ಈ ಜಿಲ್ಲೆಗಳಿಗೆ ಮತ್ತೆ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಹವಾಮಾನ : ರಾಜ್ಯದ ವಿವಿಧೆಡೆ ಮಳೆ ನಿರಂತರವಾಗಿ ಸುರಿಯುತ್ತಿರುವ ನಡುವೆಯೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿಯ ವಿವಿಧೆಡೆ ಬುಧವಾರ ಸಾಧಾರಣ ಮಳೆಯಾಗಿದೆ. ಹಗಲಿನ ಹೆಚ್ಚಿನ ಅವಧಿಯಲ್ಲಿ ಮೋಡ ಮತ್ತು ಬಿಸಿಲಿನ ವಾತಾವರಣವಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಬಂಟ್ವಾಳ ತಾಲೂಕಿನ ವಿವಿಧೆಡೆ ಮಂಗಳವಾರ ತಡರಾತ್ರಿ ಮತ್ತು ಬುಧವಾರ ಸಂಜೆ ಬಳಿಕ ಸಾಧಾರಣ ಮಳೆ ಸುರಿದಿದೆ. ಮಂಗಳೂರು ತಾಲೂಕಿನ ವಿವಿಧೆಡೆ ಹಗಲು ಮೋಡ ಮತ್ತು ಬಿಸಿಲಿನ ವಾತಾವರಣ ಇದ್ದರೆ, ಸಂಜೆಯ ವೇಳೆ ಕೆಲವೆಡೆ ಲಘು ಮಳೆಯಾಗಿದೆ….

Spread positive news
Read More

ರೈತನ ಹತ್ತಿರ ಸರ್ಕಾರಿ ಯೋಜನೆ ಪಡೆಯಲು ಯಾವ ದಾಖಲೆಗಳಿರಬೇಕು?

ಪ್ರತಿಯೊಬ್ಬ ಭೂಮಾಲೀಕ, ಖರೀದಿದಾರ, ಮಾರಾಟಗಾರ ಮತ್ತು ರೈತರಿಗೆ ಭೂ ಸಂಬಂಧಿತ ದಾಖಲೆಗಳು ಬಹಳ ಮುಖ್ಯ. ಹಾಗೂ ಅವುಗಳ ಬಳಕೆಗಳು ಅಂದರೆ ಯೋಜನೆಗಳಲ್ಲಿ ತುಂಬಾ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅವು ಮಾಲೀಕತ್ವದ ಕಾನೂನು ಪುರಾವೆಯಾಗಿ ಕಾರ್ಯನಿರ್ವಹಿಸುತ್ತವೆ. ಹಕ್ಕುಗಳನ್ನು ರಕ್ಷಿಸುತ್ತವೆ ಮತ್ತು ವಿವಾದಗಳನ್ನು ತಪ್ಪಿಸಲು ಸಹಾಯ ಮಾಡುತ್ತವೆ. ಸರಳವಾಗಿ ಹೇಳುವುದಾದರೆ, ಈ ದಾಖಲೆಗಳು ಭೂಮಿಯ ಮಾಲೀಕತ್ವವನ್ನು ಕಾಪಾಡಿಕೊಳ್ಳಲು, ಸರ್ಕಾರಿ ಯೋಜನೆಗಳು, ಸಬ್ಸಿಡಿಗಳ ಪ್ರಯೋಜನಗಳನ್ನು ಪಡೆಯಲು ಮತ್ತು ಮುಖ್ಯವಾಗಿ ನ್ಯಾಯಾಲಯದಲ್ಲಿನ ವಿವಾದಗಳ ಸಮಯದಲ್ಲಿ ಪ್ರಮುಖ ಸಹಾಯ ಮಾಡುತ್ತವೆ. ಆ ಪ್ರಮುಖ ದಾಖಲೆಗಳು…

Spread positive news
Read More

ಪಹಣಿಯಲ್ಲಿ ನಿಮ್ಮ ಹೊಲದ ನಕ್ಷೆ ಸ್ಪಷ್ಟವಾಗಿ ಈಗ ಲಭ್ಯ! ಇಲ್ಲಿ ಕ್ಲಿಕ್ ಮಾಡಿ

ಪಹಣಿ : ನಮಗೆಲ್ಲ ತಿಳಿದಿರುವಂತೆ ಭೂ ದಾಖಲೆ ಪತ್ರಗಳು ಭೂಮಿಯ ಮಾಲೀಕತ್ವ, ಗಡಿಗಳು, ಬಾಡಿಗೆ, ಬೆಳೆ ಹಾಗೂ ಇತರ ಕಾನೂನು ಸಂಬಂಧಿತ ಮಾಹಿತಿಯನ್ನು ಒದಗಿಸುತ್ತವೆ. ರೈತರು, ಭೂ ಮಾಲೀಕರು ಮತ್ತು ಖರೀದಿದಾರರಿಗೆ ಈ ದಾಖಲೆಗಳು ವಿವಾದಗಳನ್ನು ತಪ್ಪಿಸಲು, ಸಾಲ ಪಡೆಯಲು ಮತ್ತು ಭೂಮಿಯ ಹಕ್ಕುಗಳನ್ನು ದೃಢಪಡಿಸಲು ಸಹಾಯಕವಾಗುತ್ತವೆ. ಆದ್ದರಿಂದ ಭೂ ದಾಖಲೆಗಳು ಅತಿ ಅಗತ್ಯವಾಗಿವೆ ಎಂದು ಹೇಳಬಹುದು. ಪಹಣಿಯು ಕರ್ನಾಟಕದ ಕಂದಾಯ ಇಲಾಖೆ ನಿರ್ವಹಿಸುವ ಪ್ರಮುಖ ಭೂ ದಾಖಲೆಗಳಲ್ಲಿ ಒಂದಾಗಿದೆ. ಇದು ಕೃಷಿ ಭೂಮಿಯ ಬಗ್ಗೆ ವಿವರವಾದ…

Spread positive news
Read More