ಬರನಾಡಿನಲ್ಲಿ ವಿದೇಶಿ ಹಣ್ಣು ಬೆಳೆದು ಯಶಸ್ಸು ಕಂಡ ಯುವ ರೈತ : ನವೀನ್

ವಿದೇಶಿ ಹಣ್ಣು : ಪ್ರೀಯ ರೈತರೇ ಇವತ್ತು ನಾವು ಒಬ್ಬ ಹಳ್ಳಿಯ ಯುವ ರೈತ ಬರದ ನಾಡಿನಲ್ಲಿ ಮಾಡಿದ ಸಾಧನೆ ಬಗ್ಗೆ ಇವತ್ತು ಸಂಪೂರ್ಣ ಮಾಹಿತಿ ನೀಡುತ್ತೇನೆ. ಸ್ನೇಹಿತರೆ ರೈತ ಮನಸ್ಸು ಮಾಡಿದರೆ ಏನೂ ಬೇಕಾದರೂ ಮಾಡಬಹುದು ಎಂಬ ಮಾತಿಗೆ ಉದಾಹರಣೆಯಾಗಿ ನಮ್ಮ ವಿಜಯಪುರದ ಪದವೀಧರ ಯುವ ರೈತ ನವೀನ ಮಂಗಾನವರ ಶಿವಣಗಿ, ಅವರು ಥೈಲ್ಯಾಂಡ್ ಮೂಲದ ಮಾವನ್ನು ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಬೆಳೆದು ಯಶಸ್ಸು ಕಂಡಿದ್ದಾರೆ. ವರ್ಷಪೂರ್ತಿ ಇಳುವರಿ ನೀಡುವ ಈ ಮಾವಿಗೆ ನೇರ ಮಾರುಕಟ್ಟೆ…

Spread positive news
Read More

ಪಹಣಿಯಲ್ಲಿ ಹೆಸರು ತಿದ್ದುಪಡಿ ಪ್ರಕ್ರಿಯೆ ಹೇಗಿದೆ ನೋಡಿ

ಪಹಣಿ ತಿದ್ದುಪಡಿ : RTC (ಆರ್.ಟಿ.ಸಿ) ಸಾಮಾನ್ಯವಾಗಿ ಕರ್ನಾಟಕದಲ್ಲಿ ಪಹಣಿ ಎಂದು ಕರೆಯುತ್ತಾರೆ . ಇದು ಭೂಮಿಯ ಮಾಲೀಕತ್ವ, ಕೃಷಿ ಹಾಗೂ ಬೆಳೆಯ ವಿವರಗಳನ್ನು ತೋರಿಸುವ ಪ್ರಮುಖ ದಾಖಲೆ. ಕೆಲವೊಮ್ಮೆ ಆರ್‌ಟಿಸಿಯಲ್ಲಿ ಮಾಲೀಕರ ಹೆಸರಿನಲ್ಲಿ, ಸರ್ವೆ ಸಂಖ್ಯೆ, ಭೂಮಿಯ ವಿಸ್ತೀರ್ಣ, ಭೂಮಿಯ ಪ್ರಕಾರ ಅಥವಾ ಬೆಳೆಯ ವಿವರಗಳಲ್ಲಿ ತಪ್ಪುಗಳು ಸಂಭವಿಸಬಹುದು. ಇಂತಹ ತಪ್ಪುಗಳು ಕಾನೂನು ಸಮಸ್ಯೆ, ಜಮೀನು ಸಂಬಂಧಿ ಕಲಹಗಳು ಅಥವಾ ಮಾರಾಟ, ವರ್ಗಾವಣೆ ಹಾಗೂ ಸಾಲ ಪಡೆಯುವ ಸಂದರ್ಭದಲ್ಲಿ ಅಡಚಣೆ ಉಂಟುಮಾಡಬಹುದು. ಆರ್‌.ಟಿ.ಸಿಯಲ್ಲಿನ ತಪ್ಪುಗಳನ್ನು ಸರಿಪಡಿಸಲು,…

Spread positive news
Read More