ರೈತರೇ ಈ ಯೋಜನೆಯ ಅಡಿಯಲ್ಲಿ ನಿಮಗೆ 50 ಸಾವಿರ ಹಣ ಸಿಗುತ್ತದೆ.

ರೈತರೇ ಸದ್ಯಕ್ಕೆ ನಾವು ಒಂದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಬಗ್ಗೆ ತಿಳಿಯೋಣ. Pm ಸ್ವಾನಿಧಿ ಅನ್ನುವುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಈ ಯೋಜನೆ ಅಡಿಯಲ್ಲಿ ಸಾಮಾನ್ಯ ವರ್ಗದ ಜನರು ತಮ್ಮ ಸ್ವಂತ ಉದ್ಯೋಗ ಕೈಗೊಳ್ಳಲು ಹಾಗೂ ಬೀದಿ ಬೀದಿಗಳಲ್ಲಿ ವ್ಯಾಪಾರ ವಹಿವಾಟು ನಡೆಸಲು ಅವರಿಗೆ ಆರಂಭಿಕ ಹಣದ ಕೊರತೆಯಿಂದ ಪಾರಾಗಲು ಸರ್ಕಾರದ ಕಡೆಯಿಂದ ಹಣ ವಿತರಣೆ ಮಾಡಲಾಗುತ್ತದೆ. ಎಷ್ಟು ರೂಪಾಯಿ ವರೆಗೆ ಸಾಲ ವಿತರಣೆ ಮಾಡಲಾಗುತ್ತದೆ?  ಈ ಯೋಜನೆಯ ಅಡಿಯಲ್ಲಿ ನೀವು 50000 ರೂಪಾಯಿಗಳನ್ನು…

Spread positive news
Read More