ಭೂ ಅತಿಕ್ರಮಣ ಮಾಡಿದರೆ ಇಲ್ಲಿದೆ ಪರಿಹಾರ

ರಾಜ್ಯದ ಲಕ್ಷಾಂತರ ರೈತರ ದಶಕಗಳ ಕಾಲದ ಕನಸನ್ನು ನನಸು ಮಾಡಲು ಸರ್ಕಾರ ಮುಂದಾಗಿದೆ. ದರಖಾಸ್ತು ಮೂಲಕ ಮಂಜೂರಾದ ಜಮೀನುಗಳ ಪೋಡಿ ಪ್ರಕ್ರಿಯೆಯನ್ನು ಅತ್ಯಂತ ಸರಳಗೊಳಿಸಲಾಗಿದ್ದು, ಇನ್ಮುಂದೆ ಕೇವಲ ಎರಡು ಪ್ರಮುಖ ದಾಖಲೆಗಳಿದ್ದರೂ ರೈತರು ಪೋಡಿ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಏನಿದು ಭೂ ಅತಿಕ್ರಮಣ? ಮತ್ತೊಬ್ಬರ ಮಾಲೀಕತ್ವದ ಭೂಮಿ ಅಥವಾ ಆಸ್ತಿಯನ್ನು ಕಾನೂನುಬಾಹಿರವಾಗಿ, ತಪ್ಪು ಉದ್ದೇಶದಿಂದ ತನ್ನ ಸುಪರ್ದಿಗೆ ತೆಗೆದುಕೊಳ್ಳುವುದೇ ಭೂ ಅತಿಕ್ರಮಣ (Land Encroachment). ಇದನ್ನು ತಡೆಯಲು ಜಮೀನು ಖರೀದಿಸಿದ ತಕ್ಷಣ ಗಡಿ ಗುರುತಿಸಿ ಗೋಡೆ ನಿರ್ಮಿಸುವುದು…

Spread positive news
Read More