ಸಿಗುತ್ತದೆ ನೋಡಿ!

ಹೊಲದ ಸ್ಕೆಚ್ : ಭೂಮಿಯ ಪ್ರಮಾಣವನ್ನು ತಿಳಿದುಕೊಳ್ಳುವುದು ಭೂಮಿಯ ಸರಿಯಾದ ಬಳಕೆ, ಸ್ವಾಮ್ಯ ಹಕ್ಕಿನ ಸ್ಪಷ್ಟತೆ ಹಾಗೂ ಗಡಿ ವಿವಾದಗಳನ್ನು ತಪ್ಪಿಸಲು ಮುಖ್ಯ. ಇದು ಕೃಷಿ ಯೋಜನೆ, ಕಟ್ಟಡ ನಿರ್ಮಾಣ, ಭೂಮಿ ಖರೀದಿ–ಮಾರಾಟ ಹಾಗೂ ಸರ್ಕಾರಿ ದಾಖಲೆಗಳಿಗೆ ಸಹಾಯಕವಾಗಿದೆ. ಎಲ್ಲಾ ರೈತರು ಹಾಗೂ ಜಮೀನುದಾರರಿಗೆ ತಿಳಿಸಲಾಗುವುದು ಏನೆಂದರೆ, ಇವರು ತಮ್ಮ ಭೂಮಿಯನ್ನು ಸ್ವತಃ ಅಳೆಯಬಹುದು ಜೊತೆಗೆ ಅವರ ಹೊಲವು ಯಾವ ಯಾವ ಹಿಸ್ಸೆ ಸಂಖ್ಯೆಗಳ ಮೂಲಕ ಸುತ್ತುವರಿದಿದೆ ಎಂಬುದನ್ನು ಕೂಡ ಪರಿಶೀಲಿಸಬಹುದು. ಭೂಮಿಯ ರೇಖಾಚಿತ್ರವನ್ನು ಹೇಗೆ ಅಳೆಯುವುದು…

Spread positive news
Read More

ರೈತರೇ ಎಚ್ಚರಿಕೆ! ಹತ್ತಿಯಲ್ಲಿ ಬಂದಿದೆ ತಂಬಾಕು ವೈರಸ್ ರೋಗ.

ತಂಬಾಕು ವೈರಸ್ ರೋಗ : ಪ್ರೀಯ ರೈತರೇ ಸದ್ಯದ ಸ್ಥಿತಿಯಲ್ಲಿ ವಾತಾವರಣ ತುಂಬಾ ಹದಗೆಟ್ಟಿದೆ. ಕೆಲವು ಕಡೆ ಧಾರಾಕಾರ ಮಳೆ ಸುರಿದಿದೆ. ಕೆಲವು ಕಡೆ ಬಿಸಿಲಿನ ತಾಪ, ತಂಪಾದ ವಾತಾವರಣ ಹೀಗೆ ಸದ್ಯದ ಸ್ಥಿತಿಯಲ್ಲಿ ವಾತಾವರಣ ಸುಧಾರಣೆ ಇಲ್ಲ. ಅದೇ ರೀತಿ ಈಗ ಈ ವಾತಾವರಣದಿಂದ ಬಳ್ಳಾರಿ ತಾಲ್ಲೂಕಿನ ಕಮ್ಮರಚೇಡು, ರೂಪನಗುಡಿ, ರಾಯಪುರ, ಎತ್ತಿನಬೂದಿಹಾಳ ಸೇರಿದಂತೆ ವಿವಿಧ ಹಳ್ಳಿಗಳಲ್ಲಿ ಹತ್ತಿ ಬೆಳೆಯಲ್ಲಿ ತಂಬಾಕು ವೈರಸ್ ರೋಗದ ಲಕ್ಷಣ ಕಾಣಿಸಿಕೊಂಡಿರುವ ಬಗ್ಗೆ ಹಗರಿಯ ಕೃಷಿ ವಿಜ್ಞಾನ ಕೇಂದ್ರದ ಹಿರಿಯ…

Spread positive news
Read More

ಬೆಳೆವಿಮೆ ಹಣ ಬರದಿದ್ದರೆ ಇಲ್ಲಿ ಕಂಪ್ಲೇಂಟ್ ಮಾಡಿ

ಬೆಳೆವಿಮೆ : ರೈತರೇ ನಮಸ್ತೆ. ಇಂದು ನಾವು ಒಂದು ಮುಖ್ಯವಾದ ವಿಷಯದ ಬಗ್ಗೆ ಚರ್ಚಿಸೋಣ. ಈಗಾಗಲೇ ಕೆಲವು ಕಡೆ ವರುಣನ ಆರ್ಭಟ ಜೋರಾಗಿದೆ.ಇಂತಹ ಸ್ಥಿತಿಯಲ್ಲಿ ರೈತರ ಬೆಳೆಯೂ ಕೈಗೆ ಸಿಗುತ್ತಿಲ್ಲ. ಬೆಳೆ ಎಲ್ಲಾ ನೀರು ಪಾಲಾಗಿ ರೈತನ ಸ್ಥಿತಿ ಗಂಭೀರವಾಗಿದ್ದು, ರೈತರು ಹಲವು ಬಾರಿ ಸರ್ಕಾರದ ಮೊರೆ ಹೋಗಿದ್ದಾರೆ. ಅದಕ್ಕಾಗಿ ಈಗ ನಾವು ಈ ಬೆಳೆವಿಮೆ ಹಾಗೂ ಯಾರನ್ನು ಸಂಪರ್ಕಿಸಬೇಕು ಎಂದು ಸಂಪೂರ್ಣ ಮಾಹಿತಿ ನೀಡುತ್ತೇನೆ. ರೈತರು ದಯವಿಟ್ಟು ಸಂಪೂರ್ಣ ಮಾಹಿತಿ ಪಡೆದು ಬೆಳೆವಿಮೆ ಹಣ ಪಡೆಯಬೇಕು…

Spread positive news
Read More

ಬರನಾಡಿನಲ್ಲಿ ವಿದೇಶಿ ಹಣ್ಣು ಬೆಳೆದು ಯಶಸ್ಸು ಕಂಡ ಯುವ ರೈತ : ನವೀನ್

ವಿದೇಶಿ ಹಣ್ಣು : ಪ್ರೀಯ ರೈತರೇ ಇವತ್ತು ನಾವು ಒಬ್ಬ ಹಳ್ಳಿಯ ಯುವ ರೈತ ಬರದ ನಾಡಿನಲ್ಲಿ ಮಾಡಿದ ಸಾಧನೆ ಬಗ್ಗೆ ಇವತ್ತು ಸಂಪೂರ್ಣ ಮಾಹಿತಿ ನೀಡುತ್ತೇನೆ. ಸ್ನೇಹಿತರೆ ರೈತ ಮನಸ್ಸು ಮಾಡಿದರೆ ಏನೂ ಬೇಕಾದರೂ ಮಾಡಬಹುದು ಎಂಬ ಮಾತಿಗೆ ಉದಾಹರಣೆಯಾಗಿ ನಮ್ಮ ವಿಜಯಪುರದ ಪದವೀಧರ ಯುವ ರೈತ ನವೀನ ಮಂಗಾನವರ ಶಿವಣಗಿ, ಅವರು ಥೈಲ್ಯಾಂಡ್ ಮೂಲದ ಮಾವನ್ನು ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಬೆಳೆದು ಯಶಸ್ಸು ಕಂಡಿದ್ದಾರೆ. ವರ್ಷಪೂರ್ತಿ ಇಳುವರಿ ನೀಡುವ ಈ ಮಾವಿಗೆ ನೇರ ಮಾರುಕಟ್ಟೆ…

Spread positive news
Read More

ಪಹಣಿಯಲ್ಲಿ ಹೆಸರು ತಿದ್ದುಪಡಿ ಪ್ರಕ್ರಿಯೆ ಹೇಗಿದೆ ನೋಡಿ

ಪಹಣಿ ತಿದ್ದುಪಡಿ : RTC (ಆರ್.ಟಿ.ಸಿ) ಸಾಮಾನ್ಯವಾಗಿ ಕರ್ನಾಟಕದಲ್ಲಿ ಪಹಣಿ ಎಂದು ಕರೆಯುತ್ತಾರೆ . ಇದು ಭೂಮಿಯ ಮಾಲೀಕತ್ವ, ಕೃಷಿ ಹಾಗೂ ಬೆಳೆಯ ವಿವರಗಳನ್ನು ತೋರಿಸುವ ಪ್ರಮುಖ ದಾಖಲೆ. ಕೆಲವೊಮ್ಮೆ ಆರ್‌ಟಿಸಿಯಲ್ಲಿ ಮಾಲೀಕರ ಹೆಸರಿನಲ್ಲಿ, ಸರ್ವೆ ಸಂಖ್ಯೆ, ಭೂಮಿಯ ವಿಸ್ತೀರ್ಣ, ಭೂಮಿಯ ಪ್ರಕಾರ ಅಥವಾ ಬೆಳೆಯ ವಿವರಗಳಲ್ಲಿ ತಪ್ಪುಗಳು ಸಂಭವಿಸಬಹುದು. ಇಂತಹ ತಪ್ಪುಗಳು ಕಾನೂನು ಸಮಸ್ಯೆ, ಜಮೀನು ಸಂಬಂಧಿ ಕಲಹಗಳು ಅಥವಾ ಮಾರಾಟ, ವರ್ಗಾವಣೆ ಹಾಗೂ ಸಾಲ ಪಡೆಯುವ ಸಂದರ್ಭದಲ್ಲಿ ಅಡಚಣೆ ಉಂಟುಮಾಡಬಹುದು. ಆರ್‌.ಟಿ.ಸಿಯಲ್ಲಿನ ತಪ್ಪುಗಳನ್ನು ಸರಿಪಡಿಸಲು,…

Spread positive news
Read More

ಈ ಜಿಲ್ಲೆಗಳಿಗೆ ಮತ್ತೆ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಹವಾಮಾನ : ರಾಜ್ಯದ ವಿವಿಧೆಡೆ ಮಳೆ ನಿರಂತರವಾಗಿ ಸುರಿಯುತ್ತಿರುವ ನಡುವೆಯೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ವಿವಿಧೆಡೆ ಬುಧವಾರ ಸಾಧಾರಣ ಮಳೆಯಾಗಿದೆ. ಹಗಲಿನ ಹೆಚ್ಚಿನ ಅವಧಿಯಲ್ಲಿ ಮೋಡ ಮತ್ತು ಬಿಸಿಲಿನ ವಾತಾವರಣವಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಬಂಟ್ವಾಳ ತಾಲೂಕಿನ ವಿವಿಧೆಡೆ ಮಂಗಳವಾರ ತಡರಾತ್ರಿ ಮತ್ತು ಬುಧವಾರ ಸಂಜೆ ಬಳಿಕ ಸಾಧಾರಣ ಮಳೆ ಸುರಿದಿದೆ. ಮಂಗಳೂರು ತಾಲೂಕಿನ ವಿವಿಧೆಡೆ ಹಗಲು ಮೋಡ ಮತ್ತು ಬಿಸಿಲಿನ ವಾತಾವರಣ ಇದ್ದರೆ, ಸಂಜೆಯ ವೇಳೆ ಕೆಲವೆಡೆ ಲಘು ಮಳೆಯಾಗಿದೆ….

Spread positive news
Read More